ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ

ಇತ್ತೀಚಿನ ಕೆಲವು ವರ್ಷಗಳಿಂದ ಡಿಸೆಂಬರ್ ತಿಂಗಳು ಬಂದಿತೆಂದರೆ, ಒಂದು ರೀತಿಯ ಆಳುಕು. ಅದಕ್ಕೆ ಕಾರಣವಿಷ್ಟೇ, ವಿಷ್ಣುವರ್ಧನ್, ಸಿ ಅಶ್ವಥ್ ಮುಂತಾದವರೆಲ್ಲರೂ ಮೃತಪಟ್ಟಿದ್ದೇ ಡಿಸೆಂಬರ್ ತಿಂಗಳಿನಲ್ಲಿ ಈಗ ಅದಕ್ಕೆ ಮತ್ತೊಂದು ಸೇರ್ಪಡೆಯೆಂದರೆ ನಾಡಿನ ಹಿರಿಯ ವಿದ್ವಾಂಸರು, ಆಧ್ಯಾತ್ಮ ಗುರುಗಳಗಿದ್ದಂತಹ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು. ಆಗಸ್ಟ್ 3, 1936ರಂದು ದೇವಾಲಯಗಳ ನಗರಿ ಉಡುಪಿಯ ಬಳಿ ಇರುವ ಬನ್ನಂಜೆ ಎಂಬ ಗ್ರಾಮದಲ್ಲಿ ವಿದ್ವಾಂಸರಾದ ತರ್ಕಕೇಸರಿ ಶ್ರೀ ನಾರಾಯಣಾಚಾರ್ಯರ ಸುಪುತ್ರರಾಗಿ ಗೋವಿಂದಾಚಾರ್ಯರು ಜನಿಸುತ್ತಾರೆ. ಶಾಲೆಯಲ್ಲಿ ಶೈಕ್ಷಣಿಕವಾಗಿ ಅವರ ವಿದ್ಯಾಭ್ಯಾಸ ಕೇವಲ ಪ್ರಾಥಮಿಕ… Read More ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ