ಹಿತ್ತಲ ಗಿಡ ಮದ್ದಲ್ಲ

ಸತತವಾಗಿ ಹತ್ತು ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಯಲ್ಲೇ ಕಳೆದು 75ವರ್ಷಗಳ ಹಿಂದೆ ಸ್ವತಂತ್ರ ದೇಶವಾದರೂ, ಇಂದಿಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಭಾರತೀಯರಾದ ಅದಾನಿ, ಅಂಬಾನಿ, ರಾಮ್ ದೇವ್, ಮಹೇಂದ್ರ, ಟಿವಿಎಸ್ ಸುಂದರಂ ಅವರ ಹೆಸರುಗಳನ್ನು ಕೇಳುತ್ತಿದ್ದಂತೆಯೇ ಕೆಲವರು ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಎಲ್ಲಿಲ್ಲದ ಆಕ್ರೋಶ ಮತ್ತು ಪ್ರತಿರೋಧ ವ್ಯಕ್ತಪಡಿಸುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತದೆ. ಇಲ್ಲಿ ಯಾರನ್ನೂ ಸಮರ್ಥನೆ ಮಾಡಿಕೊಳ್ಳದೇ ವಸ್ತುನಿಷ್ಟ ವಿಷಯದ ಪ್ರಸ್ತುತಿ ಇದೋ ನಿಮಗಾಗಿ… Read More ಹಿತ್ತಲ ಗಿಡ ಮದ್ದಲ್ಲ

ರಾಹುಲ್ ಬಜಾಜ್

ಸಾಮಾನ್ಯವಾಗಿ ಸಣ್ಣ ವಯಸ್ಸಿನ ಮಕ್ಕಳಿಗೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಹಿರಿಯರು, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆಯ ಮಾತನ್ನು ಹೇಳುತ್ತಿರುತ್ತಾರೆ. ಅದರ ಸ್ವಲ್ಪ ಮುಂದುವರೆದ ಭಾಗವಾಗಿ ಪುಸ್ತಕ ಎಂದರೆ ಕೇವಲ ಕಥೆ ಕಾದಂಬರಿಗಳಲ್ಲದೇ ತಮ್ಮ ಕಠಿಣ ಪರಿಶ್ರಮದೈದ್ದ ವೃತ್ತಿಪರರಾಗಿ ಯಶಸ್ಸಿಗಳಾದವರ ಕಥೆಗಳನ್ನು ಓದುವುದರಿಂದ ಅವರಂತೆ ಯಶಸ್ಸನ್ನು ನಾವು ಸಹಾ ಕಾಣಬಹುದು ಎಂಬ ಕೆಚ್ಚನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ಭಾರತದಲ್ಲಿ ಯಶಸ್ವೀ ಉದ್ದಿಮೆ ಸ್ಥಾನಮಾನದಲ್ಲಿ ನಿಲ್ಲಬಲ್ಲಂತಹ ಕೆಲವೇ ಕೆಲವು ಉದ್ಯಮಿಗಳಲ್ಲಿ ಶ್ರೀ ರಾಹುಲ್ ಬಜಾಜ್ ಅವರೂ… Read More ರಾಹುಲ್ ಬಜಾಜ್