ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸ್ವಾತ್ರಂತ್ರ್ಯ ಸಂಗ್ರಾಮದ ಸಮಯದಲ್ಲಿ ಎಲೆಮರೆಕಾಯಿಯಂತೆ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೇ ತ್ಯಾಗ ಮತ್ತು ಬಲಿದಾನ ಗೈದ ಲಕ್ಷಾಂತರ ನಿಸ್ವಾರ್ಥ ಹೋರಾಟಗಾರನ್ನು ಪರಿಚಯಿಸುವ ನಮ್ಮ ಅವಿಖ್ಯಾತ ಸ್ವರಾಜ್ಯ ಕಲಿಗಳು ಮಾಲಿಕೆಯಲ್ಲಿ ಇಂದಿನ ಕಲಿಗಳು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ… Read More ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ದೊಡ್ಡ ಆಲದ ಮರ

ಕಳೆದ ಒಂದುವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕ ಮಹಾಮಾರಿಯಿಂದ ಮನೆಯಲ್ಲಿ ಜಡ್ಡು ಹಿಡಿದು ಹೋಗಿರುವ ಮೈ ಮತ್ತು ಮನಗಳಿಗೆ ಮುದ ನೀಡುವ, ವೆಂಗಳೂರಿನ ಅತ್ಯಂತ ಸಮೀಪದಲ್ಲೇ ಇರುವ ಸುಂದರ ರಮಣೀಯ ಪ್ರಕೃತಿತಾಣವೊಂದರ ಕುರಿತಾಗಿ ತಿಳಿಯೋಣ ಬನ್ನಿ. ಬೆಂಗಳೂರು ಮೈಸೂರಿನ ಹೆದ್ದಾರಿಯಲ್ಲಿ ಸಾಗಿ ಕೆಂದೇರಿ ದಾಟಿ ಸ್ವಲ್ಪ ದೂರ ಹೊಗುತ್ತಿದ್ದಂತೆಯೇ ಎಡಗಡೆಯಲ್ಲಿ ನಮಗೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಬಲಗಡೆಯಲ್ಲಿ ಅದೇ ರಾಜರಾಜೇಶ್ವರಿ ಡೆಂಟಲ್ ಕಾಲೇಜು ಕಾಣಬಹುದಾಗಿದೆ. ಆ ಕಾಲೇಜಿನ ಪಕ್ಕದಲ್ಲಿಯೇ ಇರುವ ರಾಮಗೊಂಡನಹಳ್ಳಿ… Read More ದೊಡ್ಡ ಆಲದ ಮರ