ದೆಹಲಿ ಮದ್ಯ ಹಗರಣ

ದೆಹಲಿಯ ಕೇಜ್ರೀವಾಲ್ ಆಪ್ ಸರ್ಕಾರದ ಮದ್ಯ ಹಗರಣದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿ, ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ಪುತ್ರಿ ಕವಿತಾ ಅವರ ವಿಚಾರಣೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ದೇಶಾದ್ಯಂತ ಬೊಬ್ಬಿರಿಯುತ್ತಿರುವವರಿಗೆ, ಪ್ರಕರಣದ ಕುರಿತಾದ ವಸ್ತು ನಿಷ್ಠ ವರದಿಯ ಜೊತೆಗೆ ಈ ಹೊಸಾ ನೀತಿಯಿಂದಾಗಿ ಸರ್ಕಾರಕ್ಕೆ ಆಗುತ್ತಿರುವ ಲೆಕ್ಕಾಚಾರದ ಸವಿವರ ಇದೋ ನಿಮಗಾಗಿ… Read More ದೆಹಲಿ ಮದ್ಯ ಹಗರಣ

ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ

ಪಂಜಾಬಿನ ಅಚ್ಚರಿಯ ಆತಂಕಕಾರಿ ಬೆಳವಣಿಗೆ

ಮಾರ್ಚ್ 10, 2022 ಶುಕ್ರವಾರದಂದು ಪ್ರಪಂಚಾದ್ಯಂತ ಹರಡಿರುವ ಬಹುತೇಕ ಭಾರತೀಯರ ಚಿತ್ತವೆಲ್ಲಾ ಇದ್ದದ್ದೇ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ಪಂಚರಾಜ್ಯಗಳ ಚುನಾವಣಾ ಫಲಿತಾಂಶದತ್ತ. ಚುನಾವಣೆಯ ಪೂರ್ವೋತ್ತರ ಮತ್ತು ಚುನಾವಣೆಯ ನಂತರದ ಎಕ್ಸಿಟ್ ಪೋಲಿನಲ್ಲಿ ಪಂಜಾಬಿನಲ್ಲಿ ಸರಳ ಬಹುಮತದೊಂದಿಗೆ ಆಮ್ ಆದ್ಮೀ ಪಕ್ಷ, ಉತ್ತರ ಪ್ರದೇಶ ಮತ್ತು ಮಣಿಪುರಲ್ಲಿ ಬಿಜೆಪಿ ಸರಳ ಬಹುಮತ ಗಳಿಸುತ್ತದೆ ಹಾಗೂ ಉತ್ತರಾಖಂಡ್ ಮತ್ತು ಗೋವಾದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಡುವೆ ಹಣಾಹಣಿಯ ಸ್ಪರ್ಥೆ ಏರ್ಪಟ್ಟು ಅತಂತ್ರವಾಗಬಹುದು ಎಂದೇ ಬಹುತೇಕ ಸಮೀಕ್ಷೆಗಳು… Read More ಪಂಜಾಬಿನ ಅಚ್ಚರಿಯ ಆತಂಕಕಾರಿ ಬೆಳವಣಿಗೆ