ಮರೆಯಲಾಗದ ಮೋಹನ್ ದಾಸ್

ಜೀವನ ಎನ್ನುವುದು ಒಂದು ರೈಲು ಪಯಾಣವಿದ್ದಂತೆ. ರೈಲು ಯಾವುದೇ ಧರ್ಮ, ಜಾತಿ, ಭಾಷೆ ವರ್ಣ ಎಂಬ ಬೇಧವಿಲ್ಲದೇ, ಎಲ್ಲ ರೀತಿಯ ಪ್ರಯಾಣಿಕರನ್ನು ಹೊತ್ತು ಕೊಂಡು ನಿಗಧಿತ ಸ್ಥಳದಿಂದ ಸಮಯಕ್ಕೆ ಸರಿಯಾಗಿ ಹೊರಟು ಒಂದೊಂದೇ ನಿಲ್ದಾಣವನ್ನು ತಲುಪಿ ಅಲ್ಲಲ್ಲಿ ಪ್ರಯಾಣಿಕರನ್ನು ಇಳಿಸುತ್ತಾ, ಮತ್ತೆ ಹತ್ತಿಸಿಕೊಳ್ಳುತ್ತಾ, ತನ್ನ ಪೂರ್ವನಿರ್ಧಾರಿತ ಗಮ್ಯಸ್ಥಾನವನ್ನು ತಲುಪುವಷ್ಟರಲ್ಲಿ ಅದೆಷ್ಟೋ ಮಂದಿ ಅದರ ಭಾಗವಾಗಿ ಹೋಗಿರುತ್ತಾರೆ. ಹಾಗೆ ಪ್ರಯಾಣಿಸುವ ಎಲ್ಲರ ಪರಿಚಯವು ರೈಲಿಗೆ ಇಲ್ಲದೇ ಹೋದರೂ, ಖಂಡಿತವಾಗಿಯೂ ಕೆಲವರಂತೂ ಅದರ ನೆನಪಿನ ಭಾಗವಾಗಿರುತ್ತಾರೆ. ಅದೇ ರೀತಿ ನನ್ನ… Read More ಮರೆಯಲಾಗದ ಮೋಹನ್ ದಾಸ್

ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು