ಅತಿಯಾದ ಆತ್ಮ ವಿಶ್ವಾಸವೇ ನೀರಜ್‌ ಚೋಪ್ರಾಗೆ ಮುಳುವಾಯ್ತೇ?

2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದು ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಅದನ್ನೇ ಪುನರಾವರ್ತನೆ ಎನ್ನುವಂತೆ ಫೈನಲ್ ಅರ್ಹತಾ ಸುತ್ತಿನಲ್ಲೇ ಉಳಿದವರಿಗಿಂತ ದೂರ ಎಸೆದು ಇನ್ನೇನು ಚಿನ್ನದ ಪದಕ ಕೊರಳಿಗೆ ಬಿತ್ತು ಎನ್ನುತ್ತಿರುವಾಗಲೇ. ಬೆಳ್ಳಿಯ ಪದಕಕ್ಕೇ ಸೀಮತವಾಗಿದ್ದರ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಅತಿಯಾದ ಆತ್ಮ ವಿಶ್ವಾಸವೇ ನೀರಜ್‌ ಚೋಪ್ರಾಗೆ ಮುಳುವಾಯ್ತೇ?

ಥಾಮಸ್ ಕಪ್ ಗೆದ್ದು ಬೀಗಿದ ಭಾರತ

ಭಾರತದಲ್ಲಿ ಕ್ರಿಕೆಟ್ ಒಂದು ರೀತಿಯ ಧರ್ಮ ಎಂಬತಾಗಿ  ಅದರ ಹೊರತಾಗಿ ಉಳಿದ ಕ್ರೀಡೆಗಳ ಬಗ್ಗೆ ಪ್ರೋತ್ಸಾಹ ಅಷ್ಟಕಷ್ಟೇ. ಬಹುತೇಕ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಇಲ್ಲವೇ ಇಂಜಿನೀಯರ್ ಆಗಿ ವಿದೇಶಗಳಿಗೆ ಹೋಗಿ ಲಕ್ಷ ಲಕ್ಷ ರೂಪಾಯಿ ಹಣ ಸಂಪಾದಿಸಿ ಐಶಾರಾಮ್ಯದ ಜೀವನವನ್ನು ನಡೆಸಿದರೆ ಸಾಕು ಎಂದು ಬಯಸುವವರೇ ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಅಲ್ಲೊಂದು  ಇಲ್ಲೊಂದು ವಯಕ್ತಿಕ ಆಸಕ್ತಿಯುಳ್ಳವರು ಟಿನ್ನಿಸ್, ಶೂಟಿಂಗ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು, ಕುಸ್ತಿ, ವೇಯ್ಟ್ ಲಿಫ್ಟಿಂಗ್ ಮುಂತಾದ ಕ್ರೀಡೆಗಳಲ್ಲಿ ಅಷ್ಟೂ ಇಷ್ಟೋ ಸಾಧನೆಗಳನ್ನು ಮಾಡುವ… Read More ಥಾಮಸ್ ಕಪ್ ಗೆದ್ದು ಬೀಗಿದ ಭಾರತ

ಸುಹಾಸ್ ಯತಿರಾಜ್

ತಮ್ಮ ಅಂಗವೈಕುಲ್ಯತೆಯನ್ನೂ ಮೀರಿ IAS ಮುಸಿಗಿಸಿ ಪ್ರಸ್ತುತ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಹಾಸ್ ಯತಿರಾಜ್, 2020 & 2024ರ ಪ್ಯಾರಾ ಓಲಂಪಿಕ್ಸಿನಲ್ಲಿ ಸತತವಾಗಿ ಎರಡು ಬೆಳ್ಳಿಪದಕಗಳನ್ನು  ಗೆಲ್ಲುವ ಮೂಲಕ ಭಾರತದ ಕೀರ್ತಿಪತಾಕೆಯನ್ನು  ಹಾರಿಸಿರುವ ಹೆಮ್ಮೆಯ ಕನ್ನಡಿಗನ ವಿಸ್ತೃತ ಪರಿಚಯ ಇದೋ ನಿಮಗಾಗಿ… Read More ಸುಹಾಸ್ ಯತಿರಾಜ್