ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

RCB ತಂಡದ ಅಭಿಮಾನಿಗಳ ಕಾಲ್ತುಳಿತದಲ್ಲಿ 11 ಅಮಾಯಕರು ಅಸುನೀಗಿದ್ದು ಇನ್ನೂ ಹಚ್ಚ ಹಸಿರಾಗಿರುವಾಗಲೇ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ರೋಡ್ ಷೋನಲ್ಲಿ ಅಭಿಮಾನಿಯೊಬ್ಬ ಅವರಿಗೆ ಹೂವನ್ನು ಹಾಕಲು ಹೋಗಿ ಜಗನ್ ಕಾರಿನಡಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ಅತಿಯಾದ ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು ತಂದು ಕೊಂಡ ಕೆಲವು ಕಥೆ-ವ್ಯಥೆ ಇದೋ ನಿಮಗಾಗಿ… Read More ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

ಅತಿರೇಕದ ಅಭಿಮಾನ

ಕನ್ನಡದ ಜನಪ್ರಿಯ ನಟ ದರ್ಶನ್ ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ತಮ್ಮ ಕ್ರಾಂತಿ ಚಿತ್ರದ ಪ್ರಚಾರಕ್ಕೆಂದು ಹೊಸಪೇಟೆಗೆ ಹೋಗಿರುವಾಗ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ತೂರಿರುವುದು ನಿಜಕ್ಕು ಅಕ್ಷಮ್ಯ ಅಪರಾಧವಾಗಿದ್ದು ಖಂಡನಾರ್ಯವಾಗಿದೆ. ಅಂತಹ ಕುಕೃತ್ಯಗಳಿಗೆ ರಣೀಭೂತರು ಯಾರು? ಎಂಬ ವಿಷಯ ನಿಜಕ್ಕೂ ಆಘಾತಕಾರಿಯಾಗಿದೆ. ಈ ಖಟನೆಯ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಅತಿರೇಕದ ಅಭಿಮಾನ

ಮಾತೇ ಮುತ್ತು ಮಾತೇ ಮೃತ್ಯು

ಖಳನಟರಾಗಿದ್ದ, ಸತಳ ಸಜ್ಜನರಾದ ಶ್ರೀ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ, ತಂದೆಯ ಹೆಸರನ್ನು ಬಳಸಿಕೊಳ್ಳದೇ, ಚಿತ್ರರಂಗದಲ್ಲಿ ಹಂತ ಹಂತವಾಗಿ ತನ್ನ ಸ್ವಸಾಮರ್ಥ್ಯದಿಂದ ಮತ್ತು ಡಿಬಾಸ್ ಎನ್ನಿಸಿಕೊಳ್ಳುವಷ್ಟರ ಮಟ್ಟಕ್ಕೆ ಬೆಳೆದು ಬಂದಿರುವಂತಹ ದರ್ಶನ್, ಒಲೆ ಕೆಡಿಸಿತು, ತೂತು ಒಲೆ ಕೆಡಿಸಿತು, ಎನ್ನುವಂತೆ ಕೆಲವು ಕ್ಷುಲ್ಲಕ ಅಥವಾ ಅಸಭ್ಯ/ಅಸಹ್ಯ/ಅಶ್ಲೀಲಕರ ಹೇಳಿಕೆಗಳನ್ನು ಪದೇ ಪದೇ ನೀಡುತ್ತಾ ತಾವೂ ಸಹಾ ತೊಂದರೆಗೊಳಗಾಗುವುದಲ್ಲದೇ, ಜನ ಸಾಮಾನ್ಯರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.… Read More ಮಾತೇ ಮುತ್ತು ಮಾತೇ ಮೃತ್ಯು