ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾದದ್ದು ಏಕೇ ಮತ್ತು ಹೇಗೇ?
ಇತ್ತೀಚಿನ ದಿನಗಳಲ್ಲಿ ತಿರುಪತಿಯ ಲಡ್ಡುವಿನ ಕುರಿತಾಗಿ ಆಘಾತಕಾರಿ ವಿಷಯಗಳು ಹೊರಬಂದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುತ್ತಿರುವ ಸಂಧರ್ಭದಲ್ಲಿ, ತಿರುಪತಿ ತಿಮ್ಮಪ್ಪನಿಗೆ ಬಾಲಾಜಿ ಎಂದು ಏಕೆ ಕರೆಯುತ್ತಾರೆ ಮತ್ತು ಅಲ್ಲಿ ಲಡ್ಡುವನ್ನೇ ಏಕೆ ಪ್ರಸಾದವನ್ನಾಗಿ ಕೊಡುತ್ತಾರೆ ಎಂಬುದರ ಹಿಂದಿರುವ ರೋಚಕತೆ ಇದೋ ನಿಮಗಾಗಿ… Read More ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾದದ್ದು ಏಕೇ ಮತ್ತು ಹೇಗೇ?





