ಕೊನೆಯ ಆಸೆ

ಈ ಪ್ರಪಂಚದಲ್ಲಿ ಜನಿಸುವ ಪ್ರತಿಯೊಂದು ಜೀವಿಗೂ ಒಂದು ಆಸೆ ಇದ್ದೇ ಇರುತ್ತದೆ. ಹಾಗೆ ಆಸೆ ಪೂರೈಸಿಕೊಳ್ಳುವ ಸಲುವಾಗಿ ಅವರು ಪರಿಶ್ರಮ ಹಾಕ್ತಾನೇ ಇರ್ತಾರೆ. ಕೆಲವರಿಗೆ ಕೆಲವೊಂದು ಬಾರಿ ಅವರ ಅಸೆಗಳು ಪೂರೈಸಿಕೊಂಡಾಗ ಆಗುವ ಅನುಭವ ಇದೆಯಲ್ಲಾ ಅದು ನಿಜಕ್ಕೂ ಅವರ್ಣಿನೀಯವೇ ಸರಿ. ಅದನ್ನು ಕೇಳಿ ಅಥವಾ ನೋಡಿ ತಿಳಿಯುವುದಕ್ಕಿಂತಲೂ ಅನುಭವಿಸಿದರೆನೇ ಆನಂದ. ಕಳೆದ ವಾರ ದೇಶಾದ್ಯಂತ ಬಿಡುಗಡೆಯಾ ಚಾರ್ಲಿ-777 ಸಿನಿಮಾದಲ್ಲಿ ನಾಯಕ ಧರ್ಮನಿಗೆ ಅಚಾನಕ್ಕಾಗಿ ಪರಿಚಯವಾದ ಬೀದಿ ನಾಯಿ, ಆರಂಭದಲ್ಲಿ ಅವನಿಗೆ ಕಿರಿಕಿರಿ ಎನಿಸಿದರೂ ದಿನ ಕಳೆದಂತೆಲ್ಲಾ… Read More ಕೊನೆಯ ಆಸೆ

ರಾಹುಲ್ ಬಜಾಜ್

ಸಾಮಾನ್ಯವಾಗಿ ಸಣ್ಣ ವಯಸ್ಸಿನ ಮಕ್ಕಳಿಗೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಹಿರಿಯರು, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆಯ ಮಾತನ್ನು ಹೇಳುತ್ತಿರುತ್ತಾರೆ. ಅದರ ಸ್ವಲ್ಪ ಮುಂದುವರೆದ ಭಾಗವಾಗಿ ಪುಸ್ತಕ ಎಂದರೆ ಕೇವಲ ಕಥೆ ಕಾದಂಬರಿಗಳಲ್ಲದೇ ತಮ್ಮ ಕಠಿಣ ಪರಿಶ್ರಮದೈದ್ದ ವೃತ್ತಿಪರರಾಗಿ ಯಶಸ್ಸಿಗಳಾದವರ ಕಥೆಗಳನ್ನು ಓದುವುದರಿಂದ ಅವರಂತೆ ಯಶಸ್ಸನ್ನು ನಾವು ಸಹಾ ಕಾಣಬಹುದು ಎಂಬ ಕೆಚ್ಚನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ಭಾರತದಲ್ಲಿ ಯಶಸ್ವೀ ಉದ್ದಿಮೆ ಸ್ಥಾನಮಾನದಲ್ಲಿ ನಿಲ್ಲಬಲ್ಲಂತಹ ಕೆಲವೇ ಕೆಲವು ಉದ್ಯಮಿಗಳಲ್ಲಿ ಶ್ರೀ ರಾಹುಲ್ ಬಜಾಜ್ ಅವರೂ… Read More ರಾಹುಲ್ ಬಜಾಜ್