ಶ್ರೀ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳದ ಜೈನ ಮಠದ ಪೀಠಾಧಿಪತಿಗಳಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರವಾಗಿ ಸೇವೆ ಸಲ್ಲಿಸಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಶ್ರೀ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ

ಸಂವಿಧಾನ ಕತೃ ಸರ್ ಬೆನಗಲ್ ನರಸಿಂಗರಾವ್

ಬೆನಗಲ್  ಎಂಬ ಹೆಸರನ್ನು ಕೇಳಿದ ಕೂಡಲೇ ನಮಗೆ ಥಟ್  ಅಂತಾ ನೆನಪಾಗೋದೇ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ಮತ್ತು ಭಾರತದ ಸಂವಿಧಾನದ ಕರ್ತೃಗಳು ಯಾರು ಎಂದಾಕ್ಷಣವೇ ಥಟ್  ಅಂತಾ ನೆನಪಗೋದೇ ಡಾ. ಬಿ. ಆರ್. ಅಂಬೇಡ್ಕರ್ ಅವರು. ನಿಜ ಹೇಳಬೇಕೆಂದರೆ, ಬೆನಗಲ್ ಮತ್ತು ಭಾರತದ ಸಂವಿಧಾನಕ್ಕೆ ಶ್ಯಾಮ್ ಮತ್ತು ಅಂಬೇಡ್ಕರ್ ಅವರು ಒಂದು ರೀತಿಯ ಅತಿಥಿ ಅಧ್ಯಾಪಕರು (visiting professor) ಎಂದರೆ ಬಹುತೇಕರಿಗೆ  ಅಚ್ಚರಿ ಮೂಡಬಹುದು  ಇನ್ನೂ ಕೆಲವರು ಸಿಟ್ಟಾಗಲೂ ಬಹುದು. ಆದರೆ ಇತಿಹಾಸವನ್ನಂತೂ… Read More ಸಂವಿಧಾನ ಕತೃ ಸರ್ ಬೆನಗಲ್ ನರಸಿಂಗರಾವ್