ಕರ್ಣನೇ ದಾನ ವೀರ ಶೂರ ಏಕೆ?
ದಾನ ಎಂಬ ಪದ ಕೇಳಿದ ತಕ್ಷಣವೇ, ದಾನ ವೀರ ಶೂರ ಕರ್ಣನ ಹೆಸರು ಏಕೆ ಪ್ರಸ್ತಾಪವಾಗುತ್ತದೆ? ಎಂಬ ಬಹುತೇಕರ ಜಿಜ್ಞಾಸೆಗೆ ಭಗವಾನ್ ಶ್ರೀಕೃಷ್ಣನೇ ಈ ಪ್ರಸಂಗದ ಮೂಲಕ ಉತ್ತರ ನೀಡಿರುವುದು ಬಹಳ ಸುಂದರವಾಗಿದೆ ಮತ್ತು ಪ್ರೇರಣಾದಾಯಕವಾಗಿದೆ. … Read More ಕರ್ಣನೇ ದಾನ ವೀರ ಶೂರ ಏಕೆ?
ದಾನ ಎಂಬ ಪದ ಕೇಳಿದ ತಕ್ಷಣವೇ, ದಾನ ವೀರ ಶೂರ ಕರ್ಣನ ಹೆಸರು ಏಕೆ ಪ್ರಸ್ತಾಪವಾಗುತ್ತದೆ? ಎಂಬ ಬಹುತೇಕರ ಜಿಜ್ಞಾಸೆಗೆ ಭಗವಾನ್ ಶ್ರೀಕೃಷ್ಣನೇ ಈ ಪ್ರಸಂಗದ ಮೂಲಕ ಉತ್ತರ ನೀಡಿರುವುದು ಬಹಳ ಸುಂದರವಾಗಿದೆ ಮತ್ತು ಪ್ರೇರಣಾದಾಯಕವಾಗಿದೆ. … Read More ಕರ್ಣನೇ ದಾನ ವೀರ ಶೂರ ಏಕೆ?
ಕರ್ನಾಟಕದ ಕೆಚ್ಚೆದೆಯ ವೀರ ಕೊಡವರಿಗೆ ಕೈಲ್ ಪೋಳ್ದ್ ಹಬ್ಬದ ಶುಭಾಶಯಗಳನ್ನು ತಿಳಿಸುವುದರೊಂದಿಗೆ, ಕೊಡಗು, ಕೊಡವರ ಇತಿಹಾಸ, ಭಾರತೀಯ ಸೇನೆ ಮತ್ತು ಕ್ರೀಡಾರಂಗಕ್ಕೆ ಕೊಡವರ ಕಾಣಿಕೆಗಳ ಜೊತೆಯಲ್ಲಿ, ಅತ್ಯಂತ ವೈಶಿಷ್ಟ್ಯವಾಗಿ ಅಚರಿಸಲ್ಪಡುವ ಅವರ ಹಬ್ಬಗಳು ಅದರಲ್ಲೂ ವಿಶೇಶವಾಗಿ ಕೈಲ್ ಪೋಳ್ದ್ ಹಬ್ಬದ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕೊಡವರ ಕೈಲ್ ಪೋಳ್ದ್ ಹಬ್ಬ
ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆಯಾಗಿದ್ದು ಈಜಿಪ್ಟ್ ದೇಶದಲ್ಲಿದೆ. ಇದು ಸುಮಾರು 162 ಕಿಮೀ ಉದ್ದವಿದ್ದು ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ 300 ಮೀ ಇದೆ. ಈ ಕಾಲುವೆ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳಿಗೆ ಪ್ರಮುಖ ಜಲಮಾರ್ಗವಾಗಿದೆ. ಇದು ಇಲ್ಲದಿದ್ದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಭೂಶಿರ ಸುತ್ತಿ… Read More ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್