ಪಿತೃಪಕ್ಷ

ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ದೇಶಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಪಿತೃ ಪಕ್ಷದ ಔಚಿತ್ಯ, ಆಚರಣೆಗಳು ಮತ್ತು ಜನರ ನಂಬಿಕೆಗಳ ಕುರಿತಾದ ಲೇಖನ ಇದೋ ನಿಮಗಾಗಿ… Read More ಪಿತೃಪಕ್ಷ

ಕಾಗೆ, ಅರಳೀ, ಆಲದ ಮರಗಳು ಮತ್ತು ನಮ್ಮ ಪೂರ್ವಜರು

ತಮ್ಮ ಗುರುಗಳನ್ನು ಭೇಟಿ ಮಾಡಲು ಹೋಗಿದ್ದ ಭಕ್ತರೊಬ್ಬರು ಕುತೂಹಲದಿಂದ, ಸ್ವಾಮಿಗಳೇ, ಪಿತೃಪಕ್ಷ ಮತ್ತು ಶ್ರಾದ್ಧದ ಸಮಯದಲ್ಲಿ ನಾವು ಕೇವಲ ಕಾಗೆಗಳಿಗೆ ಮಾತ್ರ ಆಹಾರವನ್ನು ಏಕೆ ಇಡುತ್ತೇವೆ? ಇತರೇ ಹಕ್ಕಿಗಳಿಗೇಕೆ ಇಡುವುದಿಲ್ಲ? ನಮ್ಮ ಪೂರ್ವಜರು ಕಾಗೆಗಳ ರೂಪದಲ್ಲಿ ಬಂದು ಪಿಂಡವನ್ನು ತಿನ್ನುತ್ತಾರೆ ಎಂದರೆ ನಮ್ಮ ಪೂರ್ವಜರು ಅಷ್ಟು ನಿಕೃಷ್ಟರೇ ? ಎಂದು ಪ್ರಶ್ನಿಸುತ್ತಾರೆ. ಶಿಷ್ಯನ ಈ ಮುಗ್ಧ ಪ್ರಶ್ನೆಗೆ ಅಷ್ಟೇ ಸೌಮ್ಯ ನಗುವಿನೊಂದಿಗೆ ಉತ್ತರಿಸಿದ ಗುರುಗಳು ನಾವು ಕಾಗೆಯನ್ನು ಕಾಕ ಎಂದೂ ಕರೆಯುತ್ತೇವೆಯೇ ಹೊರತು ಇದರ ಹೊರತಾಗಿ ಬೇರೆ… Read More ಕಾಗೆ, ಅರಳೀ, ಆಲದ ಮರಗಳು ಮತ್ತು ನಮ್ಮ ಪೂರ್ವಜರು