ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ನಾಡಪ್ರಭು ಶ್ರೀ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದ್ದ ಬೆಂಗಳೂರು,ಇಂದು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದು ಅದೆಷ್ಟೇ ಆಧುನೀಕರಣಗೊಂಡಿದ್ದರೂ,  ಅದರಲ್ಲಿನ ಗ್ರಾಮೀಣ ಸೊಗಡು ಇನ್ನೂ ಹಾಗೆಯೇ ಇದೆ.  ಅದರಲ್ಲೂ ಬೆಂಗಳೂರಿನ್ಗ ಹೃದಯಭಾಗ ಸುಭಾಷ್ ನಗರ ಅರ್ಥಾತ್ ಮೆಜೆಸ್ಟಿಕ್ (ರಾಜ ಗಾಂಭೀರ್ಯವಾದ, ಭವ್ಯವಾದ) ಎಂದೇ ಚಿರಪರಿಚಿತವಾಗಿರುವ ಈ ಭಾಗದಲ್ಲಿ ನಿಂತು ಸುಮ್ಮನೇ ಕಲ್ಲು ತೂರಿದರೆ ಅದೊಂದು ದೇವಾಲಯದ ಮೇಲೆ ಬೀಳುತ್ತದೆ ಎಂದರೆ ಅತಿಶಯವಾಗದು. ಕೆಂಪೇಗೌಡರು ಅಂದು ಕಟ್ಟಿಸಿದ್ದ, ಚಿಕ್ಕ ಪೇಟೆ, ದೊಡ್ಡ ಪೇಟೆ, ಬಳೇ… Read More ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ಬಿಗ್ ಬಾಸ್ ಮತ್ತು ಹೋರಾಟಗಾರರು

ತಮ್ಮ ಛಾನೆಲ್ಲಿನ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಪರಸ್ಪರ ವಿರೋಧಾಭಾಸವಿರುವ ಮತ್ತು ಈ ಮೊದಲೇ ವಯಕ್ತಿಕವಾಗಿ ಶೀತಲ ಸಮರ ಹೊಂದಿರುವ ವ್ಯಕ್ತಿಗಳನ್ನು ಬಿಗ್ ಬಾಸ್ ನ ಒಂದೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ, ಅವರಿಬ್ಬರ ಜಗಳವನ್ನು ಮನೋರಂಜನೆ ಎಂದು ತೋರಿಸುವುದು ನಂತರ ಕ್ಷಮೆ ಕೇಳಿಸುವುದು ಒಂದು ರೀತಿಯಾಗಿ ಕಂಡೋರ ಮನೆಯ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವಂತಿದೆ ಎಂದರೂ ತಪ್ಪಾಗದು ಅಲ್ವೇ?… Read More ಬಿಗ್ ಬಾಸ್ ಮತ್ತು ಹೋರಾಟಗಾರರು