ಅಯೋಧ್ಯೆಯಲ್ಲಿ 1949ರ ಡಿಸೆಂಬರ್ 23ರಂದು ರಾಮ ಲಾಲನ ಪ್ರತಿಷ್ಥಾಪನೆ ಅದ ರೋಚಕತೆ

ಸಕಲ ಹಿಂದೂಗಳ ಆರಾಥ್ಯದೈವ ಪ್ರಭು ಶ್ರೀರಾಮನ ಭವ್ಯವಾದ ದೇವಾಲಯ ಅಯೋಧ್ಯೆಯಲ್ಲಿ 2024 ರ ಜನವರಿ 22ರಂದು ಲೋಕಾರ್ಪಣೆ ಆಗುತ್ತಿರುವ ಸಂಧರ್ಭದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ದೇವಾಲಯ ನಿರ್ಮಿಸಲು ಹೋರಾಟ ಮಾಡಬೇಕಾದಂತಹ ಪ್ರಸಂಗ ಉಂಟಾಗಿದ್ದರ ಹಿನ್ನಲೆಯನ್ನು ನಾವು ಅರಿತುಕೊಳ್ಳಬೇಕಾಗುತ್ತದೆ. ಅನಾದಿ ಕಾಲದಿಂದಲೂ ನಮ್ಮ ದೇಶ ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಸಂಪಧ್ಭರಿತವಾಗಿದ್ದ ದೇಶವಾಗಿತ್ತು. ಅದರಲ್ಲೂ ವಿಶೇಷವಾಗಿ ಭಾರತದ ಸಾಂಬಾರ ಪದಾರ್ಥಗಳಿಗೆ ವಿದೇಶದಲ್ಲಿ ಅತ್ಯಂತ ಬೇಡಿಕೆ ಇದ್ದರೆ, ಇನ್ನು ಅಪಾರವಾದ ಖನಿಖ ಸಂಪತ್ತುಗಳನ್ನು ಹೊಂದಿದ್ದಂತಹ ಈ ದೇಶದ ಮೇಲೇ ಅನೇಕ… Read More ಅಯೋಧ್ಯೆಯಲ್ಲಿ 1949ರ ಡಿಸೆಂಬರ್ 23ರಂದು ರಾಮ ಲಾಲನ ಪ್ರತಿಷ್ಥಾಪನೆ ಅದ ರೋಚಕತೆ

ಡಿಸೆಂಬರ್ 6, ಶೌರ್ಯ ದಿವಸ

ದಾಸ್ಯದ ಪ್ರತೀಕವಾಗಿದ್ದಂತಹ ಕಟ್ಟಡವೊಂದನ್ನು 1992 ಡಿಸೆಂಬರ್ 6ರಂದು ಕರಸೇವಕರು ಕುಟ್ಟಿ ಪುಡಿ ಪುಡಿ ಮಾಡಿದ ದಿನ ಕೇವಲ ಶೌರ್ಯದ ದಿನವಾಗಿರದೇ, ಅದರ ಹಿಂದೆ ಸುಮಾರು 500 ವರ್ಷಗಳ ಕರಾಳ ಇತಿಹಾಸವಿದೆ. ಅಯೋಧ್ಯೆ ರಾಮ ಮಂದಿರದ ಆ ಸುಧೀರ್ಘವಾದ ಹೋರಾಟ ಮತ್ತು ಆ ಕಾರ್ಯದಲ್ಲಿ ಬಲಿದಾನ ಗೈದ ಲಕ್ಷಾಂತರ ರಾಮಭಕ್ತರ ಸವಿವರಗಳು ಇದೋ ನಿಮಗಾಗಿ … Read More ಡಿಸೆಂಬರ್ 6, ಶೌರ್ಯ ದಿವಸ