ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಕ್ರಿಕೆಟ್ಟಿನ ಅಂಪೈರ್ ಆಗಿದ್ದ ಹೆರಾಲ್ಡ್ ಡೆನ್ನಿಸ್ ಬರ್ಡ್, ಡಿಕ್ಕಿ ಬರ್ಡ್ ಆಗಿದ್ದು ಹೇಗೇ? ಅವರಿಗೂ LBWಗೂ ಎಣ್ಣೇ ಸೀಗೇಕಾಯಿ ಸಂಬಂಧ ಏಕೇ? ಮೈದಾನದಲ್ಲೇ ಗವಾಸ್ಕರ್ ಅವರ ಕೂದಲು ಕತ್ತರಿಸಿದ್ದು ಏಕೇ? 1983 ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಕಳೆದು ಕೊಂಡಿದ್ದ ತಮ್ಮ ಟೋಪಿಯನ್ನು ಮತ್ತೆ ಕಂಡಿದ್ದು ಎಲ್ಲಿ?ನೆನ್ನೆಯಷ್ಟೇ ನಿಧನರಾದ ಶ್ರೀ ಡಿಕ್ಕಿ ಬರ್ಡ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ರೋಚಕತೆಗಳು ಇದೋ ನಿಮಗಾಗಿ… Read More ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ದಿಲೀಪ್ ದೋಷಿ

1980ರ ಸಮಯದಲ್ಲಿ ಅಲ್ಪಕಾಲ ಭಾರತದ ಕ್ರಿಕೆಟ್ ತಂಡ ಭಾಗವಾಗಿದ್ದರೂ, ತಮ್ಮ ಸ್ಪಿನ್ ಕೈಚಳಕದ ಮೂಲಕ ಪ್ರಖ್ಯಾತರಾಗಿದ್ದ ನೆನ್ನೆ ಲಂಡನ್ನಿನಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗಿದ ಕನ್ನಡಕಧಾರಿ ದಿಲೀಪ್ ದೋಷಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ
Read More ದಿಲೀಪ್ ದೋಷಿ

ಅಂಶುಮಾನ್ ಗಾಯಕ್ವಾಡ್

ಭಾರತದ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರು ನೆನ್ನೆಯ ರಾತ್ರಿ ನಿಧರಾಗಿರುವ ಸಂಧರ್ಭಾದಲ್ಲಿ ಅವರ ವ್ಯಕ್ತಿ, ವ್ಯಕ್ತಿವ ಮತ್ತು ಸಾಧನೆಗಳ ಪರಿಚಯಿಸುವಂತಹ ಅವರ ನುಡಿ ನಮನಗಳು ಇದೋ ನಿಮಗಾಗಿ… Read More ಅಂಶುಮಾನ್ ಗಾಯಕ್ವಾಡ್

ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

IPLನಲ್ಲಿ, RCB ತಂಡದವರು ಈ ಸಲಾ ಕಪ್ ನಮ್ದೇ.. ನಮ್ದೇ ಅಂತ ಹೇಳ್ತಾ ಇದ್ರೂ, ಕಪ್ ಗೆಲ್ಲಲು ಪರದಾಡುತ್ತಿರುವಾಗಲೇ, ಈ ಬಾರಿ RCB ಮಹಿಳಾ ತಂಡದವರು, ಭರ್ಜರಿಯಾಗಿ ಪ್ರಶಸ್ತಿಯನ್ನು ಗೆಲ್ಲುವುದರ ಹಿಂದೆ ಕನ್ನಡತಿ ಶ್ರೇಯಾಂಕ ಪಾಟೀಲಳ ಕೊಡುಗೆ ಅಪಾರವಾಗಿದ್ದು, ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

ಖೇಲ್ ಖೋಜ್ ದೇಸೀ ಆಟಗಳ ಉತ್ಸವ

ನಮ್ಮ ದೇಶದಲ್ಲಿ ಆಟ ಎಂದರೆ ಕೇವಲ ಕ್ರಿಕೆಟ್, ಪುಟ್ ಬಾಲ್, ವಾಲಿಬಾಲ್, ಟೆನ್ನಿಸ್ ಗಳಷ್ಟೇ ಸೀಮಿತವಾಗಿ, ನಮ್ಮ ಗ್ರಾಮೀಣ ಸೊಗಡಿನ ಆಟಗಳಾದ ಮರಕೋತಿ, ಬುಗರಿ, ಚಿನ್ನಿ ದಾಂಡು, ಗೋಲಿ ಮುಂತಾದ ಆಟಗಳು ನೇಪತ್ಯಕ್ಕೆ ಸರಿದು ಹೋಗಿರುವ ಸಂಧರ್ಭದಲ್ಲಿ ಸುಮಾರು 34+ ದೇಸೀ ಆಟಗಳನ್ನು ಒಂದೇ ಸ್ಥಳದಲ್ಲಿ ಆಡಿಸುವಂತಹ ಖೇಲ್ ಖೋಜ್ ಎಂಬ ವಿನೂತನ ಕ್ರೀಡೋತ್ಸವವನ್ನು ರೇವಾ ವಿಶ್ವವಿದ್ಯಾಲಯವು ಇದೇ ಶನಿವಾರ ಫೆಬ್ರವರಿ 10, 2024 ರಂದು ಆಯೋಜಿಸಲಾಗಿದ್ದು ಅದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಖೇಲ್ ಖೋಜ್ ದೇಸೀ ಆಟಗಳ ಉತ್ಸವ

ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಒಂದೇ ದಿನ, ಒಂದೇ ಸಮಯದಲ್ಲೇ ನನ್ನ ಜೀವನದಲ್ಲಿ ಆತ್ಮೀಯತೆ, ಸ್ನೇಹ, ಪ್ರೀತಿ, ವಿಶ್ವಾಸ ಕ್ರಿಕೆಟ್ ಮತ್ತು ಟಿವಿಯ ಕುರಿತಾದ ವಿಶಿಷ್ಟವಾದ ಅನುಭವಗಳನ್ನು ಕೊಟ್ಟಿದ್ದ ಆ ಇಬ್ಬರು ನಮ್ಮನ್ನು ಅಗಲಿ ಹೋದದ್ದು ನಿಜಕ್ಕೂ ತುಂಬಲಾರದ ನಷ್ಟವೇ ಸರಿ. ಇಂದು ನಮ್ಮ ಬಳಿ ಕ್ಷಣಮಾತ್ರದಲ್ಳೇ ಕೈ ಬೆರಳ ತುದಿಯಲ್ಲಿಯೇ ಎಲ್ಲಾ ಮಾಹಿತಿಗಳನ್ನು ಒದಗಿಸುವಂತಹ ಗ್ಯಾಜೆಟ್ ಗಳು ಇರಬಹುದು. ಗತಿಸಿ ಹೋದ ಆ ದಿನಗಳು ಖಂಡಿತವಾಗಿಯೂ ಮರುಕಳಿಸಲಾಗದು. ಅವೆಲ್ಲವೂ ನಿಸ್ಸಂದೇಹವಾಗಿ ಮರೆಯಲಾಗದ ನೆನಪುಗಳು.
Read More ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ

ಕನ್ನಡ ಸಿನಿಮಾಗಳು ಸಿನಿಮಾ ಮಂದಿರದಲ್ಲಿ ಓಡುವುದೇ ಇಲ್ಲಾ ಎನ್ನುವ ಅಪವಾದಕ್ಕೆ ವಿರುದ್ಧವಾಗಿ ಮೂರನೇ ವಾರವೂ ಡೇರ್ ಡೆವಿಲ್ ಮುಸ್ತಫಾ ಚಿತ್ರ ಅದ್ಭುತವಾಗಿ ಪ್ರದರ್ಶನವಾಗುತ್ತಿದೆ ಎಂದರೆ ಅದರಲ್ಲಿ ನಿಜಕ್ಕೂ ಏನೋ ಸ್ತತ್ವ ಇದೆ ಅಲ್ವೇ?

ಬಹುತೇಕ ಹೊಸಬರನ್ನೇ ಸೇರಿಸಿಕೊಂಡು ಚಂದದ ಚಿತ್ರವನ್ನು ಕನ್ನಡಿಗರಿಗೆ ಅರ್ಪಿಸಿರುವ ನಿರ್ದೇಶಕ ಶಶಾಂಕ್ ಸೋಗಾಲ ಅವರ ಪ್ರಯತ್ನ ನನಗೆ ಹೇಗನ್ನಿಸಿತು ಎಂಬುದು ಇದೋ ನಿಮಗಾಗಿ… Read More ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ

ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ ಇದ್ದರೂ, ಆರ್ಥಿಕವಾಗಿ ಸದೃಢರಾಗಿರದಿದ್ದ ಕಾರಣ, ಉತ್ತರ ಪ್ರದೇಶದ ಯುವ ಕ್ರಿಕೆಟಿಗ, ಮುಂಬೈನ ಆಜಾದ್ ಮೈದಾನದಲ್ಲೇ ಆಶ್ರಯ ಪಡೆದು, ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಾ, ಅಂತಿಮವಾಗಿ ಭಾರತದ ಕಿರಿಯರ ತಂಡದ ಅತ್ಯಂತ ಯಶಸ್ವಿ ಆಟಗಾರನಾಗಿ ಈ ಬಾರಿಯ 9 ಐಪಿಎಲ್ ಪಂದ್ಯಗಳಲ್ಲಿ,47.56 ಸರಾಸರಿಯಲ್ಲಿ 428 ಓಟಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಾಗಿ ಫಾಫ್ ಡ್ಲೂಪ್ಲೆಸೀಯ ಜೊತೆಯಲ್ಲಿ ಹಗ್ಗ ಜಗ್ಗಾಟದಲ್ಲಿ ಇರುವ 21ರ ಹರೆಯದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಯಶೋಗಾಥೆ ನಿಜಕ್ಕೂ ನಮ್ಮ ಇಂದಿನ ಯುವ ಜನರಿಗೆ ಪ್ರೇರಣೆಯಾಗುವಂತಿದೆ.… Read More ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ಗವಾಸ್ಕರ್ ಅವರ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ತಮ್ಮದೇ ಆದ ಅಪೂರ್ವ ರೀತಿಯಾದ ಹೊಡೀ ಬಡೀ ಶೈಲಿಯ ಬ್ಯಾಟಿಂಗ್ ನಿಂದ ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗನ್ನು ತಂದು ಕೊಡುವ ಮೂಲಕ ಇಂದಿಗೂ ಸಹಾ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕ್ರಿಕೆಟ್ ಜಗತ್ತಿನ ಏಳು ಬೀಳುಗಳ ಸುಂದವಾದ ಇಣುಕು ನೋಟ ಇದೋ ನಿಮಗಾಗಿ… Read More ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)