ಗಣಪತಿ ಬಪ್ಪ ಮೋರ್ಯ ಎಂದರೇನು?

ನಾವೆಲ್ಲಾ ಚಿಕ್ಕವರಿದ್ದಾಗ ಮಾಡುತ್ತಿದ್ದ ಗಣೇಶನ ವಿಸರ್ಜನೆಗೂ ಇಂದು ಮಾಡುತ್ತಿರುವ ಗಣೇಶನ ವಿಸರ್ಜನೆಯ ಸಮಯದಲ್ಲಿ ಅಜಗಜಾಂತರ ವೆತ್ಯಾಸವಿದ್ದು, ಗಣೇಶ ಬಂದ ಕಾಯ್ಕಡ್ಬು ತಿಂದ, ಚಿಕ್ಕ ಕೆರೆಲಿ ಬಿದ್ದ ದೊಡ್ಕ ಕೆರೆಯಲ್ಲಿ ಎದ್ದ ಎನ್ನುವ ಘೋಷಣೆಯ ಜಾಗದಲ್ಲಿ ಗಣೇಶ ಬಪ್ಪಾ ಮೋರ್ಯಾ, ಗಣಪತಿ ಬಪ್ಪಾ ಮೋರ್ಯಾ, ಮಂಗಳ ಮೂರ್ತಿ ಮೋರ್ಯಾ ಎಂಬ ಘೋಷಣೆಗಳು ಕೂಗುವಾಗ, ಈ ಮೋರ್ಯ ಎಂದರೆ ಯಾರು ಎಂಬ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಗಣಪತಿ ಬಪ್ಪ ಮೋರ್ಯ ಎಂದರೇನು?

ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

ಇತ್ತೀಚಿನ ದಿನಗಳಲ್ಲಿ ಕೆಲವರು ತಾನು ಮಹಾನ್ ಶಕ್ತಿಶಾಲಿ ಎಂದು ಭಾವಿಸಿ ತಾನು ಎಂತಹ ತಪ್ಪನ್ನು ಮಾಡಿದರೂ ಜನರು ತನ್ನನ್ನು ಸಹಿಸಿಕೊಳ್ಳುತ್ತಾರೆ. ಅಭಿಮಾನದ ಹೊಳೆಯಲ್ಲಿ ತನ್ನನ್ನು ತೇಲಿಸುತ್ತಾರೆ  ಎಂದು ಭಾವಿಸಿ ಮಾಡಬಾರದ್ದದ್ದೆಲ್ಲಾ ಕೆಲಸಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡು ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಸಂಧರ್ಭದಲ್ಲಿ ದ್ವಾಪರಯುಗದ ಮಹಾಭಾರತದಲ್ಲಿ ಭೀಮನೂ ಸಹಾ ತನ್ನಷ್ಟು ಶಕ್ತಿಶಾಲಿ ಈ ಪ್ರಪಂಚದಲ್ಲಿ ಯಾರೂ ಇಲ್ಲಾ ಎಂದು ಮೆರೆಯುತ್ತಿದ್ದಂತಹ ಸಂಧರ್ಭದಲ್ಲಿ ವರಸೆಯಲ್ಲಿ ಅಣ್ಣನಾಗುವ ವಾಯುಪುತ್ರ ಹನುಮಂತನು ಭೀಮನ ಗರ್ವಭಂಗ ಮಾಡಿದ ಕಥಾ ಪ್ರಸಂಗ ನೆನಪಿಗೆ ಬಂದು ಅದನ್ನು… Read More ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು

ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಚುನಾವಣೆಗೆ ಹೋಗಿದ್ದ ಮೋದಿ ಪರಿವಾರದವರಿಗೆ ಈ ಬಾರಿಯ ಲೋಕಸಭಾ ಫಲಿತಾಂಶದ ಬಹಳ ಅಚ್ಚರಿಯನ್ನು ತರಿಸುತ್ತು. 400 ದಾಟುವುದು ಬಿಡಿ ಕಳೆದ ಬಾರಿ ಗಳಿಸಿದ್ದ 303 ಬಿಡಿ, ಬಹುಮತಕ್ಕೆ ಅವಶ್ಯಕವಿದ್ದ 272 ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಾಗದೇ, ಕೇವಲ 240 ಸ್ಥಾನಗಳನ್ನು ಪಡೆದಾಗ, INDI ಒಕ್ಕೂಟದ ಎಲ್ಲಾ ನಾಯಕರುಗಳು ಇದ್ದಕ್ಕಿದ್ದಂತೆಯೇ ಗರಿ ಗೆದರಿಕೊಂಡು ಈ ಬಾರಿ ನಮ್ಮದೇ ಸರ್ಕಾರ ಎಂದು ಅಬ್ಬರಿಸಲು ಮುಂದಾದರು. ಚುನಾವಣಾ ಫಲಿತಾಂಶಗಳು ಪ್ರಕಟಗೊಳ್ಳುತಿದ್ದ… Read More ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

ಚುನಾವಣೆಯ ಸಂಧರ್ಭದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಮನಸ್ಥಿತಿಯ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಜನರನ್ನು ಒಲಿಸಿಕೊಳ್ಳಲು ಈ ಹಿಂದೆ ಹಣ ಹೆಂಡ ಕೊಡುತ್ತಿದ್ದದ್ದು ಈಗ ಹಳೆಯ ಪದ್ದತಿಯಾಗಿದ್ದು, ಹೀಗೆ ಹೆಂಡ ಹಣ ಮತ್ತು ಗಿಫ್ಟ್ ಕಾರ್ಡ್ ಗಳನ್ನು ಚುನಾವಣೆಯ ಹಿಂದಿನದಂದು ಹಂಚುವುದಷ್ಟೇ ಅಲ್ಲದೇ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ವಿವಿಧ ಗ್ಯಾರಂಟಿಗಳ ಮೂಲಕ ಪ್ರತೀ ತಿಂಗಳೂ ಸಹಾ ಖಟಾ ಖಟ್ ಖಟಾ ಖಟ್ ಎಂದು ದೇಶದ ಎಲ್ಲಾ ಮಹಿಳೆಯರಿಗೂ ನೇರವಾಗಿ ಅವರ ಬ್ಯಾಂಕ್… Read More ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

ಶ್ರೀ ಕೇದಾರನಾಥ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮತ್ತು ಚಾರ್ ಧಾಮ್ ನಲ್ಲಿ ಒಂದಾದ ಶ್ರೀ ಕೇದಾರನಾಥನ 2024ರ ದರ್ಶನ ಮೇ 10ರಂದು ಆರಂಭವಾದ ಹಿನ್ನೆಲೆಯಲ್ಲಿ, ಶ್ರೀ ಕೇದಾರನಾಥ್ ದೇವಾಲಯದ ಐತಿಹ್ಯ, ವಾಸ್ತುಶಿಲ್ಪ ಮತ್ತು ಸ್ಥಳ ಪುರಾಣದ ಜೊತೆ ಕೇದಾರನಾಥ ಮತ್ತು ಕರ್ನಾಟಕದ ನಡುವೆ ಇರುವ ಅವಿನಾಭಾವ ಸಂಬಂಧದ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೇದಾರನಾಥ

ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ

ಪ್ರತೀ ಬಾರಿ ನಗರ ಪ್ರದೇಶ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ನೀರಸ ಮತದಾನವಾಗುವುದರ ಹಿಂದಿರುವ ಕರಾಳ ಸತ್ಯ ಮತ್ತು ಅದರನ್ನು ಸರಿಪಡಿಸಬಹುದಾದ ಪರಿ ಇದೋ ನಿಮಗಾಗಿ… Read More ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ

ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

90ರ ದಶಕದಲ್ಲೇ ಉದಯ ಟಿವಿಯ ಮೂಲಕ ಜ್ಯೋತಿಷ್ಯ ಕಾರ್ಯಕ್ರಮ ಮಾಡುವ ಮೂಲಕ ಕರ್ನಾಟಕದ ಟಿವಿ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂದೇ ಖ್ಯಾತರಾಗಿದ್ದ ಪ್ರಖ್ಯಾತ ಜ್ಯೋತಿಷಿಗಳಾಗಿದ್ದ ಶ್ರೀ ಎಸ್ ಕೆ ಜೈನ್ ಅವರು ಅಕಾಲಿಕವಾಗಿ ನಿಧನರಾದಂತಹ ಸಂಧರ್ಭದಲ್ಲಿ ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಸಂಕ್ಷಿಪ್ತ ಪರಿಚಯ ಇದೋ ನಿಮಗಾಗಿ… Read More ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

ಇರಾನಿನ ಮೊಸಾಡೆಗ್ ಮತ್ತು ಇಂಡಿಯಾದ ಮೋದಿ

ದೇಶಭಕ್ತ, ಸಮರ್ಥ ಮತ್ತು ಸ್ವಾಭಿಮಾನಿ ನಾಯಕರುಗಳನ್ನು ವಿಶ್ವದ ಪಟ್ಟಭದ್ರ ಹಿತಾಸಕ್ತಿಗಳು ಏಕೆ ಮತ್ತು ಹೇಗೆ ನಾಶ ಮಾಡಲು ಬಯಸುತ್ತವೆ ಎಂಬುದರ ಕರಾಳ ಕಥನ ಇದೋ ನಿಮಗಾಗಿ.

ದೇಶ ಉಳಿದಲ್ಲಿ ಮಾತ್ರವೇ ನಾವೂ ನೀವು ಉಳಿಯುತ್ತೇವೆ ಅಲ್ವೇ?… Read More ಇರಾನಿನ ಮೊಸಾಡೆಗ್ ಮತ್ತು ಇಂಡಿಯಾದ ಮೋದಿ

ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ

ಏಕಾದಶಿಯ ಉಪವಾಸ ಮುಗಿಸಿ ದ್ಚಾದಶಿ ಪಾರಾಯಣೆಯಲ್ಲಿ ಅಗಸೆ ಸೊಪ್ಪನ್ನು ಬಳಸುವ ಪದ್ದತಿಯ ಹಿಂದಿರುವ ಸುಂದರವಾದ ಪೌರಾಣಿಕ ಕಥೆ ಮತ್ತು ಅಗಸೇ ಸೊಪ್ಪು, ಬೀಜ, ಎಣ್ಣೆಯ ಪ್ರಯೋಜನ ಕುರಿತಾದ ಉಪಯುಕ್ತತೆಯ ಕುರಿತಾದ ಲೇಖನ ಇದೋ ನಿಮಗಾಗಿ.… Read More ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ