ಶ್ರಾವಣ ಶನಿವಾರ ಪಡಿ ಬೇಡುವುದು

ಶ್ರಾವಣ ಮಾಸದ ಶನಿವಾರಗಳಂದು, ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಭಗವಂತನ ಹೆಸರಿನಲ್ಲಿ ಪಡಿ ಬೇಡುವುದು ಎಂದರೇನು? ಶ್ರಾವಣ ಮಾಸದಲ್ಲಿಯೇ ಈ ರೀತಿ ಪಡಿಯನ್ನು ಬೇಡುವುದರ ಹಿನ್ನಲೆ ಏನು? ಪಡಿ ಬೇಡಿದ್ದನ್ನು ಏನು ಮಾಡುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಶ್ರಾವಣ ಶನಿವಾರ ಪಡಿ ಬೇಡುವುದು