108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ
ಹೇಳೀ ಕೇಳಿ ನಮ್ಮ ದೇಶ ಅಸ್ತಿಕರಿಂದಲೇ ತುಂಬಿರುವ ದೇಶ. ಒಂದು ಹೊತ್ತು ಬೇಕಿದ್ರೂ ಬಿಡ್ತಾರೆ. ಅದರೆ, ದೇವರ ಮೇಲಿನ ನಂಬಿಕೆ ಮತ್ತು ಭಯ ಭಕ್ತಿಗಳನ್ನು ಬಿಡುವುದಿಲ್ಲ. ಅವರು ಬಡವರಾಗಿರಲೀ ಇಲ್ಲವೇ ಶ್ರೀಮಂತರೇ ಅಗಿರಲಿ ಧರ್ಮ ಎಂದು ಬಂದಾಗ ಯಾವ ಬೇಧ ಭಾವವೂ ಇಲ್ಲದೇ ಒಗ್ಗಟ್ಟಾಗಿ ದೇವರ ಕೆಲಸಕ್ಕೆ ಕೈ ಜೋಡಿಸುತ್ತಾರೆ ಎನ್ನುವುದಕ್ಕೆ ಇತ್ತೀಚಿಗಷ್ಟೇ ಬೆಂಗಳೂರಿನ ಕೋರಮಂಗಲದ ಬಳಿಯ ಈಜಿಪುರದಲ್ಲಿರುವ ಸುಮಾರು 75 ವರ್ಷದಷ್ಟು ಹಳೆಯದಾದ ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆದ ವಿಶ್ವದಲ್ಲೇ ಅತಿ ಎತ್ತರದ… Read More 108 ಅಡಿ ಎತ್ತರದ ವಿಶ್ವರೂಪ ಮಹಾ ವಿಷ್ಣು ಪ್ರತಿಮೆಯ ಪ್ರತಿಷ್ಠಾಪನೆ








