ದಿಲೀಪ್ ದೋಷಿ

1980ರ ಸಮಯದಲ್ಲಿ ಅಲ್ಪಕಾಲ ಭಾರತದ ಕ್ರಿಕೆಟ್ ತಂಡ ಭಾಗವಾಗಿದ್ದರೂ, ತಮ್ಮ ಸ್ಪಿನ್ ಕೈಚಳಕದ ಮೂಲಕ ಪ್ರಖ್ಯಾತರಾಗಿದ್ದ ನೆನ್ನೆ ಲಂಡನ್ನಿನಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗಿದ ಕನ್ನಡಕಧಾರಿ ದಿಲೀಪ್ ದೋಷಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ
Read More ದಿಲೀಪ್ ದೋಷಿ

ಅಂಶುಮಾನ್ ಗಾಯಕ್ವಾಡ್

ಭಾರತದ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರು ನೆನ್ನೆಯ ರಾತ್ರಿ ನಿಧರಾಗಿರುವ ಸಂಧರ್ಭಾದಲ್ಲಿ ಅವರ ವ್ಯಕ್ತಿ, ವ್ಯಕ್ತಿವ ಮತ್ತು ಸಾಧನೆಗಳ ಪರಿಚಯಿಸುವಂತಹ ಅವರ ನುಡಿ ನಮನಗಳು ಇದೋ ನಿಮಗಾಗಿ… Read More ಅಂಶುಮಾನ್ ಗಾಯಕ್ವಾಡ್

ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

IPLನಲ್ಲಿ, RCB ತಂಡದವರು ಈ ಸಲಾ ಕಪ್ ನಮ್ದೇ.. ನಮ್ದೇ ಅಂತ ಹೇಳ್ತಾ ಇದ್ರೂ, ಕಪ್ ಗೆಲ್ಲಲು ಪರದಾಡುತ್ತಿರುವಾಗಲೇ, ಈ ಬಾರಿ RCB ಮಹಿಳಾ ತಂಡದವರು, ಭರ್ಜರಿಯಾಗಿ ಪ್ರಶಸ್ತಿಯನ್ನು ಗೆಲ್ಲುವುದರ ಹಿಂದೆ ಕನ್ನಡತಿ ಶ್ರೇಯಾಂಕ ಪಾಟೀಲಳ ಕೊಡುಗೆ ಅಪಾರವಾಗಿದ್ದು, ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

ಏಂಜಿಲೋ ಮ್ಯಾಥ್ಯೂಸ್ ಟೈಮ್ ಔಟ್

ಶ್ರೀಲಂಕ ಮತ್ತು ಬಾಂಗ್ಲಾ ದೇಶಗಳ ನಡುವಿನ ವಿಶ್ವಕಪ್ಪಿನ 38ನೇ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಟೈಮ್ ಔಟ್ ಅದ ಆಟಗಾರ ಎಂಬ ವಿಲಕ್ಷಣ ದಾಖಲೆಗೆ ಪಾತ್ರರಾದ ಶ್ರೀಲಂಕದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಕುರಿತಾದ ಅಪರೂಪದ ಮಾಹಿತಿಯ ಜೊತೆಗೆ ಕ್ರಿಕೆಟ್ಟಿನ ವಿವಿಧ ರೀತಿಯ ಔಟ್ ಗಳು ಕುರಿತಾದ ವಿಶೇಷವಾದ ಲೇಖನ ಇದೋ ನಿಮಗಾಗಿ… Read More ಏಂಜಿಲೋ ಮ್ಯಾಥ್ಯೂಸ್ ಟೈಮ್ ಔಟ್

ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ

ತಮ್ಮ 12ನೇ ವಯಸ್ಸಿನಿಂದ 90ನೇ ವಯಸ್ಸಿನ ವರೆಗೂ ಸುಮಾರು ಎಂಟು ದಶಕಗಳ ಕಾಲ ಸುದೀರ್ಘ ವೃತ್ತಿಜೀವನದಲ್ಲಿ 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದ ಭಾರತದ ಗಾನ ಕೋಗಿಲೆ, ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀಮತಿ ಲತಾ ಮಂಗೇಶ್ಕರ್ ಅವರ ತಮ್ಮ 92ನೇ ವಯಸ್ಸಿನಲ್ಲಿ ಸುದೀರ್ಘವಾದ ಆರೋಗ್ಯದಿಂದ ನಿಧನರಾದದ್ದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟವೇ ಸರಿ. ನೆನ್ನೆ ಬೆಳಿಗ್ಗೆ ಅವರ ನಿಧನದ ಸುದ್ದಿ ಕೇಳಿದ ತಕ್ಷಣವೇ, ಆತ್ಮಕ್ಕೆ ಸದ್ಗತಿಯನ್ನು‌ ಕೊಡಲಿ ಎಂದು ಶ್ರದ್ಧಾಂಜಲಿಯನ್ನ ಅರ್ಪಿಸುವಾಗ ಶ್ರೀಮತಿ. ಲತಾ… Read More ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ

ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ 

ಎಪ್ಪತರ ದಶಕದ ಅಂತ್ಯದವರೆಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಭಲ್ಯ.  ವೇಗದ ಬೋಲರ್ಗಳೇನಿದ್ದರೂ  ಆರಂಭಿಕ ನಾಲ್ಕಾರು ಓವರ್ಗಳನ್ನು ಮಾಡಿ ಚಂಡಿನ ಹೊಳಪನ್ನು ತೆಗೆದುಕೊಡಲಷ್ಟೇ ಸೀಮಿತವಾದ ಕಾಲದಲ್ಲಿ ಕಪಿಲ್ ದೇವ್  ಅವರ ಆಗಮನವಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಅವರು ನಿವೃತ್ತರಾಗುವ ವೇಳೆಗೆ ಭಾರತದ ವೇಗದ ಬೌಲಿಂಗ್ ನೊಗ ಹೊರುವವರು ಯಾರು ಎಂದು ಯೋಚಿಸುತ್ತಿರುವಾಗಲೇ ನಿಜವಾದ ವೇಗ ಬೋಲಿಂಗ್ ಎಂದರೆ ಹೇಗೆ ಇರುತ್ತದೆ ಎಂದು ತೋರಿಸಿದ, ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಪಡುತ್ತಿದ್ದ ಜಾವಗಲ್ ಶ್ರೀನಾಥ್ ಅವರ ಯಶೋಗಾಥೆ ನಮ್ಮ… Read More ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್