ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್

https://enantheeri.com/2023/04/28/vinod_babu/

ಕರ್ನಾಟಕದಲ್ಲಿ ಕೆಲವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಟ್ಟದ ದ್ರೋಣ್ ಸ್ಪರ್ಧೆಯಲ್ಲಿ ತನಗೆ ಬಹುಮಾನ ಬಂದಿದೆ ಎಂದು ಎಲ್ಲರನ್ನು ನಂಬಿಸಿದ್ದ ದ್ರೋಣ್ ಪ್ರತಾಪ್ ನಂತೆಯೇ, ಕೆಲ ದಿನಗಳ ಹಿಂದೆ ತಮಿಳುನಾಡಿದಲ್ಲೂ ಗಾಲಿಕುರ್ಚಿಯ ಮೇಲೇ ತನ್ನ ಜೀವನವನ್ನು ನಡೆಸುವ ವಿಕಲಚೇತನರಾದ ತಮಿಳುನಾಡಿನ ವಿನೋದ್ ಬಾಬು ಎಂಬಾತನೂ ಸಹಾ ಅಂತಹದ್ದೇ ಕಾಗೆ ಹಾರಿಸಿರುವ ರೋಚಕತೆಯನ್ನು ತಿಳಿಯೋಣ ಬನ್ನಿ.… Read More ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್

ಜನಮರುಳೋ ಜಾತ್ರೆ ಮರುಳೋ?

ಕಳೆದು ಒಂದೆರಡು ವಾರಗಳಿಂದ ಕೂರೋನಾ ರೋಗಾಣುವುಗಿಂತಲೂ ಅತ್ಯಂತ ಹೆಚ್ಚಾಗಿ ಹರಡಿದ ವಿಷಯವೆಂದರೆ, ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲ್ಲೂಕ್ಕಿನ ನೆಟ್ಕಲ್ ಎಂಬ ಗ್ರಾಮದ ಮಹತ್ವಾಕಾಂಕ್ಷಿ ಪ್ರತಾಪ್ ಅಲಿಯಾಸ್ ದ್ರೋಣ್ ಪ್ರತಾಪ್ ವಿಷಯ ಬಗ್ಗೆಯೇ. ಸುಮಾರು ಒಂದೆರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆಯೇ ದ್ರೋಣ್ ಕುರಿತಂತೆ ತನ್ನ ಸಂಶೋಧನೆಯ ಫಲವಾಗಿ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಯುವ ವಿಜ್ಞಾನಿ, ಕಸದಿಂದ ರಸ ತೆಗೆಯುವಂತೆ ಹಳೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸಿಕೊಂಡು ಸುಮಾರು 600 ಕ್ಕೂ ಹೆಚ್ಚು ದ್ರೋಣ್ ಗಳನ್ನು ತಯಾರಿಸಿದ್ದಾನೆ. ಕೇವಲ 21 ವರ್ಷದ… Read More ಜನಮರುಳೋ ಜಾತ್ರೆ ಮರುಳೋ?