ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್

ಭಾರತೀಯರಲ್ಲಿ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಪ್ರಪ್ರಥಮ ಬಾರಿಗೆ ಮೂಡಿಸಿದ್ದಲ್ಲದೇ, ದೇಶದ ಸ್ವಾತಂತ್ರ್ಯಕ್ಕಾಗಿ ಸಕುಟುಂಬ ಸಮೇತರಾಗಿ ಜೀವಮಾನವನ್ನೇ ಸವೆಸಿದಂತಹ ಮಹಾನ್ ಚೇತನವಾದ ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್ ಎಲ್ಲರ ಪ್ರೀತಿಯ ಬಾಬಾರಾವ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ,ಆವರ ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್

ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ

ಜೆ.ಎನ್.ಯು ಕಾಂಪಸ್ಸಿನ ಎಡಚರು, ಸ್ವಯಂ ಘೋಷಿತ ಬುದ್ಧಿಜೀವಿಗಳ ಜೊತೆ‌ ಅಹಿಂದ ಮುಖಂಡರುಗಳು ಅವ್ಯಾಹತವಾಗಿ ಬ್ರಾಹ್ಮಣರನ್ನು ದ್ವೇಷಿಸುತ್ತಿರುವ ಹಿಂದಿರುವ‌ ಘನ ಘೋರ ಸತ್ಯಾಸತ್ಯತೆಗಳ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ.… Read More ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ

ವೀರ ಸಾವರ್ಕರ್

ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ. ಕ್ರಾಂತಿಕಾರಿಗಳಿಗೆ ಸ್ಪೂರ್ತಿ. ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ.… Read More ವೀರ ಸಾವರ್ಕರ್