ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ 26 ಅಮಾಯಕರನ್ನು ಕೊಂದು ಹಾಕಿದ ಘಟನೆ ಮಾಯುವ ಮುನ್ನವೇ, ಕಲ್ಮಾ ಹೇಳಲಿಲ್ಲಾ ಎಂದು ಮುಂಬೈನ ಮೀರಾ ರೋಡಿನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾವಲುಗಾರರ ಮೇಲೆ ಝೈಬ್ ಝುಬೇರ್ ಅನ್ಸಾರಿ ಎಂಬ ಸುಶೀಕ್ಷಿತ ಮತಾಂಧ ಚಾಕುವಿನಿಂದ ಇರಿದ ಪ್ರಕರಣದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಆಚಾರ್ಯ ದೇವೋಭವ

ತಮ್ಮ ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರಿನ ಸರ್ಕಾರಿ ಶಾಲೆ ಕಳೆದ ವರ್ಷಕ್ಕಿಂತಲೂ ಈ ವರ್ಷ SSLCಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಂತೆಯೇ, ಅದಕ್ಕಾಗಿ ಅಹಿರ್ನಿಶಿಯಾಗಿ ದುಡಿದ್ದಿದ್ದ ಆ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಟೀಜರ್ ಮತ್ತವರ ಶಿಕ್ಷಕ ವೃಂದದವರನ್ನು ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳಿಯವರ ಅಭಿನಂದಿಸಿದ ಅದ್ಭುತವಾದ ಪರಿ ಇದೋ ನಿಮಗಾಗಿ
Read More ಆಚಾರ್ಯ ದೇವೋಭವ

ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ಬೆಂಗಳೂರಿನ ದೇವನಹಳ್ಳಿಯ ಹೆದ್ದಾರಿಯ ಹೈವೇ ನೆಸ್ಟ್ ಎಂಬ ಪುಟ್ಟ ಚಹಾ ಅಂಗಡಿಯವ ಬೆಳ್ಳಂಬೆಳಿಗ್ಗೆ ವ್ಯಾಪಾರ ಆರಂಭಿಸಿದ್ದನ್ನೇ ಅಪರಾಧ ಎಂದು ಪರಿಗಣಿಸಿ, ಪೊಲೀಸ್ ಇನ್ಸ್‌ಪೆಕ್ಟರ್ ರಾಕೇಶ್ ಆ ಹುಡುಗನ ಮೇಲೆ ಆಕ್ರಮಣ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಪೋಲೀಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ? ಎಂಬ ಜಿಜ್ಞಾಸೆಗೆ ಇಲ್ಲಿದೆ ಉತ್ತರ.… Read More ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅವ್ಯಾಹತವಾಗಿ ಹಿಂದೂ/ಕ್ರಿಶ್ಚಿಯನ್ ಯುವತಿಯರನ್ನು ಕೆಲ ಮುಸ್ಲಿಂ ಯುವಕರು ಪ್ರೀತಿಸುವ ನಾಟಕದ ಮೂಲಕ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸುವ ಲವ್ ಜಿಹಾದ್ ಈಗ ಕಾರ್ಪೋರೇಟ್ ಸಂಸ್ಥೆಗಳಿಗೂ ಹಬ್ಬಿದ್ದು ನಾಸಿಕ್ ನ ಟಿಸಿಎಸ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕರಾಳ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ
Read More ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

1968ರಲ್ಲಿ ಏಷ್ಯಾದಲ್ಲಿಯೇ 1465 ಸೀಟ್‌ಗಳ ಅತಿದೊಡ್ಡ ಚಿತ್ರಮಂದಿರವಾಗಿದ್ದ ಕಪಾಲಿ, ಈಗ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ, ಎಎಂಬಿ ಸಿನಿಮಾಸ್ ಕಪಾಲಿ ಆಗಿ ರೂಪಾಂತರವಾದ ರೋಚಕತೆ, ಇದರ ಮಾಲಿಕರು ಯಾರು? ಎಎಂಬಿ ಎಂದರೆ ಏನು? ಇಲ್ಲಿನ ಮತ್ತು ಇತರೇ ಮಲ್ಟಿಪ್ಲೆಕ್ಸ್ ನಡುವೆ ಪ್ರೇಕ್ಷಕರ ಅನುಭವ ಹೇಗೆ ವಿಭಿನ್ನವಾಗಿದೆ? ಎಂಬೆಲ್ಲಾ ವಿಶೇಷತೆಗಳು ಇದೋ ನಿಮಗಾಗಿ… Read More ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

ರಂಗ ಕುಣಿತ

ಗ್ರಾಮೀಣ ಜನರ ಧಾರ್ಮಿಕ ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ಇಡೀ ಊರಿನ ಜನರನ್ನು ಒಗ್ಗಟ್ಟಾಗಿಸುವ ಮತ್ತು ಕೃಷಿ ಚಟುವಟಿಕೆಗಳಿಗೆ ಮುಂಚೆ ಜಡವಾಗಿದ್ದ ಅವರ ದೇಹವನ್ನು ಸಡಿಲ ಗೊಳಿಸಿ ಅತೀ ಸಾಮಾನ್ಯ ಜನರಿಗೂ ತಾಳ ಮತ್ತು ನೃತ್ಯದ ಗತ್ತುಗಳನ್ನು ಕಲಿಸುವ ಸುಂದರ ಜನಪದ ಕಲೆಯಾದ ರಂಗ ಕುಣಿತವನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ… Read More ರಂಗ ಕುಣಿತ

ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

80ರ ದಶಕದಲ್ಲಿ ಆರ್.ಸಿ.ಕಾಲೇಜಿನ ವಿದ್ಯಾರ್ಥಿ ನಾಯಕ ದಿವಾಕರ್ ಹೆಗಡೆ ಕೊಲೆಯಾಗಿದ್ದಕ್ಕಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಶಿಸ್ತನ್ನು ಕಾಪಾಡುವ ಸಲುವಾಗಿ, ಅಂದಿನ ಕಾಂಗ್ರೇಸ್ ಸರ್ಕಾರವೇ ನಿರ್ಭಂಧಿಸಿದ್ದ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು, ಝೆನ್ ಜೀಗಳನ್ನು ಪ್ರಚೋದಿಸುವ ಅಧಿಕಾರಕ್ಕೆ ಬರಲು ಹವಣಿಸಿರುವ ರಾಹುಲ್ ಗಾಂಧಿಯ ಆಣತಿಯ ಮೇರೆಗೆ ಮತ್ತೆ ನಡೆಸಲು ಮುಂದಾಗಿರುವ ಸಿದ್ದರಾಮಯ್ಯನವರ ಸರ್ಕಾರದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ವಿಶ್ವಮಟ್ಟದ ಎಐ ಸಮ್ಮೇಳನದಲ್ಲಿ ಕಾಂಗ್ರೇಸ್ಸಿಗರು ಅರೆಬೆತ್ತಲೆ ಪುಂಡಾಟ ನಡೆಸಿದಾಗ ಹಾಳಾಗದ ಭಾರತದ ಮರ್ಯಾದೆ, ಕಾಶ್ಮೀರದ ಉರಿ, ಪುಲ್ವಾಮಾ, ಪೆಹಲ್ಗಾಂನಲ್ಲಿ ನಡೆದ ಎಲ್ಲಾ ಉಗ್ರ ಚಟುವಟಿಗೆಯ ರೂವಾರಿ ಆಯುತ್ತುಲ್ಲಾ ಖಮೇನಿ ಸತ್ತದ್ದಕ್ಕೆ ಮೌನ ವಹಿಸಿದಾಗ ಅಗುತ್ತದೆಯೇ? ಕಾಂಗ್ರೇಸ್ಸಿಗರ ಈ ಇಬ್ಬಂಧಿ ಧೋರಣೆಯ ಕುರಿತಾದ ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ… Read More ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಂತೆ, ಸಹ್ಯಾದ್ರಿಯ ತಪ್ಪಲಿನ ಶಿವಮೊಗ್ಗ ಜಿಲ್ಲೆಯ ಸುಂದರ ಪ್ರಕೃತಿಗಳ ಮಧ್ಯೆ ಇರುವ ಸಾಗರಲ್ಲಿಯೂ ಪ್ರತೀ ಮೂರು ವರ್ಷಗಳಿಗೊಮ್ಮೆ ಬಹಳ ಅದ್ದೂರಿಯಾಗಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಯ ಐತಿಹ್ಯ ಮತ್ತು ಆಜಾತ್ರೆಯ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ … Read More ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ