ಕಾಮಾತುರಾಣಾಂ ನ ಭಯಂ ನ ಲಜ್ಜಾ

ನೋ ಸೆಕ್ಸ್‌ ಪ್ಲೀಸ್‌, ವಿ ಆರ್‌ ಇಂಡಿಯನ್ಸ್‌ ಎಂದು ಹೇಳುತ್ತಿದ್ದ ಕಾಲವೆಲ್ಲವೂ ಮರೆಯಾಗಿ, ಜಗತ್ತಿಗೇ ಕಾಮಸೂತ್ರ ನೀಡಿದವರೇ ನಾವು ಎನ್ನುತ್ತಾ, ಸಮಾನತೆ ಎಂದರೆ ಸ್ವೇಚ್ಚಾಚಾರ ಎಂದು ತಿಳಿದು, ಮುಕ್ತ ಕಾಮಾಟಕ್ಕೆ ಬಲಿಯಾಗುತ್ತಿರುವ ಭಾರತೀಯರ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ

ಹೆಣ್ಣಿಗೆ ತನ್ನ ರೂಪವೇ ವರ ಮತ್ತು ಶಾಪ

ಕುಂಭಮೇಳ ಎನ್ನುವುದು ಪ್ರಪಂಚದ ಅತಿದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೇದಿಕೆಯಾಗಿದ್ದು, ಪ್ರತಿ 12 ವರ್ಷಕ್ಕೊಮ್ಮೆ ಈ ಮೇಳ ನಡೆಯುತ್ತದೆ. ಈ ಆಚರಣೆಯ ಹಿಂದೆ ಸಮುದ್ರ ಮಂಥನಕ್ಕೆ ಸಂಬಂಧಿಸಿದ ಪೌರಾಣಿಕೆ ಹಿನ್ನಲೆಯಿದ್ದು, ಕ್ಷೀರ ಸಮುದ್ರದ ಮಧ್ಯೆ, ಕೂರ್ಮಾವತಾರದಲ್ಲಿದ್ದ ಭಗವನ್ ವಿಷ್ಣುವಿನ ಬೆನ್ನಿನ ಮೇಲೆ  ಕೈಲಾಸ ಪರ್ವತವನ್ನು ಕಡೆಗೋಲಾಗಿಸಿಕೊಂಡು ವಾಸುಕಿಯನ್ನು ಹಗ್ಗವನ್ನಾಗಿಸಿಕೊಂಡು ದೇವತೆಗಳು ಹಾಗೂ ಅಸುರರ ನಡುವೆ ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿ,  ಅಂತಿಮವಾಗಿ ಪಡೆದ ಅಮೃತವನ್ನು ಹಂಚಿಕೊಳ್ಳಲು ಅವರಿಬ್ಬರ ನಡುವೆ ನಡೆದ ಯುದ್ದದಲ್ಲಿ ಅಮೃತವಿದ್ದ ಕೊಡದಿಂದ ನಾಲ್ಕು ಹನಿಗಳು… Read More ಹೆಣ್ಣಿಗೆ ತನ್ನ ರೂಪವೇ ವರ ಮತ್ತು ಶಾಪ

ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹೋಗ ಬಾರದು ಎಂಬ ನಿರ್ಭಂಧ ಇದ್ದಂತಹ ದಿನಗಳಲ್ಲಿಯೇ ಮೆಟ್ರಿಕ್ ವರೆಗೂ ಓದಿ, ಹೆಣ್ಣು ಮಕ್ಕಳ ಕುರಿತಾಗಿ ಮುಸ್ಲಿಮ್ಮರಲ್ಲಿದ್ದ ಧೋರಣೆಯನ್ನು ಮಹಿಳಾ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಚಿಂತನೆಯ ದೃಷ್ಟಿಯಿಂದ ಕಟುವಾಗಿ ಟೀಕಿಸುತ್ತಾ, ಅದರಲ್ಲೂ ಅರೇಬಿಯಾ ಮೂಲದ ವಹಾಬಿಸಂ ವಿರುದ್ಧ ಗಟ್ಟಿಯಾದ ಧನಿ ಎತ್ತುತ್ತಿದ್ದ ಶ್ರೀಮತಿ ಸಾರಾ ಅಬ್ಬೂಬ್ಬಕರ್ ತಮ್ಮ 86ನೇ ವಯಸ್ಸಿನಲ್ಲಿ 10.01.2023 ಮಂಗಳವಾರ ಮವಯೋಸಹಜ ಕಾರಣಗಳಿಂದ ನಿಧನರಾಗುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರೂ ತಪ್ಪಾಗದು… Read More ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್