ಸಕಲಕಲಾ ವಲ್ಲಭ ಸಿ. ಆರ್. ಸತ್ಯ

ಎ.ಆರ್. ಕೃಷ್ನಶಾಸ್ತ್ರಿಗಳ ಮೊಮ್ಮ್ಗಗ, ಅಬ್ದುಲ್ ಕಲಾಂ ಅವರ ಒಡನಾಡಿ, ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ, ಹಾಸ್ಯಲೇಖಕ, ವೈಜ್ಞಾನಿಕ ಲೇಖಕ, ಸಂಗೀತಗಾರ. ಸಾಹಿತಿ, ಪರಿಸರ ಪ್ರೇಮಿ, ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ಎಂಬ ಹಾಸ್ಯಮಯ ವಿಂಡಬಣಾತ್ಮಕ ಕೃತಿಯಿಂದ ನಾಡಿದ ಮನೆಮಾತಾಗಿದ್ದ ಬಹುಮುಖ ಪ್ರತಿಭೆ ಶ್ರೀ ಸಿ.ಆರ್ ಸತ್ಯಾರವರು ಇಂದು ವಿಧಿವಶರಾಗಿದ್ದಾರೆ. ಸತ್ಯಾರವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಸ್ಥೂಲ ಪರಿಚಯ ಇದೋ ನಿಮಗಾಗಿ… Read More ಸಕಲಕಲಾ ವಲ್ಲಭ ಸಿ. ಆರ್. ಸತ್ಯ

ಬಟ್ಟಾ ಮಜಾರ್

ಬ್ರಾಹ್ಮಣರು ಧರಿಸುವ ಯಜ್ಞೋಪವೀತದ ಮಹತ್ವ ಮತ್ತು ಅದರ ತೂಕಕ್ಕಿರುವ ಬೆಲೆ ಮತ್ತು ಕಾಶ್ಮೀರೀ ಪಂಡಿತರ ರಾಶಿ ರಾಶಿ ಯಜ್ಞೋಪವೀತವನ್ನು ಗುಡ್ಡೇ ಹಾಕಿ ಬೆಂಕಿ ಹಾಕಿದ ಮತಾಂಧ ಮುಸಲ್ಮಾರ ಅಟ್ಟಹಾಸದ ಮಟ್ಟಾ ಮಜಾರ್ ಕಥೆ ವ್ಯಥೆ ಇದೋ ನಿಮಗಾಗಿ… Read More ಬಟ್ಟಾ ಮಜಾರ್