ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು
RCB ತಂಡದ ಅಭಿಮಾನಿಗಳ ಕಾಲ್ತುಳಿತದಲ್ಲಿ 11 ಅಮಾಯಕರು ಅಸುನೀಗಿದ್ದು ಇನ್ನೂ ಹಚ್ಚ ಹಸಿರಾಗಿರುವಾಗಲೇ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ರೋಡ್ ಷೋನಲ್ಲಿ ಅಭಿಮಾನಿಯೊಬ್ಬ ಅವರಿಗೆ ಹೂವನ್ನು ಹಾಕಲು ಹೋಗಿ ಜಗನ್ ಕಾರಿನಡಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ಅತಿಯಾದ ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು ತಂದು ಕೊಂಡ ಕೆಲವು ಕಥೆ-ವ್ಯಥೆ ಇದೋ ನಿಮಗಾಗಿ… Read More ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು


