ಇರಾನಿನ ಮೊಸಾಡೆಗ್ ಮತ್ತು ಇಂಡಿಯಾದ ಮೋದಿ

ದೇಶಭಕ್ತ, ಸಮರ್ಥ ಮತ್ತು ಸ್ವಾಭಿಮಾನಿ ನಾಯಕರುಗಳನ್ನು ವಿಶ್ವದ ಪಟ್ಟಭದ್ರ ಹಿತಾಸಕ್ತಿಗಳು ಏಕೆ ಮತ್ತು ಹೇಗೆ ನಾಶ ಮಾಡಲು ಬಯಸುತ್ತವೆ ಎಂಬುದರ ಕರಾಳ ಕಥನ ಇದೋ ನಿಮಗಾಗಿ.

ದೇಶ ಉಳಿದಲ್ಲಿ ಮಾತ್ರವೇ ನಾವೂ ನೀವು ಉಳಿಯುತ್ತೇವೆ ಅಲ್ವೇ?… Read More ಇರಾನಿನ ಮೊಸಾಡೆಗ್ ಮತ್ತು ಇಂಡಿಯಾದ ಮೋದಿ

ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?

ಕಾಂಗ್ರೇಸ್ ಪಕ್ಷ 28 ಪಕ್ಷಗಳೊಂದಿಗೆ ಸೇರಿಕೊಂಡು I.N.D.I.A ಎಂಬ ಒಕ್ಕೂಟವನ್ನು ರಚಿಸಿಕೊಂಡರೂ, ಪಂಚ ರಾಜ್ಯ ಚುನಾವಣೆಯಲ್ಲಿ ಮುಗ್ಗರಿಸಿದ ನಂತರ ಶತಾಯ ಗತಾಯ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕಾಗಿ Donate For Desh, ದೇಶಕ್ಕಾಗಿ ದೇಣಿಗೆ ನೀಡಿ! ಎಂಬ ಅಭಿಯಾನವನ್ನು ಇಂದಿನಿಂದ ಆರಂಭಿಸಿ ಮತ್ತೊಮ್ಮೆ ದೇಶದ ಜನರಿಗೆ ಮಂಕು ಬೂದಿ ಎರಚಲು ಮುಂದಾಗಿರುವ ಸಂದರ್ಭದಲ್ಲಿ ಇದರ ಹಿಂದಿರುವ ಹುನ್ನಾರದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?

ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

ಮೊನ್ನೆ ಡಿಸೆಂಬರ್ 13ರಂದು ನವದೆಹಲಿಯ ನೂತನ ಸಂಸತ್ ಭವನದೊಳಗೆ ಮತ್ತು ಹೊರಗೆ ದಾಂಧಲೆ ನಡೆಸಿದ ಘಟನೆಯ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

ಅರೇ ಮಹುವಾ ಏ ಕ್ಯಾ ಹುವಾ?

ಪಶ್ಚಿಮ ಬಂಗಾಲದ ಕೃಷ್ಣನಗರದ ತೃಣಮೂಲ ಕಾಂಗ್ರೇಸ್ ಪಕ್ಷದ ಸಾಂಸದರಾಗಿ, 2019-23ರ ವರೆಗಿನ ಅವಧಿಯಲ್ಲಿ 61 ಪ್ರಶ್ನೆಗಳನ್ನು ಕೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಮಹುವಾ ಮೊಯಿತ್ರಾ, ಕೇಳಿದ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳು ಅದಾನಿ-ಪ್ರಧಾನಿ ಸಂಬಂಧಿಸಿದ್ದ ಕುರಿತದ್ದೇ ಆಗಿದ್ದು, ಈಗ ಆ ಪ್ರಶ್ನೆಗಳನ್ನು ಕೇಳಲು ಅದಾನಿ ವಿರೋಧಿ, ಉದ್ಯಮಿ ಹಿರಾನಂದಾನಿ ಗುಂಪಿನಿಂದ ಹಣ ಮತ್ತು ಹತ್ತು ಹಲವಾರು ಉಡುಗೊರೆ ಪಡೆದುಕೊಂಡಿರುವುದು ಬೆಳಕಿಗೆ ಬಂದಿರುವ ಪ್ರರಣದ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಅರೇ ಮಹುವಾ ಏ ಕ್ಯಾ ಹುವಾ?

ಸೋಲೇ ಗೆಲುವಿನ ಸೋಪಾನ

ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ ನಡೆದು ಬಂದ ದಾರಿ ಮತ್ತು ಅದರ ಸಾಧನೆಗಳ ಜೊತೆ, ಚಂದ್ರಯಾನ ಲ್ಯಾಂಡರಿಗೆ ವಿಕ್ರಂ ಲ್ಯಾಂಡರ್ ಎನ್ನುವ ಹೆಸರಿನ ಹಿಂದಿರುವ ರೋಚಕತೆ, ಪ್ರಗ್ನಾನ್ ರೋವರ್ ಚಂದ್ರನ ದಕ್ಷಿಣ ಧೃವದ ಮೇಲೆ ಹೇಗೆ ಭಾರತೀಯರ ಛಾಪನ್ನು ಅಧಿಕೃತವಾಗಿ ಮೂಡಿಸಲಿದೆ ಮತ್ತು ಇಸ್ರೋದ ಮುಂದಿನ ಗುರಿಗಳೇನು ಎಂಬೆಲ್ಲಾ ಕುರಿತಾದ ಸಮಗ್ರಮಾಹಿತಿ ಇದೋ ನಿಮಗಾಗಿ… Read More ಸೋಲೇ ಗೆಲುವಿನ ಸೋಪಾನ

ಕೆಲಸವಿಲ್ಲದ ಎಡಬಿಡಂಗಿಗಳು

ಹಿಂದೂಧರ್ಮದ ವಿರುದ್ಧ ಕಾಲಕಾಲಕ್ಕೆ ವಿವಾದಾತ್ಮಕ ಹೇಳಿಕೆಗಳನ್ನು ನೀಡತ್ತಲೇ, ಕುಖ್ಯಾತರಾಗಿರುವ just asking ಪ್ರಕಾಶ ಮತು ಚೇತನ್ ಅಹಿಂಸಾ ಜೊತೆ ಈಗ ಹೊಸದಾಗಿ ಹೆಣ್ಣುಬಾಕ ವಿಜಿ, ಒಡನಾಡಿ ಸ್ಟ್ಲಾನ್ಲಿ ಮತ್ತು ವಿಚಾರವ್ಯಾದಿ ಕಿಶೋರ್ ಸಹಾ ಸೇರಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ಆಘಾತಕಾರಿಯಾಗಿದ್ದು ಆ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಕೆಲಸವಿಲ್ಲದ ಎಡಬಿಡಂಗಿಗಳು

ವಿಧಾನಸಭಾಧ್ಯಕ್ಷರು ಪಕ್ಷಾತೀತ ಮತ್ತು ಜಾತ್ಯಾತೀತರಾಗಿ ಇರಬೇಕು ಅಲ್ಲವೇ?

ವಿಧಾನಸಭಾಧ್ಯಕ್ಷರಾಗಿ ಆಯ್ಕೆ ಆದ ಕೂಡಲೇ, ತಮ್ಮ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷಾತೀತರಾಗಿ ಇಡೀ ವಿಧಾನಸಭೆಯನ್ನು ನಡೆಸುಕೊಂಡು ಹೋಗಬೇಕಾದ ಜವಾಬ್ಧಾರಿಯನ್ನು ಮರೆತು, ವಿರೋಧ ಪಕ್ಷಗಳ ಧನಿಯನ್ನಡಗಿಸಿ ಪದೇ ಪದೇ ತಮ್ಮ ಮಾತೃಪಕ್ಷದ ಬೆಂಬಲಕ್ಕೆ ಮುಂದಾಗುವ ಮೂಲಕ ಸಭಾಧ್ಯಕ್ಷರಾಗಿ ಸಂಪೂರ್ಣ ವಿಫಲರಾಗಿರುವ ಯು.ಟಿ. ಖಾದರ್ ತಮ್ಮ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡುವುದು ಉತ್ತಮ ಅಲ್ವೇ?
Read More ವಿಧಾನಸಭಾಧ್ಯಕ್ಷರು ಪಕ್ಷಾತೀತ ಮತ್ತು ಜಾತ್ಯಾತೀತರಾಗಿ ಇರಬೇಕು ಅಲ್ಲವೇ?

ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ

ಅಸಹಿಷ್ಣುತೆ ಎಂಬ ಹೆಸರಿನಲ್ಲಿ ಸರ್ಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸಿ, ಅದರ ಜೊತೆ ಕೊಟ್ಟ ನಗದನ್ನು ಹಾಗೆಯೇ ಉಳಿಸಿಕೊಂಡ ಬುದ್ದಿ ಜೀವಿಗಳು ಒಂದೆಡೆಯಾದರೆ, 1 ಕೋಟಿ ನಗದು ಬಹುಮಾನದೊಂದಿಗೆ, 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿರುವ ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್ ನಿರ್ಧಾರ ಮತ್ತು ಕಾಂಗ್ರೇಸ್ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ

ಅನ್ನ ಭಾಗ್ಯ

ಒಂದು ಕುಟುಂಬಕ್ಕೆ ಮಾಸಿಕ ಎಷ್ಟು ಅಕ್ಕಿಯ ಅಗತ್ಯವಿದೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದೆ, ಹೆಚ್ಚುವರಿ ಅಕ್ಕಿಯನ್ನು ಎಲ್ಲಿಂದ ಕೊಳ್ಳಬೇಕು ಎಂಬುದನ್ನೂ ಯೋಚಿಸದೇ, ಕೇವಲ ಓಟಿಗಾಗಿ ಅನ್ನಭಾಗ್ಯದ ಘೋಷಣೆಯನ್ನು ಮಾಡಿ ಈಗ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡದೇ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವ ಹಿಂದಿರುವ ವಸ್ತುನಿಷ್ಠ ವರದಿಗಳು ಇದೋ ನಿಮಗಾಗಿ
Read More ಅನ್ನ ಭಾಗ್ಯ