ದಿಲೀಪ್ ದೋಷಿ

1980ರ ಸಮಯದಲ್ಲಿ ಅಲ್ಪಕಾಲ ಭಾರತದ ಕ್ರಿಕೆಟ್ ತಂಡ ಭಾಗವಾಗಿದ್ದರೂ, ತಮ್ಮ ಸ್ಪಿನ್ ಕೈಚಳಕದ ಮೂಲಕ ಪ್ರಖ್ಯಾತರಾಗಿದ್ದ ನೆನ್ನೆ ಲಂಡನ್ನಿನಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗಿದ ಕನ್ನಡಕಧಾರಿ ದಿಲೀಪ್ ದೋಷಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ
Read More ದಿಲೀಪ್ ದೋಷಿ

ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಕರ್ನಾಟಕದ ಕಂಡ ಖ್ಯಾತ ಸ್ಪಿನ್ನರ್ ಚಂದ್ರಶೇಖರ್ ಮತ್ತು ಪ್ರಸನ್ನ ಅವರ ನಂತರ ಕರ್ನಾಟಕದ ಕ್ರಿಕೆಟ್ ತಂಡದ ಪ್ರಮುಖ ಎಡಗೈ ಸ್ಪಿನ್ನರ್ ಆಗಿ, ಕರ್ನಾಟಕಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಎ ರಘುರಾಂ ಭಟ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಸ್ಪಿನ್ ಮಾಂತ್ರಿಕ ಇ ಎ ಎಸ್ ಪ್ರಸನ್ನ

ಎಪ್ಪತ್ರ ದಕದದಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಅತ್ಯಮೂಲ್ಯ ಎಂದರೆ ತಪ್ಪಾಗಲಾದರು ಅದರಲ್ಲಿಯೂ ಗುಂಡಪ್ಪಾ ವಿಶ್ವನಾಧ್, ಭಗವತ್ ಚಂದ್ರಶೇಖರ್,ಸೈಯ್ಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಅಂತಹ ಘಟಾನುಘಟಿಗಳು ಏಕ ಕಾಲದಲ್ಲಿ ಭಾರತ ತಂಡ ಪ್ರವೇಶಿಸಬೇಕಾದರೇ ಅದಕ್ಕೆ ರೂವಾರಿ ಎಂದರೆ ಅಂದಿನ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದ ಎರಾಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅರ್ಥಾಥ್ ಇ ಎ ಎಸ್ ಪ್ರಸನ್ನ ಎಂದರೆ ತಪ್ಪಾಗಲಾರದೇನೋ? ಅನೇಕ ವರ್ಷಗಳ ಕಾಲ ರಣಜೀ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರೂ ಪ್ರಶಸ್ತಿಯ ಬರವನ್ನು ಎದುರಿಸುತ್ತಿದ್ದ ಕರ್ನಾಟಕ… Read More ಸ್ಪಿನ್ ಮಾಂತ್ರಿಕ ಇ ಎ ಎಸ್ ಪ್ರಸನ್ನ