ಸ್ವದೇಶೀ ಜಾಗೃತಿ

ಮೊನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು ಇಪ್ಪತ್ತು ಲಕ್ಷ ಕೋಟಿಗಳ (ಅಂಕೆಯಲ್ಲಿ ಬರೆದರೆ ಎಷ್ಟು ಸೊನ್ನೆ ಹಾಕಬೇಕು ಅನ್ನುವುದೇ ಗೊತ್ತಾಗದ ಕಾರಣ ಅಕ್ಷರದಲ್ಲೇ ಬರೆಯುತ್ತಿದ್ದೇನೆ 😃😃 ) ಆತ್ಮನಿರ್ಭರ್ (ಸ್ವಾಲಂಭನೆ) ಪರಿಹಾರ ನಿಧಿಯ ಜೊತೆಗೆ ಜೊತೆಗೆ ದೇಶವಾಸಿಗಳು ಸ್ವದೇಶಿ ಉತ್ಪನ್ನಗಳನ್ನು ಬಳೆಸುವತ್ತ ಹರಿಸಬೇಕು ತಮ್ಮ ಚಿತ್ತ ಎಂದು ಕರೆ ನೀಡುತ್ತಿದ್ದಂತೆಯೇ ಇಡೀ ಭಾರತೀಯರು ಜಾಗೃತವಾಗಿಬಿಟ್ಟಿದ್ದಾರೆ. ಈ ಕೂಡಲೇ ಬಹುರಾಷ್ಟ್ರೀಯ ಕಂಪನಿ ಉತ್ಪಾದಿತ ಸೋಪು, ಶಾಂಪು, ಟೂಟ್ ಪೇಸ್ಟ್ ಗಳನ್ನು ಬದಲಿಸಿ ಎಂದು ಸಾಮಾಜಿಕ ಅಂತರ್ಜಾಲದಲ್ಲಿ ತಾವೇ ಸ್ವದೇಶೀ… Read More ಸ್ವದೇಶೀ ಜಾಗೃತಿ

ದ್ವೇಷ

ಹಾವಿನ ದ್ವೇಷ ಹನ್ನೆರಡು ವರುಷ ನನ್ನ ರೋಷ ನೂರು ವರುಷ ಎನ್ನುವುದು ಪುಟ್ಟಣ್ಣ ಕಣಗಾಲರ ಜನಪ್ರಿಯ ನಾಗರ ಹಾವು ಚಿತ್ರದ ಹಾಡು. ಹಾವಿಗೆ ಹನ್ನೆರಡು ವರ್ಷ ದ್ವೇಷ ಇರುತ್ತದೆಯೋ ಗೊತ್ತಿಲ್ಲ. ಆದರೆ ಮನುಷ್ಯರ ಸಣ್ಣ ಪುಟ್ಟ ದ್ವೇಷಗಳಿಂದಾಗಿ ಲಕ್ಷಾಂತರ ಸಂಸಾರಗಳು ಹಾಳಾಗಿರುವುದಂತೂ ಸತ್ಯ. ಅಂತಹ ಕೆಲವೊಂದು ನೈಜ ಘಟನೆಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ. ಅದೊಂದು ಮುದ್ದಾದ ಕುಟುಂಬ ಗಂಡ ಹೆಂಡತಿಯಿಬ್ಬರೂ ಉದ್ಯೋಸ್ಥರಾದರೂ ಬಹಳ ಜತನದಿಂದ ತಮ್ಮ ಮಗ ಮತ್ತು ಮಗಳನ್ನು ಮುದ್ದಿನಿಂದ ಸಾಕಿ ಬೆಳೆಸಿ… Read More ದ್ವೇಷ

ಸಾವಿರದ ಶರಣು

ಪ್ರತೀ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಬಂದಿತೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆಯವ್ಯಯವನ್ನು ಪ್ರಕಟಿಸುವಂತೆ, ಪ್ರತೀ ವರ್ಷ ಶಿವರಾತ್ರಿ ಬಂದಿತೆಂದರೆ ನಮ್ಮ ಏನಂತೀರೀ? ಬ್ಲಾಗಿನ ವಾರ್ಷಿಕೋತ್ಸವದಲ್ಲಿ ನಮ್ಮ ಇದುವರೆಗಿನ ಸಾಹಸ ಮತ್ತು ಅದಕ್ಕೆ ನಿಮ್ಮ ಸಹಕಾರವನ್ನು ನೆನೆಯುವ ಸುಸಂದರ್ಭವಾಗಿದೆ. … Read More ಸಾವಿರದ ಶರಣು

ಅರ್ನಾಬ್ ಗೋಸ್ವಾಮಿ V/S ಸೋನಿಯಾ ಗಾಂಧಿ

ಕಳೆದ ತಿಂಗಳು ಏಪ್ರಿಲ್ 16 2020 ರಂದು, ಸೂರತ್‌ನಲ್ಲಿ ತಮ್ಮ ಗುರು ಶ್ರೀ ಮಹಂತ್ ರಾಮ್‌ಗಿರಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಬ್ಬರು ಜುನಾ ಅಖಾರ ಸಾಧುಗಳಾದ ಚಿಕ್ನೆ ಮಹಾರಾಜ್ ಕಲ್ಪವೃಕ್ಷಗಿರಿ (70 ವರ್ಷ) ಮತ್ತು ಸುಶೀಲ್ ಗಿರಿ ಮಹಾರಾಜ್ (35 ವರ್ಷ) ಈ ಇಬ್ಬರು ಸ್ವಾಮಿಗಳು ಕಾರಿನಲ್ಲಿ ನಿಲೇಶ್ ತೆಲ್ಗಡೆ (30 ವರ್ಷದ) ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದಾಗ, ಉದ್ರಿಕ್ತ ಗುಂಪೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಮೂವರನ್ನೂ ಪೋಲೀಸರ ಸಮ್ಮುಖದಲ್ಲೇ ಬರ್ಬರವಾಗಿ ಹತ್ಯೆಮಾಡಿತು. ದೇಶಾದ್ಯಂತದ ಕರೋನ ವೈರಸ್… Read More ಅರ್ನಾಬ್ ಗೋಸ್ವಾಮಿ V/S ಸೋನಿಯಾ ಗಾಂಧಿ

ಬೇಬಿ ಕಾರ್ನ್ ಸ್ಯಾಟೇ

ಬೇಬಿಕಾರ್ನ್ ಅಂದ ಕೂಡಲೇ ನಮಗೆ ಥಟ್ ಅಂತಾ ನೆನಪಾಗೋದೇ ಬೇಬೇ ಕಾರ್ನ್ ಮಂಚೂರಿಯನ್. ಅದರ ಹೊರತಾಗಿ ಕೆಲವರು ಪಲ್ಯ ಮತ್ತು ಗೊಜ್ಜು ಮಾಡಲೂ ಸಹಾ ಬಳೆಸುತ್ತಾರೆ. ಇದರ ಹೊರತಾಗಿಯೂ ಬೇಬೀಕಾರ್ನ್ ಬಳಸಿಕೊಂಡು ರುಚಿಕರವಾದ ಸ್ಯಾಟೇ ತಯಾರಿಸುವ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಬೇಬಿ ಕಾರ್ನ್ ಸ್ಯಾಟೇ ತಯಾರಿಸಲು ಬೇಕಾಗುವ  ಪದಾರ್ಥಗಳು ಗೋಡಂಬಿ 1/2 ಕಪ್ ಕಡಲೇಕಾಯಿ ಬೀಜ 1/2 ಕಪ್ ಮೈದಾ 1 ಕಪ್ ಜೋಳದ ಹಿಟ್ಟು 1/2 ಕಪ್ ಚಿಟುಕೆ ಅಡುಗೆ ಸೋಡಾ ಸಕ್ಕರೆ 1/2 ಚಮಚ… Read More ಬೇಬಿ ಕಾರ್ನ್ ಸ್ಯಾಟೇ

ದಾಲ್ ಖಿಚಡಿ

ಉತ್ತರ ಭಾರರದ ಕಡೆ ಎಲ್ಲೇ ಹೋದರೂ ಊಟಕ್ಕೆ ನಮಗೆ ರೊಟಿ ಮತ್ತು ದಾಲ್ ಸಿಗುತ್ತದೆ. ಅನ್ನ ತಿನ್ನಬೇಕು ಎಂದು ಬಯಸಿದಲ್ಲಿ ಥಟ್ ಅಂತ ಅವರು ಮಾಡಿಕೊಡುವುದೇ ದಾಲ್ ಕಿಚಡಿ. ಅದೇ ಉತ್ತರ ಭಾರತದ ದಾಲ್ ಖಿಚಡಿಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಈ ವೀಡಿಯೋ ಮೂಲಕ ತಿಳಿಸುಕೊಳ್ಳೋಣ. ಸಾ ಸುಮಾರು 2-3 ಜನರಿಗೆ ಸಾಕಾಗುವಷ್ಟು ದಾಲ್ ಖಿಚಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು • ತೊಗರಿ ಬೇಳೆ- ½ ಬಟ್ಟಲು • ಹೆಸರು ಬೇಳೆ- ½ ಬಟ್ಟಲು… Read More ದಾಲ್ ಖಿಚಡಿ

ಕಪಿಲ್ ಸಿಬಲ್

ಭಯೋತ್ಪಾದಕರು, ಸುಳ್ಳರು, ದೇಶದ್ರೋಹಿಗಳು ಮತ್ತು ಲಂಪಟರ ಪರವೇ ವಕಾಲತ್ತು ವಹಿಸುವ ಕಪಿಲ್ ಸಿಬಾಲ್ ಎನ್ನುವ ದೇಶದ್ರೋಹಿ ವಕೀಲ ಈಗ, ಕೊಲ್ಕೊತ್ತಾದ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ದೀದೀ ಸರ್ಕಾರದ ಪರವಾಗಿ ವಾದಿಸಲು ಮುಂದಾಗಿರುವುದನ್ನು ಗಮನಿಸಿದಲ್ಲಿ ಅದರ ತೀರ್ಪು ಏನಾಗಬಹುದು ಎಂಬುದು ಜಗಜ್ಜಾಹೀರಾತಾಗಿದೆ ಅಲ್ವೇ?… Read More ಕಪಿಲ್ ಸಿಬಲ್

ಶ್ರೀ ನರಸಿಂಹ ಜಯಂತಿ

ವೈಶಾಖ ಶುಕ್ಲ ಚತುದರ್ಶಿಯಂದು ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಶ್ರೀ ನರಸಿಂಹ ಜಯಂತಿಯ ಆಚರಣೆ, ಅದರ ವೈಶಿಷ್ಟ್ಯತೆ ಮತ್ತು ಶ್ರೀ ನರಸಿಂಹ ಸ್ವಾಮಿಯ ಪೌರಾಣಿಕ ಹಿನ್ನಲೆ ಮತ್ತು ಪ್ರಸ್ತುತ ಆ ಘಟನೆ ನಡೆದ ಜಾಗ ಎಲ್ಲಿದೆ? ಎಂಬೆಲ್ಲದರ ಕುರಿತಾದ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ನರಸಿಂಹ ಜಯಂತಿ

ರಾಹುಲ್ ಗಾಂಧಿಯ ಸಂವಾದಕ್ಕಿಂತ ಟ್ವೀಟ್ ಗಳು ಏಕೆ ತೀಕ್ಷ್ಣ?

ಸಾಮಾನ್ಯವಾಗಿ ಗಮನಿಸಿದರೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯ ಸಂದರ್ಶನವಾಗಲೀ ಅಥವಾ ಚುನಾವಣಾ ಭಾಷಣಗಳಿಗಿಂತ ಟ್ವಿಟರ್ನಲ್ಲಿ ಮಾಡುವ ಅವರ ಟ್ವೀಟ್ ಗಳು ಹೆಚ್ಚು ತೀಕ್ಷ್ಣವಾಗಿರುವುದನ್ನು ಗಮನಿಸಿರ ಬಹುದು. ಇದಕ್ಕೆ ಹಿಂದಿನ ರಹಸ್ಯ ಕಂಡು ಹಿಡಿಯಲು ಹೆಚ್ಚಿನ ಪರಿಶ್ರಮ ಪಡಬೇಕೇನಿಲ್ಲ. ನನ್ನ ಅಭಿಪ್ರಾಯದಲ್ಲಿ ರಾಹುಲ್ ಗಾಂಧಿ ಕಳಪೆ ನೆನಪಿನ ಶಕ್ತಿಹೊಂದಿರುವ ಸಾಧಾರಣ ವ್ಯಕ್ತಿ. ಅವರ ವಂದಿಮಾಗಧರು ಹೇಳುವಂತೆ ಆತ ಸ್ವಂತ ಬುದ್ಧಿಯನ್ನು ಹೊಂದಿಲ್ಲ. ಮತ್ತು ಭಾರತೀಯ ರಾಜಕೀಯ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕತೆ, ಧಾರ್ಮಿಕ ಆಚರಣೆಗಳು, ಆಚಾರ ವಿಚಾರದ ಬಗ್ಗೆ… Read More ರಾಹುಲ್ ಗಾಂಧಿಯ ಸಂವಾದಕ್ಕಿಂತ ಟ್ವೀಟ್ ಗಳು ಏಕೆ ತೀಕ್ಷ್ಣ?