ಕ್ಯಾಮೇನಹಳ್ಳಿಯ ಶ್ರೀ ಆಂಜನೇಯನ ಶ್ರೀ ಕಮನೀಯ ಕ್ಷೇತ್ರ

ಶ್ರೀ ಕ್ಷೇತ್ರಕ್ಕೊಂದು ಉಪಕ್ಷೇತ್ರವಾಗಿ, ಗಿರಿಜಾ ಮೀಸೆಯನ್ನು ಹೊತ್ತ ಎದುರು ಮುಖ ಹೊಂದಿರುವ ಶ್ರೀ ಕ್ಯಾಮೇನಹಳ್ಳಿಯ ಶ್ರೀ ಕಮನೀಯ ಕ್ಷೇತ್ರದ ಸಾವಿರಾರು ವರ್ಷಗಳ ಇತಿಹಾಸ ಇರುವ ಶ್ರೀ ಆಂಜನೇಯನ ವೈಶಿಷ್ಟ್ಯಗಳು ಮತ್ತು ಅಲ್ಲಿನ ಕ್ಷೇತ್ರ ಮಹಿಮೆಯನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ
Read More ಕ್ಯಾಮೇನಹಳ್ಳಿಯ ಶ್ರೀ ಆಂಜನೇಯನ ಶ್ರೀ ಕಮನೀಯ ಕ್ಷೇತ್ರ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಮೊನ್ನೆ ಮಂತ್ರಾಲಯದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಭಕ್ತಾದಿಗಳನ್ನು ದೇವಾಲಯದ ಪ್ರಾಕಾರದಲ್ಲಿ ಕಾಪಾಡಿ ಗಳಿಸಿಕೊಂಡಿದ್ದ ನಂಬಿಕೆಯನ್ನು ನೆನ್ನೆ ವಿಗ್ರಹ ಆರಾಧನೆಯನ್ನೇ ನಂಬದವರನ್ನು ಕರೆಸಿ ರಾಯರ ಸನ್ನಿಧಾನದಲ್ಲಿ ರಂಜಾನ್ ಹಬ್ಬವನ್ನು ಆಚರಿಸುವ ಮೂಲಕ ಹಿಂದೂಗಳ ನಂಬಿಕೆಗಳನ್ನು ಮಣ್ಣು ಪಾಲು ಮಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಸೌಹಾರ್ದತೆ ಎಂದರೆ ನಮ್ಮ ನಂಬಿಕೆಗಳ ವಿರುದ್ಧವಾಗಿ ಮತ್ತೊಂದು ಧರ್ಮದ ಆಚರಣೆಗಳನ್ನು ನಮ್ಮ ಶ್ರದ್ದೇಯ ಧಾರ್ಮಿಕ ಸ್ಥಳಗಳಲ್ಲಿ ಮಾಡುವುದು ಎಂದು ಯಾವ ಧರ್ಮ ಗ್ರಂಥದಲ್ಲಿ ಬರೆದಿದೆ? … Read More ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಇದೇ ಫೆಬ್ರವರಿ 6, 2023 ರಂದು ನಮ್ಮೆಲ್ಲರನ್ನೂ ಅಗಲಿದ ಕುಂಚಬ್ರಹ್ಮ ಶ್ರೀ ಬಿ.ಕೆ.ಎಸ್.ವರ್ಮ ಅವರಿಗೆ ಹೆಬ್ಬಾಳ ಭಾಗದ ಸಂಸ್ಕಾರ ಭಾರತಿ ಮತ್ತು ವರ್ಮಾರವರ ಶಿಷ್ಯೆ ಶ್ರೀಮತಿ ಅರ್ಚನ ಶ್ರೀರಾಮ್ ಅವರು ವೈಶಿಷ್ಟ್ಯ ಪೂರ್ಣವಾಗಿ ಆಯೋಜಿಸಿದ್ದ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮರಳು ಕಲಾವಿದ ಶ್ರೀ ರಾಘವೇಂದ್ರ ಹೆಗಡೆ ಮತ್ತು ವರ್ಮ ಅವರ ಮಗ ಪ್ರದೀಪ್ ವರ್ಮಾ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ಸುಚೇಂದ್ರ ಪ್ರಸಾದ್ ಅವರುಗಳು ಶ್ರೀ ಬಿ.ಕೆ.ಎಸ್.ವರ್ಮ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ಕಾರ್ಯಕ್ರಮದ ಸವಿವರಗಳು ಇದೋ ನಿಮಗಾಗಿ… Read More ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ