ಭಾರತದ ತ್ರಿವರ್ಣ ಧ್ವಜ
ಜುಲೈ 22ರಂದು ರಾಷ್ಟ್ರೀಯ ಧ್ವಜ ದಿನಾಚರಣೆ ಎಂದೇಕೆ ಆಚರಿಸಲಾಗುತ್ತದೆ? ಭಾರತದ ತ್ರಿವರ್ಣ ಧ್ಜಜದ ಬಣ್ಣಗಳ ಹಿಂದಿರುವ ಮಹತ್ವ ಏನು? ಜೊತೆಗೆ ಧ್ವಜ ನೀತಿ ಸಂಹಿತೆಯ ಕುರಿತಾದ ಸಮಗ್ರ ಮಾಹಿತಿಗಳು ಇದೋ ನಿಮಗಾಗಿ… Read More ಭಾರತದ ತ್ರಿವರ್ಣ ಧ್ವಜ
ಜುಲೈ 22ರಂದು ರಾಷ್ಟ್ರೀಯ ಧ್ವಜ ದಿನಾಚರಣೆ ಎಂದೇಕೆ ಆಚರಿಸಲಾಗುತ್ತದೆ? ಭಾರತದ ತ್ರಿವರ್ಣ ಧ್ಜಜದ ಬಣ್ಣಗಳ ಹಿಂದಿರುವ ಮಹತ್ವ ಏನು? ಜೊತೆಗೆ ಧ್ವಜ ನೀತಿ ಸಂಹಿತೆಯ ಕುರಿತಾದ ಸಮಗ್ರ ಮಾಹಿತಿಗಳು ಇದೋ ನಿಮಗಾಗಿ… Read More ಭಾರತದ ತ್ರಿವರ್ಣ ಧ್ವಜ
ಈ ವಾರವಿಡೀ ದೇಶಾದ್ಯಂತ ಎರಡು ಹತ್ಯೆಯ ಬಗ್ಗೆಯೇ ಪರ ವಿರೋಧಗಳ ಚರ್ಚೆಗಳು ತೀವ್ರವಾಗಿ ನಡೆಯುತ್ತಲಿದೆ. ಸತ್ತವರಿಬ್ಬರೂ ಭಾರತೀಯರೇ. ಧರ್ಮದಲ್ಲಿ ನೋಡಿದರೆ ಒಬ್ಬ ಮುಸಲ್ಮಾನ ಮತ್ತೊಬ್ಬ ಹಿಂದೂ ಬ್ರಾಹ್ಮಣ. ಒಬ್ಬನ ಸಾವಿನ ಬಗ್ಗೆ ಸಂತಾಪ ವ್ಯಕ್ತ ಪಡಿಸುತ್ತಿದ್ದರೆ ಮತ್ತೊಬ್ಬನ ಸಾವನ್ನು ಸಂಭ್ರಮಿಸದಿದ್ದರೂ, ಅವನು ಸತ್ತ ರೀತಿಗೆ ಸಂತಸ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ವಾಸೀಂ ಬಾರಿ : ಹೆಸರೇ ಸೂಚಿಸುವಂತೆ ಆತ ಒಬ್ಬ ಮುಸಲ್ಮಾನ. ಅದರೇ ಬಹುತೇಕ ಕಾಶ್ಮೀರೀ ಮುಸಲ್ಮಾನರಂತೆ ಭಾರತದ ವಿರೋಧಿಯಾಗಿರದೇ ಅಪ್ಪಟ ದೇಶ ಪ್ರೇಮಿ. ತನ್ನ ಕುಲಬಾಂಧವರ… Read More ಸತ್ತವರಿಬ್ಬರೂ ಭಾರತೀಯರೇ ಆಗಿದ್ದರೂ, ಭಾರತೀಯರ ಭಾವನೆಗಳು ಮಾತ್ರ ತದ್ವಿರುದ್ಧ
ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು… Read More ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು
ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಗೊಳಿಸಿದ ಕೂಡಲೇ ಕೂರೋನ ಮಹಾಮಾರಿ ತಾಂಡವವಾಡುತ್ತಾ ಹತ್ತಾರು ಜನರನ್ನು ಬಲಿತೆಗೆದುಕೊಂಡದ್ದನ್ನು ನೋಡುತ್ತಲೇ ಭಯಭೀತರಾಗಿರುವ ರಾಜ್ಯದ ಜನತೆಗೆ ಸದ್ದಿಲ್ಲದೇ, ನೆನ್ನೆ ಸಂಜೆ ಬಹುಕೋಟಿ ಹಗರಣವಾದ ಐಎಂಎ ಪ್ರಕರಣದಲ್ಲಿ ಆರೋಪಿಯಾಗಿ, ಜೈಲು ಶಿಕ್ಷೆ ಅನುಭವಿಸಿದ್ದ ಹಿರಿಯ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಲೇ ಒಂದು ರೀತಿಯ ದುಃಖ, ಸಂತಾಪ ಸೂಚಿಸುತ್ತಿದ್ದರೆ,ಮತ್ತೆ ಹಲವರು ಆಕ್ರೋಶದ ನಿಟ್ಟಿಸಿರು ಬಿಡುತ್ತಿದ್ದಾರೆ. 1992ರ ಬ್ಯಾಚ್ ಕೆಎಎಸ್ ಅಧಿಕಾರಿಯಾಗಿ ಸರ್ಕಾರಿ ಸೇವೆ… Read More ಬೇಲಿಯೇ ಎದ್ದು ಹೊಲವನ್ನು ಮೇಯ್ದರೇ ಕಾಯುವವರು ಯಾರು?
ಮೊನ್ನೆ ಸುವರ್ಣ ನ್ಯೂಸ್ ಚಾನೆಲ್ಲಿನ ಅಜಿತ್ ಹನುಮಕ್ಕನವರ್ ಅವರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಎಲ್ಲರೂ ಕರೆ ನೀಡುತ್ತಿದ್ದಾರಲ್ಲಾ ಅದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಸೋಕಾಲ್ಡ್ ಬುದ್ಧಿವಂತ(??) ನಟ ಎಂದು ಕೊಂಡಿರುವ ಉಪೇಂದ್ರ ಅವರನ್ನು ಕೇಳಿದಾಗ, ಯಥಾ ಪ್ರಕಾರ ತಮ್ಮ ಸಿನಿಮಾಗಳ ಸಂಭಾಷಣೆಯಂತೆ ಇದೆಲ್ಲಾ ಯಾರೋ ದಡ್ಡರು ಆಡುವ ಮಾತು ನಾವುಗಳು ಚೀನೀ ವಸ್ತುಗಳನ್ನು ಹಾಗೆಲ್ಲಾ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಇದೆಲ್ಲಾ ಭ್ರಷ್ಟರಾಜಕಾರಣಿಗಳ ಹುನ್ನಾರ. ಅದಕ್ಕಾಗಿ ನಮ್ಮ ಪ್ರಜಾಕೀಯದ ವ್ಯವಸ್ಥೆ ಬರಬೇಕೆಂದು ಓತಪ್ರೋತಾವಾಗಿ ಕಾರ್ಯಸಾಧುವಾಗದ ಮತ್ತು ಕೇಳಿದ ಪ್ರಶ್ನೆಗೆ… Read More ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು
ಚೀನಾ ದೇಶದ ವುಹಾನ್ ಪ್ರದೇಶದಲ್ಲಿ ಮೊತ್ತ ಮೊದಲಬಾರಿಗೆ ಕಾಣಿಸಿಕೊಂಡ ಕೂರೋನಾ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚವನ್ನೆಲ್ಲಾ ಆಕ್ರಮಿಸಿ ಲಕ್ಷಾಂತರ ಸಾವು ನೋವು ಸಂಭವಿಸಿದ್ದಲ್ಲದೇ ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಭಾರತವೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಯತ್ನ ಪಡುತ್ತಿದ್ದರೆ, ಯುದ್ಧೋನ್ಮತ್ತ ಚೀನಾ ದೇಶ ಪ್ರಪಂಚದ ಗಮನವನ್ನು ಬೇರೆಡೆಗೆ ಸೆಳೆಯಲು ಜೂನ್16 ರಂದು ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಏಕಾಏಕಿ ಭಾರತದ ಸೇನೆಯ ಮೇಲೆ ಲಾಠಿ ಮತ್ತು ಕಲ್ಲುಗಳ ಧಾಳಿಯನ್ನು… Read More bullet ಮತ್ತು wallet ಶಕ್ತಿ ಸಾಮರ್ಥ್ಯ
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ| ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ || ಶಿರವನರ್ಪಿಸುವ ಬಯಕೆ ಎನ್ನ ಮನದೊಳಿಹುದಿಂದು, ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು ಎಂಬ ಅರ್ಥ ಬರುವ ಈ ಕ್ರಾಂತಿಕಾರಿ ಕವಿತೆ ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಕ್ರಾಂತಿಯನ್ನು ಬಡಿದೆಚ್ಚರಿಸಿದ ಸಾಲುಗಳು. ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರುಗಳು ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿದ್ದಾಗ ಬಹಳ ಇಷ್ಟ ಪಟ್ಟು ಹಾಡುತ್ತಿದ್ದದ್ದೇ ಇದೇ ಹಾಡು.… Read More ರಾಮ್ ಪ್ರಸಾದ್ ಬಿಸ್ಮಿಲ್
7 ಏಪ್ರಿಲ್ 1506 ರಂದು ಸ್ಪೇನಿನ ನವಾರ್ರೆ ಎಂಬ ಪ್ರದೇಶದಲ್ಲಿ ಜನಿಸಿದ ಫ್ರಾನ್ಸಿಸ್ ಕ್ಸೇವಿಯರ್ ಮೂಲತಃ ಬಾಸ್ಕ್ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವನು. ಈತ 1534 ರಲ್ಲಿ ಪಾದ್ರಿಯ ದೀಕ್ಷೆಯನ್ನು ಮಾಂಟ್ ಮಾರ್ಟ್ ಎಂಬಲ್ಲಿ ಪಡೆದು ಅಲ್ಲಿಯವರೆಗೆ ಎಲ್ಲೆಲ್ಲಿ, ಕ್ರಿಶ್ಚಿಯನ್ ಮಿಷನರಿಗಳು ಭೇಟಿ ನೀಡದಿರುವಂತಹ ಸ್ಥಳಗಳನ್ನು ಗುರುತಿಸಿ ಅದರಲ್ಲೂ ಮುಖ್ಯವಾಗಿ ಏಷ್ಯಾ ಖಂಡದ ಭಾರತ, ಜಪಾನ್, ಬೊರ್ನಿಯೊ, ಮಲುಕು ಮುಂತದ ದ್ವೀಪಗಳಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡನು. ಸುವಾರ್ತಾ ಕೂಟಗಳ ಮೂಲಕ ಹಾಗೆಯೇ 1542… Read More ಗೋವಾ ಗೋಳಿನ ಕಥೆ ವ್ಯಥೆ ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)
ಕೆಲವು ತಿಂಗಳುಗಳ ಹಿಂದೆ ಕುಟುಂಬದೊಂದಿಗೆ ಪ್ರವಾಸದ ನಿಮಿತ್ತ ವಿದೇಶಕ್ಕೆ ಹೋಗಿದ್ದಾಗ ಅಲ್ಲಿ ಮತ್ತೊಂದು ದೇಶದಿಂದ ಬಂದಿದ್ದ ವಿದೇಶೀ ಕುಟುಂಬವೊಂದು ಪರಿಚಯವಾಯಿತು. ಹಾಗೇಯೇ ಉಭಯಕುಶಲೋಪರಿ ವಿಚಾರಿಸಿಕೊಂಡು ನಾನು ಭಾರತೀಯ ಎಂದು ತಿಳಿದ ತಕ್ಷಣ, ಓಹೋ!! ನೀವು ಭಾರತೀಯರೇ, ನಾವು ಇದುವರೆಗೂ ಭಾರತವನ್ನು ನೋಡಿಲ್ಲ. ಆದರೆ ಖಂಡಿತವಾಗಿಯೂ ನಾವು ಭಾರತಕ್ಕೆ ಅತೀ ಶೀಘ್ರದಲ್ಲಿಯೇ ಬರುತ್ತೇವೆ ಎಂದು ಹೇಳಿದಾಗ, ಅ ಮಾತು ಕೇಳಿ ಮನಸ್ಸಂತೋಷವಾಯಿತು. ಅಷ್ಟು ಖುಷಿಯಿಂದ ನೀವು ಭಾರತಕ್ಕೆ ಬರಲು ಕಾರಣವೇನು? ಅಲ್ಲಿ ಯಾವ ಪ್ರದೇಶಕ್ಕೆ ಭೇಟಿ ನೀಡಲು ಇಚ್ಚಿಸುತ್ತೀರಿ? … Read More ಗೋವಾ ಗೋಳಿನ ಕಥೆ ವ್ಯಥೆ ಭಾಗ-1