ಪಂಚಾಂಗದ ಪಜೀತಿ
ಇಂದಿನ ಆಧುನಿಕ ಯುಗದಲ್ಲಿ ಬೆರಳಿನ ತುದಿಯ ಮೊಬೈಲಿನಲ್ಲೇ ಪಂಚಾಂಗ ಸಿಗುವಂತಿದ್ದರೂ, ಯುಗಾದಿ ಹಬ್ಬಂದು ಪೂಜೆಗೆ ಪಂಚಾಂಗ ಇರಲೇ ಬೇಕು. ಪಂಚಾಂಗವನ್ನು ಕೊಂಡು ತರಲು ಸೋಮಾರಿತನ ಮಾಡಿ ಕಡೆಗೆ ಅನುಭವಿಸಿದ ರೋಚಕತೆ ಇದೋ ನಿಮಗಾಗಿ. … Read More ಪಂಚಾಂಗದ ಪಜೀತಿ
ಇಂದಿನ ಆಧುನಿಕ ಯುಗದಲ್ಲಿ ಬೆರಳಿನ ತುದಿಯ ಮೊಬೈಲಿನಲ್ಲೇ ಪಂಚಾಂಗ ಸಿಗುವಂತಿದ್ದರೂ, ಯುಗಾದಿ ಹಬ್ಬಂದು ಪೂಜೆಗೆ ಪಂಚಾಂಗ ಇರಲೇ ಬೇಕು. ಪಂಚಾಂಗವನ್ನು ಕೊಂಡು ತರಲು ಸೋಮಾರಿತನ ಮಾಡಿ ಕಡೆಗೆ ಅನುಭವಿಸಿದ ರೋಚಕತೆ ಇದೋ ನಿಮಗಾಗಿ. … Read More ಪಂಚಾಂಗದ ಪಜೀತಿ
ರಂಗು ರಂಗಿನ ಶಬ್ಧ ಮತ್ತು ಬೆಳಕಿನ ಸಮ್ಮಿಳನದ ದೀಪಾವಳಿ ಹಬ್ಬ ಮುಗಿದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರನ್ನೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯಲ್ಲಿ ಪ್ರತೀವರ್ಷವೂ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನೆಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯೇನಲ್ಲ.… Read More ಅವರೇ ಮೇಳ