ಶ್ರೀ ವಾಮನ ಜಯಂತಿ (ವಾಮನ ದ್ವಾದಶಿ)

ಭಾದ್ರಪದ ಶುಕ್ಲ‌ ದ್ವಾದಶಿಯಂದು‌‌ ದೇಶಾದ್ಯಂತ ಭಕ್ತಿ ಭಾವಗಳಿಂದ ಆಚರಿಸಲ್ಪಡುವ ವಾಮನ‌ ಜಯಂತಿಯ‌ ವೈಶಿಷ್ಟ್ಯತೆಯ‌ ಜೊತೆಗೆ, ಓಣಂ, ರಕ್ಷಾಬಂಧನ‌ ಮತ್ತು ಬಲಿಪಾಡ್ಯಮಿಯ ನಂಟಿನ ರೋಚಕತೆ ಇದೋ ನಿಮಗಾಗಿ… Read More ಶ್ರೀ ವಾಮನ ಜಯಂತಿ (ವಾಮನ ದ್ವಾದಶಿ)

ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ

ಸರ್ವ ಸಂಗ ಪರಿತ್ಯಾಗಿಗಳಾಗಿ ಖಾವಿ ತೊಟ್ಟರೂ ಅನೇಕ ವಿವಾದಗಳಿಗೆ ಸಿಲುಕುತ್ತಿರುವ ಈ ಸಂಧರ್ಭದಲ್ಲಿ ಒಬ್ಬ ಧಾರ್ಮಿಕ ಗುರುಗಳಾಗಿದ್ದರೂ ದೇಶದ ಏಕತೆಗೆ ಧಕ್ಕೆ ಬಂದಾಗಲೆಲ್ಲಾ ದೇಶ ಮೊದಲು ಧರ್ಮ ಆನಂತರ ಎಂದು ದೇಶದ ಅಖಂಡತೆ ಮತ್ತು ಸಮಾನತೆಗೆ ಸದಾಕಾಲವು ತುಡಿಯುತ್ತಿದ್ದಂತಹ ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ