ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

RCB ತಂಡದ ಅಭಿಮಾನಿಗಳ ಕಾಲ್ತುಳಿತದಲ್ಲಿ 11 ಅಮಾಯಕರು ಅಸುನೀಗಿದ್ದು ಇನ್ನೂ ಹಚ್ಚ ಹಸಿರಾಗಿರುವಾಗಲೇ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ರೋಡ್ ಷೋನಲ್ಲಿ ಅಭಿಮಾನಿಯೊಬ್ಬ ಅವರಿಗೆ ಹೂವನ್ನು ಹಾಕಲು ಹೋಗಿ ಜಗನ್ ಕಾರಿನಡಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ಅತಿಯಾದ ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು ತಂದು ಕೊಂಡ ಕೆಲವು ಕಥೆ-ವ್ಯಥೆ ಇದೋ ನಿಮಗಾಗಿ… Read More ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

ಶ್ರೀ ಬೇಡಿ ಆಂಜನೇಯಸ್ವಾಮಿ, ತಿರುಮಲ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರು ಆ ದೇವಸ್ಥಾನದ ಮಹಾದ್ವಾರದಿಂದ ಕೂಗಳತೆಯ ದೂರದಲ್ಲೇ ಇರುವ ಕೈಗಳಿಗೆ ಬೇಡಿಗಳನ್ನು ಹಾಕಿಕೊಂಡು ಕುಳಿತಿರುವ ಬೇಡಿ ಆಂಜನೇಯ ಸ್ವಾಮಿಯ ಬಗ್ಗೆ ಪರಿಚಯವೇ ಇಲ್ಲವಾಗಿರುವುದು ವಿಪರ್ಯಾಸವಾಗಿದ್ದು, ನಮ್ಮ ದೇಗಲ ದರ್ಶನ ಮಾಲಿಕೆಯಲ್ಲಿ ಬೇಡಿ ಆಂಜನೇಯ ಸ್ವಾಮಿಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಶ್ರೀ ಬೇಡಿ ಆಂಜನೇಯಸ್ವಾಮಿ, ತಿರುಮಲ

ವಾರ್ಕರಿ ಯಾತ್ರೆ ಮತ್ತು ವ್ಯಾಪಾರಿ ವೃತ್ತಿಪರತೆ

ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ ಎಂಬ ಗಾದೆಯ ಮಾತಿಗೆ ವಿರುದ್ಧವಾಗಿ ಎಲ್ಲರ ನಿರೀಕ್ಷೇಗಳನ್ನೂ ಮೀರಿ ಪಾಂಡುರಂಗನ ವಾರ್ಕರಿ ಯಾತ್ರೆಯ ವೃದ್ಧ ದಂಪತಿಗಳ ಆರ್ಥಿಕ ಪರಿಸ್ಥಿತಿ ಅರಿತು ಚಿನ್ನದ ಅಂಗಡಿಯ ಮಾಲೀಕರ ಈ ಹೃದಯ ವೈಶಾಲ್ಯತೆಯೇ ಭಾರತವನ್ನು ವಿಶ್ವಗುರುವನ್ನಾಗಿಸಿದೆ ಅಲ್ವೇ?… Read More ವಾರ್ಕರಿ ಯಾತ್ರೆ ಮತ್ತು ವ್ಯಾಪಾರಿ ವೃತ್ತಿಪರತೆ

ಕೊಟ್ಟಿಯೂರು ವೈಶಾಖ ಮಹೋತ್ಸವ

ಕೇರಳದ ಕೊಟ್ಟಿಯೂರಿನಲ್ಲಿ ದಕ್ಷ ಯಜ್ಞದ ನನೆಪಿನಲ್ಲಿ, ವೈಶಾಖ ಮಾಸದಲ್ಲಿ ಕೇವಲ 28 ದಿನಗಳ ಕಾಲ ತೆರೆಯುವ ದೇವಾಲಯದಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ಅದ್ದೂರಿಯ ವೈಶಾಖ ಮಹೋತ್ಸವದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೊಟ್ಟಿಯೂರು ವೈಶಾಖ ಮಹೋತ್ಸವ

ಅಯೋಧ್ಯೆಯ ಶ್ರೀ ಮೂಲ ರಾಮ

ಬಾಬರ್ ಆಕ್ರಮಣ ಮಾಡಿದ ಕಾಲದಲ್ಲಿ ಅಯೋಧ್ಯೆಯಲ್ಲಿ ಇದ್ದ ಶ್ರೀ ರಾಮನ ಮೂರ್ತಿ ಈಗ ಎಲ್ಲಿದೇ? ಮತ್ತು ಹೇಗಿದೆ? ಎನ್ನುವ ಕುತೂಹಲಕ್ಕೆ ನಮ್ಮ ಇಂದಿನ ದೇಗಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಯೋಧ್ಯೆಯ ಶ್ರೀ ಮೂಲ ರಾಮ

ಕಾಮಾತುರಾಣಾಂ ನ ಭಯಂ ನ ಲಜ್ಜಾ

ನೋ ಸೆಕ್ಸ್‌ ಪ್ಲೀಸ್‌, ವಿ ಆರ್‌ ಇಂಡಿಯನ್ಸ್‌ ಎಂದು ಹೇಳುತ್ತಿದ್ದ ಕಾಲವೆಲ್ಲವೂ ಮರೆಯಾಗಿ, ಜಗತ್ತಿಗೇ ಕಾಮಸೂತ್ರ ನೀಡಿದವರೇ ನಾವು ಎನ್ನುತ್ತಾ, ಸಮಾನತೆ ಎಂದರೆ ಸ್ವೇಚ್ಚಾಚಾರ ಎಂದು ತಿಳಿದು, ಮುಕ್ತ ಕಾಮಾಟಕ್ಕೆ ಬಲಿಯಾಗುತ್ತಿರುವ ಭಾರತೀಯರ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ

ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

ದಾವಣಗೆರೆ ಬಳಿಯ ತುಂಗಭದ್ರಾ ತಟದಲ್ಲಿರುವ ಹರಿಹರಕ್ಕೆ ಆ ಹೆಸರು ಬರಲು ಕಾರಣವೇನು? ಆ ಊರಿಗೆ ಇರುವ ಇತರೇ ಹೆಸರುಗಳೇನು? ಆ ಊರಿನಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನದ ಔಚಿತ್ಯ ಮತ್ತು ಅದರ ಇತಿಹಾಸದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ

ಹೇಳೀ ಕೇಳಿ ನಮ್ಮ ದೇಶ ಅಸ್ತಿಕರಿಂದಲೇ ತುಂಬಿರುವ ದೇಶ.  ಒಂದು ಹೊತ್ತು ಬೇಕಿದ್ರೂ ಬಿಡ್ತಾರೆ. ಅದರೆ, ದೇವರ ಮೇಲಿನ ನಂಬಿಕೆ ಮತ್ತು ಭಯ ಭಕ್ತಿಗಳನ್ನು ಬಿಡುವುದಿಲ್ಲ.  ಅವರು ಬಡವರಾಗಿರಲೀ ಇಲ್ಲವೇ ಶ್ರೀಮಂತರೇ ಅಗಿರಲಿ ಧರ್ಮ ಎಂದು ಬಂದಾಗ ಯಾವ ಬೇಧ ಭಾವವೂ ಇಲ್ಲದೇ  ಒಗ್ಗಟ್ಟಾಗಿ ದೇವರ ಕೆಲಸಕ್ಕೆ ಕೈ ಜೋಡಿಸುತ್ತಾರೆ ಎನ್ನುವುದಕ್ಕೆ ಇತ್ತೀಚಿಗಷ್ಟೇ ಬೆಂಗಳೂರಿನ ಕೋರಮಂಗಲದ ಬಳಿಯ ಈಜಿಪುರದಲ್ಲಿರುವ ಸುಮಾರು 75 ವರ್ಷದಷ್ಟು ಹಳೆಯದಾದ ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆದ ವಿಶ್ವದಲ್ಲೇ ಅತಿ ಎತ್ತರದ… Read More 108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ

ಅಯೋಧ್ಯೆಯಲ್ಲಿ ಎರಡನೇ ಪ್ರಾಣ ಪ್ರತಿಷ್ಠಾಪನೆ

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ 2025ರ ಜೂನ್‌ 3-5ರ ವರೆಗೆ ಶ್ರೀ ಪೇಜಾವರ ಶ್ರೀಗಳ ಪೌರೋಹಿತ್ಯದಲ್ಲಿ ಯೋಗಿ ಆದಿತ್ಯನಾಥ್‌ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ಮೊದಲನೇ ಅಂತಸ್ತಿನಲ್ಲಿ ಅದ್ದೂರಿಯಾಗಿ ನಡೆದ ಶ್ರೀ ರಾಮ ದರ್ಬಾರಿನ ಎರಡನೇ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಂಪೂರ್ಣ ವಿವರಗಳು ಇದೋ ನಿಮಗಾಗಿ … Read More ಅಯೋಧ್ಯೆಯಲ್ಲಿ ಎರಡನೇ ಪ್ರಾಣ ಪ್ರತಿಷ್ಠಾಪನೆ