ಕಾರ್ಗಿಲ್ ವಿಜಯ್ ದಿವಸ್
1999ರ ಮೇ 19 ರಿಂದ 1999 ಜುಲೈ 26ರವರೆಗೆ ಕಾರ್ಗಿಲ್ ನಲ್ಲಿ ನಡೆದ ಕದನದಲ್ಲಿ ಪಾಪೀಸ್ಥಾನವನ್ನು ನಮ್ಮ ವೀರ ಯೋಧರು ಬಗ್ಗು ಬಡಿದ ಯಶೋಗಾಥೆಯ ವೀರಗಾಥೆ ಇದೋ ನಿಮಗಾಗಿ… Read More ಕಾರ್ಗಿಲ್ ವಿಜಯ್ ದಿವಸ್
1999ರ ಮೇ 19 ರಿಂದ 1999 ಜುಲೈ 26ರವರೆಗೆ ಕಾರ್ಗಿಲ್ ನಲ್ಲಿ ನಡೆದ ಕದನದಲ್ಲಿ ಪಾಪೀಸ್ಥಾನವನ್ನು ನಮ್ಮ ವೀರ ಯೋಧರು ಬಗ್ಗು ಬಡಿದ ಯಶೋಗಾಥೆಯ ವೀರಗಾಥೆ ಇದೋ ನಿಮಗಾಗಿ… Read More ಕಾರ್ಗಿಲ್ ವಿಜಯ್ ದಿವಸ್
ಇಪ್ಪತ್ತೊಂದು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ನಿವೃತ್ತ ಶಿಕ್ಷಕರೊಬ್ಬರು 07/07/2000 ದಂದು ರಕ್ಷಣಾ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ, ರಾಷ್ಟ್ರೀಯ ಭದ್ರತೆಗೆ ಯಾವುದೇ ತೊಂದರೆ ಇಲ್ಲದಿದ್ದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಪಡೆದ ಸ್ಥಳವನ್ನು ನಾನು ಮತ್ತು ನನ್ನ ಧರ್ಮಪತ್ನಿ ಭೇಟಿ ನೀಡಿ ನಮ್ಮ ಮಗನ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲು ಅನುಮತಿ ನೀಡಬಹುದೇ? ನಿಮಗೆ ತೊಂದರೆ ಎನಿಸಿದಲ್ಲಿ ನಮ್ಮ ಕೋರಿಕೆಯನ್ನು ಹಿಂಪಡೆಯುತ್ತೇವೆ ಎಂಬುದಾಗಿ ಬರೆದಿದ್ದರು. ಇಂತಹ ಭಾವಾನಾತ್ಮಕ ಪತ್ರವನ್ನು ಓದಿದ… Read More ಕ್ಯಾ. ವಿಕ್ರಮ್ ಭಾತ್ರ ಎಂಬ ಅಸಲಿ ಹೀರೋ