ಶ್ರೀ ಚನ್ನವೀರ ಕಣವಿ

ಸರಳ ಸಜ್ಜನಿಕೆಯ ಜೊತೆಗೆ ಶ್ರೇಷ್ಠ ಮಾನವೀಯ ಗುಣವನ್ನು ಹೊಂದಿದ್ದು ತಮ್ಮ ಸಮಕಾಲೀನ ಕವಿಗಳ ಸಾಹಿತ್ಯವನ್ನು ನಿರ್ಮತ್ಸರದಿಂದ ವಿಮರ್ಶಿಸುತ್ತಿದ್ದರೂ ವಯಕ್ತಿಕವಾಗಿ ಅವರುಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಂತಹ ಕನ್ನಡದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಹರಿಕಾರರಾಗಿದ್ದಂತಹ ಶ್ರೀ ಚೆನ್ನವೀರ ಕಣವಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ *ಕನ್ನಡದ ಕಲಿಗಳು* ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶ್ರೀ ಚನ್ನವೀರ ಕಣವಿ

ನಾಡೋಜ ಕಯ್ಯಾರ ಕಿಞ್ಞಣ್ಣ ರೈ

ಸ್ಬಾತಂತ್ರ್ಯಪೂರ್ವದಲ್ಲಿ ಅವಿಭಜಿತ ದಕ್ಷಿಣಕನ್ನಡದ ಭಾಗವವಾಗಿ ಮದರಾಸಿನ ಪ್ರಾಂತ್ಯದಲ್ಲಿದ್ದ ಕಾರಸಗೋಡು, ರಾಜ್ಯಗಳ ಭಾಷಾವಾರು ವಿಭಜನೆಯ ಸಮಯದಲ್ಲಿ ಕನ್ನಡಿಗರೇ ಪ್ರಾಭಲ್ಯವಾಗಿದ್ದರೂ, ಕೇರಳದ ಪಾಲಾದಾಗ ಮನನೊಂದು ಉಗ್ರವಾದ ಪ್ರತಿಭಟನೆ ನಡೆಸಲು ಪ್ರೇರೇಪರಾಗಿ ಕನ್ನಡದ ಕಿಚ್ಚನ್ನು ಹತ್ತಿಸಿದವರೇ, ಶ್ರೀ ಕಯ್ಯಾರ ಕಿಞ್ಞಣ್ಣ ರೈ. ಅದೇ ಸಂದರ್ಭದಲ್ಲಿ ಬಹಳವಾಗಿ ನೊಂದಿದ್ದ ರೈಗಳು ದುಃಖದಿಂದ ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ ಎಲ್ಲರೂ ಎದ್ದೆದ್ದು ಓಡಿ ಬನ್ನಿ ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ! ಹಾರೆಗುದ್ಲಿ ಕೊಡಲಿ ನೊಗ… Read More ನಾಡೋಜ ಕಯ್ಯಾರ ಕಿಞ್ಞಣ್ಣ ರೈ