ರಂಗೋಲಿಗೂ ರಾಂಗ್ ಆಗುವ ಭಾರತೀಯರು

ಬ್ರಿಟೀಷರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದಾಗ, ಇಡೀ ಭಾರತದ ಭೂಭಾಗ ಸಣ್ಣ ಸಣ್ಣ ರಾಜರುಗಳ ಆಳ್ವಿಕೆಯಲ್ಲಿ ಇದ್ದು  ಅತ್ಯಂತ ಸಂಪದ್ಭರಿತವಾಗಿತ್ತು. ಅದರಲ್ಲೂ ಸಾಂಬಾರು ಪದಾರ್ಥಗಳಿಗಿ ಇಡೀ ವಿಶ್ವಕ್ಕೇ ರಾಜನಾಗಿತ್ತು. ಇದಲ್ಲದೇ ಭಾರತದ ಬಹುತೇಕ ರಾಜ್ಯಗಳಲ್ಲಿ ಹೇರಳವಾದ ಖನಿಜ ಸಂಪತ್ತು ಮತ್ತು ಕೃಷಿಭೂಮಿಗಳನ್ನು ಹೊಂದಿದ್ದ ಇಲ್ಲಿನ ಮತ್ತೊಬ್ಬರ ತಲೆ ಒಡೆದಾಗಲೀ ಭಿಕ್ಷೆ ಬೇಡಾಗಲೀ ಜೀವನವನ್ನು ಸಾಗಿಸದೇ, ಸ್ವಾವಲಂಭಿಗಳಾಗಿದ್ದನ್ನು ಕಂಡ ಬ್ರಿಟೀಷರು, ಒಡೆದು ಆಳು ಎಂಬ ನೀತಿಯನ್ನು ಅಳವಡಿಸಿಕೊಂಡು ಉತ್ತರ ಭಾರತ ಮತ್ತು ದಕ್ಷಿಣ ಭಾರತೀಯರ ನಡುವೆ ಕಂದಕವನ್ನು ಸೃಷ್ಟಿ ತರುವ ಸಲುವಾಗಿ… Read More ರಂಗೋಲಿಗೂ ರಾಂಗ್ ಆಗುವ ಭಾರತೀಯರು

ಕುಲ ಕುಲ ಕುಲವೆಂದು ಹೊಡೆದಾಡದಿರಿ

https://enantheeri.com/2024/03/21/clan_fight/

ಯಾವುದೇ ಧರ್ಮ,ಜಾತಿ, ಭಾಷೆ ಬಣ್ಣ ರಾಜ್ಯದವರೇ ಆಗಲಿ ಅವರು ಮೊದಲು ಭಾರತೀಯರು ಎಂಬುದನ್ನು ಅರಿತು ಸೌಹಾರ್ಧತೆಯಿಂದ ನಮ್ಮ ದೇಶದಲ್ಲಿ ಬಾಳದೇ ಹೋದಲ್ಲಿ, ಮತ್ತೆ ಈ ದೇಶ ಗುಲಾಮೀತನಕ್ಕೆ ಹೋಗುವ ಸಮಯ ದೂರವಿಲ್ಲ. ದೇಶ ಉಳಿದರೆ ಧರ್ಮ ಉಳಿದೀತು ಅಲ್ವೇ?… Read More ಕುಲ ಕುಲ ಕುಲವೆಂದು ಹೊಡೆದಾಡದಿರಿ

ಅಲ್ಪ ವಿದ್ಯೆ, ಮಹಾಗರ್ವಿ

ಅಪ್ಪನ ನೆರಳಿನಿಂದ ಪಡೆದ ಅಧಿಕಾರ ಇದೆ ಎಂದು, ಎಲ್ಲದರಲ್ಲೂ ಮೂಗೂ ತೂರಿಸುತ್ತಾ, ಹಿಂದೂ ರಾಷ್ಟ್ರೀಯವಾದಿಗಳನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಅಬ್ಬಿರಿದು ಬೊಬ್ಬಿರುವ ಪ್ರಿಯಾಂಗ್ ಖರ್ಗೆ, ನೆನ್ನೆ ಮೊನ್ನೆಯಿಂದ ಅಂಡು ಸುಟ್ಟು ಅಲೆದಾಡುವ ಬೆಕ್ಕಿನಂತಾಗಿರುವ ರೋಚಕತೆ ಇದೋ ನಿಮಗಾಗಿ… Read More ಅಲ್ಪ ವಿದ್ಯೆ, ಮಹಾಗರ್ವಿ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳ ಧೋರಣೆಗಳಿಂದ ಬೇಸತ್ತು ರಾಜಕೀಯ ವಿಷಯಗಳ ಬಗ್ಗೆ ಲೇಖನವನ್ನು ಬರೆಯಬಾರದು ಎಂದು ತೀರ್ಮಾನಿಸಿದ್ದೆನಾದರೂ, ಕೆಲವೊಂದು ಘಟನೆಗಳನ್ನು ಪ್ರತಿಭಟಿಸಿ ಆ ಸುದ್ದಿಗಳನ್ನು ಭಾರತೀಯರಿಗೆ ತಲುಪಿಸದೇ ಹೋಗುವುದೇ ತಪ್ಪು ಎಂದು ಭಾವಿಸಿದ ಕಾರಣ, ಅನಿವಾರ್ಯವಾಗಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಏಳನೇ ಶತಮಾನಕ್ಕಿಂತ ಮುನ್ನಾ ವಿವಿಧ ಪರಕೀಯರ ಧಾಳಿಗೆ ಒಳಗಾಗುವ ಮುನ್ನಾ, ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ಸರಿ ಸುಮಾರು 83 ಲಕ್ಷ ಚದರ ಕಿಲೋಮೀಟರ್ ವಿಸ್ತಾರವಾಗಿತ್ತು. ಇಂತಹ… Read More ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ

ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಕರ್ನಾಟಕ ಸಂಗೀತ ಪೀತಾಮಹ, ನಾದ ಬ್ರಹ್ಮ, ಅಭಿನವ ನಾರದರು ಎಂದು ಬಿರುದಾಂಕಿತರಾಗಿದ್ದ ಶ್ರೀ ಪುರಂದರ ದಾಸರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ
Read More ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಹಿಂದೂಗಳಿಗೆ ರಾಮಾಯಣ ಪವಿತ್ರವಾದ ಪುರಾಣವಾಗಿದ್ದು, ಪ್ರಭು ಶ್ರೀರಾಮನನ್ನು ಪ್ರಪಂಚಾದ್ಯಂತ ಕೋಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ರಾಮಾಯಣ ಎಂಬುದು ಕಟ್ಟು ಕಥೆಯಾಗಿದ್ದು ಅಂತಹದ್ದು ನಮ್ಮ ದೇಶದಲ್ಲಿ ನಡೆದೇ ಇಲ್ಲಾ ಎಂದು ವಾದಿಸುವವರಿಗೆ ಪುರಾವೆ ನೀಡುವಂತೆ ಕರ್ನಾಟಕದಲ್ಲೇ ರಾಮಾಯಣದ ಅನೇಕ ಕುರುಹುಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳನ್ನು ತಿಳಿಯೋಣ ಬನ್ನಿ.… Read More ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಕಾಟೇರ ಸಿನಿಮಾ ಮತ್ತು ವಾಸ್ತವತೆ

70ರ ದಶಕದಲ್ಲಿ ಕರ್ನಾಟಕ ರಾಜ್ಯದಲ್ಲಿನ ಭೂಸುಧಾರಣೆ ಕಾಯ್ದೆಯ ಅನ್ವಯ ಜಾರಿಗೆಯಾದ ಉಳುವವನೇ ಭೂಮಿಯ ಒಡೆಯ ಕಾನೂನಿನ ಹಿನ್ನಲೆಯ ಆಧಾರಿತವಾದ ಚಿತ್ರವಾದ ಎಂದು ಬಿಂಬಿತವಾದ ಕಾಟೇರ ಸಿನಿಮಾಕ್ಕೂ ಆ ಸಮಯದಲ್ಲಿ ಆದ ಘಟನೆಗಳಿಗೂ ಅಜಗಜಾಂತರವಿದ್ದು, ಆ ಕುರಿತಂತೆ ಒಂದು ವಸ್ತು ನಿಷ್ಠ ಚಿತ್ರಣ ಇದೋ ನಿಮಗಾಗಿ,… Read More ಕಾಟೇರ ಸಿನಿಮಾ ಮತ್ತು ವಾಸ್ತವತೆ

ಮಿರ್ಜಾ ಇಸ್ಮಾಯಿಲ್ ನಗರ

ಮೈಸೂರು ಸಂಸ್ಥಾನದ 22ನೇ ದಿವಾನರಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಮೇ 1926 – ಆಗಸ್ಟ್ 1940 ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಆಳ್ವಿಕೆಯಲ್ಲಿ ಆಗಸ್ಟ್ 1940 – 1941ರ ವರೆಗೆ ಆಳ್ವಿಕೆ ನಡೆಸಿ ಮೈಸೂರು ಸಂಸ್ಥಾನ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಹೆಸರಿನಲ್ಲಿ ನಗರವೊಂದಿದ್ದು, ಅದರ ಕುರಿತಾಗಿ ಹೆಚ್ಚಿನ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.  ಬೆಂಗಳೂರು ಇತಿಹಾಸದ… Read More ಮಿರ್ಜಾ ಇಸ್ಮಾಯಿಲ್ ನಗರ

ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ

ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 5ನೇ ಅಕ್ಟೋಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ ಇದೋ ನಿಮಗಾಗಿ… Read More ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ