ದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿಗಳನ್ನು ಏಕೆ ಹಾರಿಸಲಾಗುತ್ತದೆ?

ದೀಪಾವಳಿ ಹಬ್ಬದ ಸಮಯದಲ್ಲಿ ಊರಿನವರೆಲ್ಲರೂ ಸೇರಿಕೊಂಡು ಹಾರಿಸುವ ಆಕಾಶಬುಟ್ಟಿ ಮತ್ತು ಕಾರ್ತೀಕ ಮಾಸವಿಡೀ ಎಲ್ಲರ ಮನೆಗಳ ಮುಂದೆ ತೂಗು ಹಾಗುವ ಆಕಾಶ ದೀಪಗಳು ಕೇವಲ ಆಲಂಕಾರಿಕವಾಗಿರದೇ, ಅದರ ಹಿಂದೆ ಸುಂದರವಾದ ಸಂಪ್ರದಾಯವಿದೆ. ಈ ಆಕಾಶ ಬುಟ್ಟಿಯ ವೈಶಿಷ್ಟ್ಯತೆಗಳು ಮತ್ತು ಅದರ ಆಚರಣೆಗಳ ಕುರಿತಾದ ವಿಶೇಷ ಮಾಹಿತಿ ಇದೋ ನಿಮಗಾಗಿ… Read More ದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿಗಳನ್ನು ಏಕೆ ಹಾರಿಸಲಾಗುತ್ತದೆ?

ದೀಪಾವಳಿಯ ಹುಡುಗಾಟಿಕೆಗಳು

ದೀಪಾವಳಿ ಹಬ್ಬಕ್ಕೆ ಇನ್ನೇನು ಒಂದೆರಡು ದಿನಗಳು ಇರುವಾಗ ಬಾಲ್ಯದಲ್ಲಿ ದೀಪಾವಳಿ ಹಬ್ಬದಲ್ಲಿ ನಾವುಗಳು ಮಾಡುತ್ತಿದ್ದ ಹುಡುಗಾಟಿಕೆಗಳು ಮತ್ತು ಚೇಷ್ಟೆಗಳು ನೆನಪಾಗಿ ಅವುಗಳಲ್ಲಿ ಒಂದೆರಡು ರಸಕ್ಷಣಗಳು ಇದೋ ನಿಮಗಾಗಿ… Read More ದೀಪಾವಳಿಯ ಹುಡುಗಾಟಿಕೆಗಳು

ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)

ಸುಮಾರು 100 ವರ್ಷಗಳ ಇತಿಹಾಸವಿರುವ, ಏಷ್ಯಾದ ಅತಿ ದೊಡ್ಡ ಸಗಟು ಹೂವಿನ ಮಾರುಕಟ್ಟೆಗಳಲ್ಲಿ ಒಂದಾದ ಮೊದಲಿಗೆ ಕಲ್ಯಾಣಿ, ಯುದ್ದ ಭೂಮಿ, ಸಂತೆ ಕಟ್ಟೆ, ಅಂತಿಮವಾಗಿ ಮಾರುಕಟ್ಟೆಯಾಗಿದ್ದಲ್ಲದೇ ಇನ್ನೂ ಹತ್ತು ಹಲವಾರು ಹೊಸತನದ ರೋಚಕ ಇತಿಹಾಸವನ್ನು ಹೊಂದಿರುವ ಕೃಷ್ಣರಾಜ ಮಾರುಕಟ್ಟೆಯ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)

ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಿಂದಿರುವ ಅನೇಕ ಪೌರಾಣಿಕ ಹಿನ್ನಲೆಗಳು, ಪಟಾಕಿ ಮತ್ತು ಅದರ ಬಳಕೆಯ ಉಲ್ಲೇಖಗಳು ಹೇರಿದಂತೆ ಅಂದು ಮತ್ತು ಇಂದಿನ ಪಟಾಕಿ ತಯಾರಿಕೆಯ ಹಿಂದಿರುವ ವೆತ್ಯಾಸಗಳ ಕುರಿತಾದ ವೈಚಾರಿಕಪೂರ್ಣ ಲೇಖನ ಇದೋ ನಿಮಗಾಗಿ… Read More ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಹಬ್ಬಗಳ ಆಚರಣೆಯಲ್ಲಿ ತಾರತಮ್ಯ

ದೀಪಾವಳಿ ಬೆಳಕಿನ ಹಬ್ಬ ನಮ್ಮ ಸಂಪ್ರದಾಯದಲ್ಲಿ ಆಬಾಲ ವೃದ್ದರಾಗಿ ಸಡಗರ ಸಂಭ್ರಮದಿಂದ ಭರಪೂರ ಐದು ದಿನಗಳು ಆಚರಿಸುವ ಹಬ್ಬ. ಆದರೆ ನೆನ್ನೆ ಈ ಕೆಳಕಂಡ ಫೋಟೋ ನೋಡಿ ಮನಸ್ಸಿಗೆ ಬೇಸರ ತರಿಸಿತು ಏನೂ ಅರಿಯದ ಎರಡು ಪುಟ್ಟ ಕಂದಮ್ಮಗಳ ಕೈಯಲ್ಲಿ ಪಟಾಕಿ ಬಿಡಿ, ಬಡ ಮಕ್ಕಳಿಗೆ ಎರಡು ಹೊತ್ತು ಒಪ್ಪತ್ತು ಊಟ ಕೊಡಿ ಎಂದು ಬರೆದಿತ್ತು. ಅರೇ ಬಡಮಕ್ಕಳಿಗೆ ಊಟ ಹಾಕುವುದಕ್ಕೂ ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯುವುದಕ್ಕೂ ಏನು ಸಂಬಂಧ? ಹಾಗಾದರೆ ನಾವು ಹಬ್ಬಗಳನ್ನು ಮಾಡದಿದ್ದ ಮಾತ್ರಕ್ಕೇ… Read More ಹಬ್ಬಗಳ ಆಚರಣೆಯಲ್ಲಿ ತಾರತಮ್ಯ