ಎಂ. ಎಸ್. ರಂಗಾಚಾರ್ಯ

70ರ ದಶಕದಲ್ಲಿ ಮೈಸೂರಿನಲ್ಲಿ ಓದುತ್ತಿದ್ದ ಬಡ ಮಕ್ಕಳಿಗೆ ಯಾವುದೇ ಜಾತಿ, ಕುಲ, ಧರ್ಮದ ಹಂಗಿಲ್ಲದೇ, ವಾರಾನ್ನದ ರೂಪದಲ್ಲಿ ಹೊಟ್ಟೆ ತುಂಬಾ ಊಟವನ್ನು ಹಾಗುತ್ತಿದ್ದ ಕೊಡುಗೈ ದಾನಿ, ಪ್ರಖ್ಯಾತ ವಕೀಲರಾಗಿದ್ದ ಇಚ್ಚಾಮರಣಿ ಶ್ರೀ ಎಂ. ಎಸ್. ರಂಗಾಚಾರ್ಯ ಎಲ್ಲರ ಪ್ರೀತಿಯ ಗಡ್ಡದ ರಂಗಾಚಾರ್ಯ ಅವರ ವ್ಯ್ಕಕ್ತಿ, ವ್ಯಕ್ತಿತ್ವ ಮತ್ತು ಸಮಾಜ ಸೇವೆಯ ಹೃದಯಮೀಟುವ ವಿಷಯಗಳು ಇದೋ ನಿಮಗಾಗಿ… Read More ಎಂ. ಎಸ್. ರಂಗಾಚಾರ್ಯ

ಶ್ರೀ ಶಿವಮೊಗ್ಗ ಸುಬ್ಬಣ್ಣ

ಭಾರತದ ಉಳಿದೆಲ್ಲಾ ಭಾಷೆಗಳ ಸಾರಸ್ವತ ಲೋಕಕ್ಕಿಂತಲೂ ವಿಭಿನ್ನವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಭಾಗಗೀತೆಗಳ ಮೂಲಕ ತಮ್ಮ ಭಾವನೆಗಳನ್ನು ಕನ್ನಡ ಕವಿಗಳು ವ್ಯಕ್ತಪಡಿಸಿದ್ದರೆ, ಅಂತಹ ಕವಿಗಳ ಭಾವನೆಗಳಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ ರಾಗ ಸಂಯೋಜನೆ ಮಾಡಿ ತಮ್ಮ ಅದ್ಭುತ ಕಂಠಸಿರಿಯಿಂದ ಆ ಹಾಡುಗಳನ್ನು ಎಲ್ಲರ ಭಾವ ಮಿಡಿಯುವ ಹಾಗೆ ಹಾಡುವ ಅದ್ಬುತ ಸುಗಮ ಸಂಗೀತಗಾರರೂ ಸಹಾ ಕನ್ನಡ ಸಾರಸ್ವತ ಲೋಕದಲ್ಲಿದ್ದಾರೆ. ತಮ್ಮ ಅದ್ಭುತವಾದ ಕಂಚಿನ ಕಂಠದಿಂದ ನೂರಾರು ಕವಿಗಳ ಸಾವಿರಾರು ಭಾವಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರ ಮನ ಮತ್ತು… Read More ಶ್ರೀ ಶಿವಮೊಗ್ಗ ಸುಬ್ಬಣ್ಣ

ಶ್ರೀ ಆಲೂರು ವೆಂಕಟರಾಯರು

ವಕೀಲರಾಗಿ, ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ಪ್ರಕಾಶಕರಾಗಿ, ಅನೇಕ ಸಂಘ ಸಂಸ್ಥೆಗಳ ಸಂಸ್ಕಾಪಕರಾಗಿ, ಸಂಘಟಿಕರಾಗಿ, ಸಂಶೋಧಕರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ ಒಟ್ಟಿನಲ್ಲಿ *ಆಡು ಮುಟ್ಟದ ಸೊಪ್ಪಿಲ್ಲ ಆಲೂರು ವೆಂಟರಾಯರು* ಮಾಡದ ಕೆಲಸವಿಲ್ಲ ಎಂಬಂತೆ ಕರ್ನಾಟಕದ ಏಕೀಕರಣಕ್ಕೆ ಅಹಿರ್ನಿಶಿಯಾಗಿ ದುಡಿದ ಕನ್ನಡದ ಕುಲಪುರೋಹಿತರ ಜಯಂತಿಯಂದು ಅವರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಸರಿ… Read More ಶ್ರೀ ಆಲೂರು ವೆಂಕಟರಾಯರು