ರಂಗನಾಥ ಮೇಷ್ಟ್ರು
ಸಾಧಾರಣವಾಗಿ ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನೂ ಅಚರಿಸುತ್ತಿರಲಿಲ್ಲ. ಆದರೆ ಆಷಾಢ ಮಾಸದ ಹುಣ್ಣಿಮೆಯ ದಿನಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದದ್ದಂತೂ ಸುಳ್ಳಲ್ಲ. ಆಷಾಢ ಮಾಸದಲ್ಲಿ ನಾವೆಲ್ಲರೂ ಆಚರಿಸಬಹುದಾದಂತಹ ಅತ್ಯಂತ ಶ್ರೇಷ್ಠವಾದ ಹಬ್ಬವೆಂದರೆ ಗುರು ಪೂರ್ಣಿಮೆ. ಈ ಗುರು ಪುರ್ಣಿಮೆಯಂದು, ನಮ್ಮನ್ನು ತಿದ್ದಿ ತೀಡಿ ನಮ್ಮಲ್ಲಿ ಜ್ಞಾನ ದೀವಿಗೆಯನ್ನು ಹಚ್ಚಿ ಅದನ್ನು ಬೆಳಗಿ, ನಮಗೆ ವಿದ್ಯಾ ಬುದ್ಧಿಗಳನ್ನು ಕಲಿಸಿ ಕೊಟ್ಟ ಗುರುಗಳಿಗೆ ವಂದನೆ ಸಲ್ಲಿಸುವ ದಿನವಿದು. ಗುರುವಿನ ಮಹತ್ವವನ್ನು ಅರಿಯುವ ದಿನವಿದು. ಜನ್ಮ ಕೊಟ್ಟ ತಂದೆ ತಾಯಿಯರ… Read More ರಂಗನಾಥ ಮೇಷ್ಟ್ರು