ಭಾರ್ಗವಿ ನಾರಾಯಣ್

ಕಳೆದ ವಾರವಿನ್ನೂ (ಫೆಬ್ರವರಿ 4) ಅವರ 84ನೇ ವರ್ಷದ ಹುಟ್ಟುಹಬ್ಬಕ್ಕೆ ಭಗವಂತನ ಅನುಗ್ರಹದಿಂದ ಆಯುರಾರೋಗ್ಯ ದೊರೆತು ನಮ್ಮಂತಹವರಿಗೆ ಮಾರ್ಗದರ್ಶಕಿಯಾಗಿರಿ ಎಂದು ಹಾರೈಸಿದ್ದ ಭಾರ್ಗವಿ ನಾರಾಯಣ್ ನೆನ್ನೆ ಸಂಜೆ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳಿದ ತಕ್ಷಣ ಥೂ.. ಜನಾ ಯಾಕೆ ಹೀಗೆ ಸುಳ್ಳು ಸುದ್ದಿ ಹರಡಿಸುತ್ತಾರಪ್ಪಾ ಎಂದು ಬೈಯ್ದಾಡುತ್ತಲೇ, ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ಸುದ್ದಿ ಸುಳ್ಳಾಗಿರದೇ ಹೋದದ್ದು ನಿಜಕ್ಕೂ ಬೇಸರವನ್ನು ಮೂಡಿಸಿತು. ಭಾರ್ಗವಿಯವರು ಬೆಂಗಳೂರಿನ ಬಸವನಗುಡಿ ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿ ದಂಪತಿಗಳಿಗೆ 1938ರ ಫೆಬ್ರವರಿ 4ನೇ ತಾರೀಖಿನಂದು… Read More ಭಾರ್ಗವಿ ನಾರಾಯಣ್

ವಿಕ್ರಮ ವಾರಪತ್ರಿಕೆಯಲ್ಲಿ ರಾಜಶೇಖರ್ (ರಾಜಾ) ಸ್ಮರಣೆ

ನನ್ನನ್ನು ವಯಕ್ತಿಕವಾಗಿ ಬಾಲ್ಯದಿಂದಲೂ ಬಲ್ಲ ಮತ್ತು ನನ್ನ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಾ ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದ ಶ್ರೀ ರಾಜಶೇಖರ್ ಅರ್ಥಾತ್ ಲಂಬೂರಾಜ, ಬೋರ್ವೆಲ್ ರಾಜಾ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಕಾಲಿಕವಾಗಿ ನಮ್ಮೆನ್ನೆಲ್ಲಾ ಅಗಲಿದಾಗ ಅವರ ಕುರಿತಂತೆ ಆಧುನಿಕ ಭಗೀರಥ ರಾಜಶೇಖರ್ (ರಾಜ) https://enantheeri.com/2020/10/28/borewell_raja/ಎಂಬ ಲೇಖನವನ್ನು ಬರೆದಿದ್ದೆ. ಆ ಲೇಖನ ಒಂದು ರೀತಿಯ ವೈರಲ್ ಆಗಿ ಸಾವಿರಾರು ಜನರು ಓದಿದ್ದಲ್ಲದೇ ಖುದ್ದಾಗಿ ನನಗೆ ಕರೆ ಮಾಡಿ ರಾಜನ ಅಕಾಲಿಕ ಮರಣಕ್ಕೆ ದುಖಃವನ್ನು ವ್ಯಕ್ತಪಡಿಸಿ, ರಾಜನ ವ್ಯಕ್ತಿತ್ವದ ಕುರಿತಾಗಿ ಬರೆದ… Read More ವಿಕ್ರಮ ವಾರಪತ್ರಿಕೆಯಲ್ಲಿ ರಾಜಶೇಖರ್ (ರಾಜಾ) ಸ್ಮರಣೆ