ಭಾರತೀಯ ರೈಲ್ವೇ ಇತಿಹಾಸ

ಭಾರತದಲ್ಲಿ ರೈಲ್ವೇ ಇಲಾಖೆಯನ್ನು ಆರಂಭಿಸಿದವರು ಯಾರು ಎಂದಾಕ್ಷಣ ಬ್ರಿಟೀಷರು ಎಂಬ ಉತ್ತರವೇ ಬರುತ್ತದೆ. ಆದರೆ, ಬ್ರಿಟೀಷರಿಗೆ ಸಾಲ ಕೊಡುವಷ್ಟು ಆಗರ್ಭ ಶ್ರೀಮಂತರೊಬ್ಬರು ಭಾರತೀಯ ರೈಲ್ವೆಯನ್ನು ಆರಂಭಿಸಿದರು. ನಂತರ ಮತ್ತೊಬ್ಬ ಪ್ರಯಾಣಿಕರ ಒತ್ತಾಯದ ಮೇರೆಗೆ ರೈಲಿನಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿದರು. ಹೀಗೆ ಭಾರತೀಯ ರೈಲ್ವೇ ನಡೆದು ಬಂದ ರೋಚಕತೆ ಇದೋ ನಿಮಗಾಗಿ… Read More ಭಾರತೀಯ ರೈಲ್ವೇ ಇತಿಹಾಸ

ದೆಹಲಿಯಲ್ಲಿ ಗುಡಿಸಿ ಹೋದ ಆಮ್ ಆದ್ಮಿ ಮತ್ತು ಹ್ಯಾಟ್ರಿಕ್ ಸೋಲುಂಡ ಕಾಂಗ್ರೇಸ್

ಕನ್ನಡದಲ್ಲೊಂದು ಮಾತಿದೆ. ಅಧಿಕಾರವನ್ನು ಗಳಿಸುವುದು ಸುಲಭ ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಬಹಳ ಕಷ್ಟ. ಬಹುಶಃ ಈ ಮಾತು ಪ್ರಸ್ತುತ ದೆಹಲಿ ಮೂಲದ ಆಮ್ ಆದ್ಮಿ ಪಕ್ಷದ ನಾಯಕರಿಗೆ ಅನ್ವಯಿಸುತ್ತದೆ ಎಂದರೂ ತಪ್ಪಾಗದು. 2011ರ ಏಪ್ರಿಲ್ 5 ರಿಂದ ಏಪ್ರಿಲ್ 9ರ ವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಭ್ರಷ್ಟಾಚಾರವನ್ನು ನಿಭಾಯಿಸುವ ಅಧಿಕಾರ ಹೊಂದಿರುವ ಓಂಬುಡ್ಸ್‌ಮನ್ ಸ್ಥಾಪನೆಗಾಗಿ ಜನ ಲೋಕಪಾಲ್ ಮಸೂದೆಯಲ್ಲಿ ಕಲ್ಪಿಸಲಾಗಿರುವ ಕಠಿಣ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೆ ತರಲು ಅಂದಿನ ಕಾಂಗ್ರೇಸ್ ಸರ್ಕಾರದ ಮೇಲೆ ಒತ್ತಡ ಹೇರಲು… Read More ದೆಹಲಿಯಲ್ಲಿ ಗುಡಿಸಿ ಹೋದ ಆಮ್ ಆದ್ಮಿ ಮತ್ತು ಹ್ಯಾಟ್ರಿಕ್ ಸೋಲುಂಡ ಕಾಂಗ್ರೇಸ್

ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ನಾಡಪ್ರಭು ಶ್ರೀ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದ್ದ ಬೆಂಗಳೂರು,ಇಂದು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದು ಅದೆಷ್ಟೇ ಆಧುನೀಕರಣಗೊಂಡಿದ್ದರೂ,  ಅದರಲ್ಲಿನ ಗ್ರಾಮೀಣ ಸೊಗಡು ಇನ್ನೂ ಹಾಗೆಯೇ ಇದೆ.  ಅದರಲ್ಲೂ ಬೆಂಗಳೂರಿನ್ಗ ಹೃದಯಭಾಗ ಸುಭಾಷ್ ನಗರ ಅರ್ಥಾತ್ ಮೆಜೆಸ್ಟಿಕ್ (ರಾಜ ಗಾಂಭೀರ್ಯವಾದ, ಭವ್ಯವಾದ) ಎಂದೇ ಚಿರಪರಿಚಿತವಾಗಿರುವ ಈ ಭಾಗದಲ್ಲಿ ನಿಂತು ಸುಮ್ಮನೇ ಕಲ್ಲು ತೂರಿದರೆ ಅದೊಂದು ದೇವಾಲಯದ ಮೇಲೆ ಬೀಳುತ್ತದೆ ಎಂದರೆ ಅತಿಶಯವಾಗದು. ಕೆಂಪೇಗೌಡರು ಅಂದು ಕಟ್ಟಿಸಿದ್ದ, ಚಿಕ್ಕ ಪೇಟೆ, ದೊಡ್ಡ ಪೇಟೆ, ಬಳೇ… Read More ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ಕುಸ್ತಿ ಪಂದ್ಯಾವಳಿಗಳು

ಮಲ್ಲಯುದ್ದ (ಕುಸ್ತಿ) ಯಾವುದೇ ಆಯುಧಗಳನ್ನು ಬಳಸದೇ ಕೇವಲ ಶಕ್ತಿ ಹಾಗೂ ಯುಕ್ತಿಗಳನ್ನು ಬಳಸಿಕೊಂಡು ಎದುರಾಳಿಗಳ ವಿರುದ್ಧ ಸೆಣಸಿ ಗೆಲ್ಲುವ ಒಂದು ಪ್ರಾಚೀನ ಕಲೆಯಾಗಿದ್ದು. ಪುರಾಣ ಕಥೆಗಳಲ್ಲಿ ಕುಸ್ತಿಯ ಉಲ್ಲೇಖವಿದೆ. ರಾಜಾಶ್ರಯವಿಲ್ಲದೇ, ಇಂದಿನ ಆಧುನಿಕ ಯುಗದಲ್ಲಿ ಕುಸ್ತಿ ಪಂದ್ಯಾವಳಿಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರರಿ ದೇವಸ್ಥಾನದವತಿಯಿಂದ ಮೊದಲ ಬಾರಿಗೆ ಭಾನುವಾರ, ಜನವರಿ 12, 2025ರಂದು ವಿದ್ಯಾರಣ್ಯಪುರದ ಎನ್.ಟಿ.ಐ. ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳ ವಿವರಗಳು ಇದೋ ನಿಮಗಾಗಿ… Read More ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ಕುಸ್ತಿ ಪಂದ್ಯಾವಳಿಗಳು

ಲಯವಾದ್ಯ ಪ್ರವೀಣ ಎಸ್. ಬಾಲಸುಬ್ರಹ್ಮಣ್ಯಂ (ಬಾಲಿ)

ಆರು ದಶಕಗಳ ಕಾಲ ಕನ್ನಡ ಚಿತ್ರರಂಗ, ಶಾಸ್ಗ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಅನಭಿಶಕ್ತ ದೊರೆಯಾಗಿದ್ದರೂ ಎಲೆಮರೆ ಕಾಯಿಯಂತೆಯೇ ಸೇವೆ ಸಲ್ಲಿಸಿದ ರಿದಂ ಕಿಂಗ್ ಶ್ರೀ ಎಸ್. ಬಾಲಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಬಾಲಿ ಸರ್ ಅವರು ನಮ್ಮೆಲ್ಲರನ್ನೂ ಅಗಲಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ಕೆಲವು ಅಪರೂಪದ ಸಂಗತಿಗಳು ಇದೋ ನಿಮಗಾಗಿ… Read More ಲಯವಾದ್ಯ ಪ್ರವೀಣ ಎಸ್. ಬಾಲಸುಬ್ರಹ್ಮಣ್ಯಂ (ಬಾಲಿ)

ನವೆಂಬರ್ ಕನ್ನಡಿಗರು

ನೆನ್ನೆ ರಾತ್ರಿ ಮುಗಿದು ಇವತ್ತು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳು ಬಂದೇ ಬಿಟ್ಟಿತು. ಯಾಕೇ ಅಂದರೆ ಕಾಲ ಎಂದಿಗೂ ನಿಲ್ಲೋದಿಲ್ಲ. ಅದರ ಪಾಡಿಗೆ ಅದು ಹೋಗ್ತಾನೇ ಇರುತ್ತದೆ. ಇವತ್ತಿಗೆ ಮೂವತ್ತು ದಿನಗಳ ಹಿಂದೆ ಸರಿಯಾಗಿ ನವೆಂಬರ್ ಒಂದನೇ ತಾರೀಖು, ಸಮಸ್ತ ಕನ್ನಡಿಗರ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೇಳಲೂ ಸಾಧ್ಯವೇ ಇಲ್ಲಾ.ಇನ್ನು ನಮ್ಮ ಉಟ್ಟು ಖನ್ನಡ ಓಲಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುಲಿಲ್ಲ. ಎಲ್ಲೆಲ್ಲಿ… Read More ನವೆಂಬರ್ ಕನ್ನಡಿಗರು

ಬಿಟ್ಟಿ ಭಾಗ್ಯ ಬಿಡಿ, ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಎಡವಟ್ಟು ಮಾಡಿಕೊಂಡ ಕಾಂಗ್ರೇಸ್ ಸರ್ಕಾರ

ಬಿಟ್ಟಿ ಭಾಗ್ಯಗಳ ಮೂಲಕ ಬಾರೀ ಬಹುತಮತದಿಂದ ಅಧಿಕಾರಕ್ಕೆ ಬಂದರೂ, ಯಾವುದೇ ಅಭಿವೃದ್ದಿ ಇಲ್ಲದೇ ಹಗರಣಗಳಲ್ಲೇ ಮುಳುಗಿರುವ ಈ ಕಾಂಗ್ರೇಸ್ ಸರ್ಕಾರ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಎಡವಟ್ಟು ಮಾಡಿಕೊಂಡಿರುವುದು ಸಮಸ್ತ ಕನ್ನಡಿಗರೂ ತಲೆತಗ್ಗಿಸುವಂತಾಗಿರುವುದು ವಿಪರ್ಯಾಸವೇ ಸರಿ.… Read More ಬಿಟ್ಟಿ ಭಾಗ್ಯ ಬಿಡಿ, ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಎಡವಟ್ಟು ಮಾಡಿಕೊಂಡ ಕಾಂಗ್ರೇಸ್ ಸರ್ಕಾರ

ಮಗು ಕುಂ..ನೂ ಜಿಗುಡ್ತಾರೆ, ತೊಟ್ಟಿಲನ್ನೂ ತೂಗ್ತಾರೆ!

ಇಷ್ಟು ದಿನ ಇಲ್ಲದಿದ್ದ ವಕ್ಫ್ ನೋಟೀಸ್ ಝಮೀರ್ ಅಹ್ಮದ್ ಪ್ರವಾಸ ಮಾಡಿದ ತಕ್ಷಣವೇ ನೋಟೀಸ್ ಜಾರಿ ಆಗಿದ್ದು ಹೇಗೇ? Once waqf, always waqf ಎನ್ನುವಂತಹ ಆಘಾತಕಾರಿ ಕಾಯ್ದೆ ಇದ್ದರೂ ಅವರು ನೀಡಿದ ನೋಟೀಸನ್ನು ಸಿದ್ದು ಸರ್ಕಾರ ಹೇಗೆ ಹಿಂಪಡೆಯುತ್ತದೆ? ಈಗ ರೈತರಿಂದ ಒಂದಿಂಚೂ ಭೂಮಿಯನ್ನು ಕಸಿಯುವುದಿಲ್ಲಾ ಎನ್ನುವುದಾದರೇ, 1974ರ ಭೂಸುಧಾರಣೆ ಕಾಯ್ದೆಯಡಿಯಲ್ಲಿ ಭೂಮಿ ಕಳೆದು ಕೊಂಡವರಿಗೂ ಭೂಮಿ ಹಿಂದಿರುಗಿಸ ಬೇಕಲ್ಲವೇ? Rule is a Rule even for a fool!… Read More ಮಗು ಕುಂ..ನೂ ಜಿಗುಡ್ತಾರೆ, ತೊಟ್ಟಿಲನ್ನೂ ತೂಗ್ತಾರೆ!

ನುಡಿದಂತೆ ನಡೆಯುವವರು

ಕನ್ನಡದ ನಾಡು, ನುಡಿ, ಕಲೆ, ಸಾಹಿತ್ಯ, ಕ್ರೀಡೆ, ಚಲನಚಿತ್ರಗಳಲ್ಲಿ ಸಾಧನೆ ಮಾಡಿದ್ದರೂ ಹೆಚ್ಚಿನ ಕನ್ನಡಿಗರಿಗೆ ಅಪರಿಚಿತರಾಗಿಯೇ ಉಳಿದಂತಹ ಸುಮಾರು 25 ಅವಿಖ್ಯಾತ ಸಾಧಕರ ಸಮಗ್ರ ಪರಿಚಯದ, ಅಪರೂಪದ ಸಂಗ್ರಹ ಯೋಗ್ಯ ಪುಸ್ತಕ ಕನ್ನಡದ ಕಲಿಗಳು ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇನೆ.… Read More ನುಡಿದಂತೆ ನಡೆಯುವವರು