ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಇಂದು ಆಶಾಢಮಾಸದ ಹುಣ್ಣಿಮೆ. ಇದೇ ದಿವಸ ವೇದವ್ಯಾಸರು ಹುಟ್ಟಿದ ದಿನವಾದ್ದರಿಂದ ಸಮಸ್ತ ಹಿಂದೂಗಳು ಈ ದಿನವನ್ನು ಅತ್ಯಂತ ಸಡಗರ ಸಂಭ್ರಗಳಿಂದ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಒಂದಕ್ಷರವಂ ಕಲಿಸಿದಾತನೂ ಗುರುವಿಗೆ ಸಮಾನ ಎಂದು ತಿಳಿದು ತಮಗೆ ಶಿಕ್ಷಣವನ್ನು ಕೊಟ್ಟ ಗುರುಗಳಿಗೆ ಶ್ರದ್ಧಾಭಕ್ತಿಯಿಂದ ನಮಿಸಿದರೆ, ಇನ್ನೂ ಅನೇಕ ಆಸ್ತಿಕರು ತಮ್ಮ ತಮ್ಮ ಗುರುಗಳನ್ನು ಆರಾಧನೆ ಮಾಡುತ್ತಾರೆ. ಈ ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಮೂಲಕ… Read More ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಅಪರೂಪ ಮತ್ತು ಅನುರೂಪದ ಗುರು-ಶಿಷ್ಯಂದಿರು

ಕನ್ನಡ ಸುಗಮ ಸಂಗೀತ ಮತ್ತು ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಸಿ. ಅಶ್ವಥ್ ಆವರಿಗೇ ವಿಶೇಷವಾದ ಸ್ಥಾನವಿದೆ. ಸಿ. ಅಶ್ವಥ್ ಅವರು ತಮ್ಮ ಮಾನಸ ಗುರು ಸಂತ ಶಿಶುನಾಳ ಶರೀಫರಂತೆಯೇ ತಮ್ಮ70ನೇ ವಯಸ್ಸಿನಲ್ಲಿ ಹುಟ್ಟಿದ ದಿನವೇ (ಜನನ 29.12.1939 ಮರಣ 29.12.2009) ಹೊಂದಿರುವುದು ಬಹಳ ವಿಶೇಷವಾಗಿದ್ದು, ಅನುರೂಪದ ಮತ್ತು ಅಪರೂಪದ ಗುರುಶಿಷ್ಯರ ಸಂಬಂಧದ ಕೊಂಡಿ ಇದೋ ನಿಮಗಾಗಿ… Read More ಅಪರೂಪ ಮತ್ತು ಅನುರೂಪದ ಗುರು-ಶಿಷ್ಯಂದಿರು

ಅರಿವೇ ಗುರು

ಅರಿವೇ ಗುರು ಅದೊಂದು ಶಿಶುವಿಹಾರ ಅಲ್ಲಿ ಅನೇಕ ಪುಟ್ಟ ಪುಟ್ಟ ಮಕ್ಕಳು ಕಲಿಯುತ್ತಿದ್ದವು. ಅದೊಂದು ದಿನ ಸಂಜೆ ಆ ಶಿಶುವಿಹಾರಕ್ಕೆ ಒಂದು ವಯಸ್ಸಾದ ದಂಪತಿಗಳು ಫಲ ಪುಷ್ಪ ಕಾಣಿಕೆಗಳೊಂದಿಗೆ ಬಂದು ಉಮಾ ಮಿಸ್ ಎಲ್ಲಿದ್ದಾರೆ ಎಂದು ಕೇಳುತ್ತಾರೆ. ಅಲ್ಲಿದ್ದ ಆಯಾ ಆ ವಯೋದಂಪತಿಗಳನ್ನು ಅಲ್ಲಿಯೇ ಕುಳ್ಳರಿಸಿ ಕುಡಿಯಲು ನೀರು ತಂದು ಕೊಟ್ಟು, ಸ್ವಲ್ಪ ಸಮಯ ಕುಳಿತಿರಿ ಅವರನ್ನು ಕರೆದು ಕೊಂಡು ಬರುತ್ತೇನೆ ಎಂದು ಹೋಗಿ ಸ್ವಲ್ಪ ಸಮಯದ ನಂತರ ಉಮಾ ಮಿಸ್ ಬಂದವರೇ ನಮಸ್ಕಾರ ನಾನೇ ಉಮಾ.… Read More ಅರಿವೇ ಗುರು