ಬಸವನಗುಡಿ ಕಡಲೇ ಕಾಯಿ ಪರಿಷೆ – 2023

ಆಧುನಿಕವಾಗಿ ಬೆಂಗಳೂರಿಗರು ಎಷ್ಟೇ ಬೆಳೆದಿದ್ದರೂ, ಕಾರ್ತೀಕ ಮಾಸದ ಕಡೇ ಸೋಮವಾರದಂದು ಮಾತ್ರಾ ಬಹಳ ಅದ್ದೂರಿಯಿಂದ ಕಡಲೇ ಕಾಯಿ ಪರಿಷೆಯನ್ನು ಅಪ್ಪಟ ಗ್ರಾಮೀಣ ಸೊಗಡಿನಲ್ಲೇ ಆಚರಿ ಸಂಭ್ರಮ ಪಡುತ್ತಾರೆ, ಅಂತಹ ಸಡಗರ ಸಂಭ್ರಮದ ಬಸನವಗುಡಿಯ ಕಡಲೇ ಕಾಯಿ ಪರಿಷೆಯ ಹಿನ್ನಲೆಯ ಜೊತೆಗೆ ಈ ಬಾರಿಯ ಜಾತ್ರೆಯ ವಿಹಂಗಮ ನೋಟ ಇದೋ ನಿಮಗಾಗಿ… Read More ಬಸವನಗುಡಿ ಕಡಲೇ ಕಾಯಿ ಪರಿಷೆ – 2023

ದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿಗಳನ್ನು ಏಕೆ ಹಾರಿಸಲಾಗುತ್ತದೆ?

ದೀಪಾವಳಿ ಹಬ್ಬದ ಸಮಯದಲ್ಲಿ ಊರಿನವರೆಲ್ಲರೂ ಸೇರಿಕೊಂಡು ಹಾರಿಸುವ ಆಕಾಶಬುಟ್ಟಿ ಮತ್ತು ಕಾರ್ತೀಕ ಮಾಸವಿಡೀ ಎಲ್ಲರ ಮನೆಗಳ ಮುಂದೆ ತೂಗು ಹಾಗುವ ಆಕಾಶ ದೀಪಗಳು ಕೇವಲ ಆಲಂಕಾರಿಕವಾಗಿರದೇ, ಅದರ ಹಿಂದೆ ಸುಂದರವಾದ ಸಂಪ್ರದಾಯವಿದೆ. ಈ ಆಕಾಶ ಬುಟ್ಟಿಯ ವೈಶಿಷ್ಟ್ಯತೆಗಳು ಮತ್ತು ಅದರ ಆಚರಣೆಗಳ ಕುರಿತಾದ ವಿಶೇಷ ಮಾಹಿತಿ ಇದೋ ನಿಮಗಾಗಿ… Read More ದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿಗಳನ್ನು ಏಕೆ ಹಾರಿಸಲಾಗುತ್ತದೆ?

ಅರೇ ಮಹುವಾ ಏ ಕ್ಯಾ ಹುವಾ?

ಪಶ್ಚಿಮ ಬಂಗಾಲದ ಕೃಷ್ಣನಗರದ ತೃಣಮೂಲ ಕಾಂಗ್ರೇಸ್ ಪಕ್ಷದ ಸಾಂಸದರಾಗಿ, 2019-23ರ ವರೆಗಿನ ಅವಧಿಯಲ್ಲಿ 61 ಪ್ರಶ್ನೆಗಳನ್ನು ಕೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಮಹುವಾ ಮೊಯಿತ್ರಾ, ಕೇಳಿದ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳು ಅದಾನಿ-ಪ್ರಧಾನಿ ಸಂಬಂಧಿಸಿದ್ದ ಕುರಿತದ್ದೇ ಆಗಿದ್ದು, ಈಗ ಆ ಪ್ರಶ್ನೆಗಳನ್ನು ಕೇಳಲು ಅದಾನಿ ವಿರೋಧಿ, ಉದ್ಯಮಿ ಹಿರಾನಂದಾನಿ ಗುಂಪಿನಿಂದ ಹಣ ಮತ್ತು ಹತ್ತು ಹಲವಾರು ಉಡುಗೊರೆ ಪಡೆದುಕೊಂಡಿರುವುದು ಬೆಳಕಿಗೆ ಬಂದಿರುವ ಪ್ರರಣದ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಅರೇ ಮಹುವಾ ಏ ಕ್ಯಾ ಹುವಾ?

ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ವಿಶ್ವ ಜಾವೆಲಿನ್ ಛಾಂಪಿಯನ್

ಚಿಕ್ಕ ವಯಸ್ಸಿನಲ್ಲಿ ದಪ್ಪಗಿದ್ದ ಕಾರಣ, ಕೇವಲ ಮೈ ಭಾರ ಇಳಿಸಲು ವ್ಯಾಯಾಮ ಆರಂಭಿಸಿ, ತನ್ನ ಧೃಢತೆ, ಏಕಾಗ್ರತೆ ಮತ್ತು ಸತತ ಪರಿಶ್ರಮದಿಂದ ಜಾವೇಲಿನ್ ಎಸೆತದಲ್ಲಿ ಪರಿಣಿತಿ ಪಡೆದು ಭಾರತದ ಪರ ಚಿನ್ನದ ಹುಡುಗ ಎನಿಸಿಕೊಂಡಿರುವುದಲ್ಲದೇ ಈಗ ವಿಶ್ವ ಛಾಂಪಿಯನ್ ಅಗಿರುವ ನೀರಜ್ ಚೋಪ್ರಾನ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ವಿಶ್ವ ಜಾವೆಲಿನ್ ಛಾಂಪಿಯನ್

ಸೋಲೇ ಗೆಲುವಿನ ಸೋಪಾನ

ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ ನಡೆದು ಬಂದ ದಾರಿ ಮತ್ತು ಅದರ ಸಾಧನೆಗಳ ಜೊತೆ, ಚಂದ್ರಯಾನ ಲ್ಯಾಂಡರಿಗೆ ವಿಕ್ರಂ ಲ್ಯಾಂಡರ್ ಎನ್ನುವ ಹೆಸರಿನ ಹಿಂದಿರುವ ರೋಚಕತೆ, ಪ್ರಗ್ನಾನ್ ರೋವರ್ ಚಂದ್ರನ ದಕ್ಷಿಣ ಧೃವದ ಮೇಲೆ ಹೇಗೆ ಭಾರತೀಯರ ಛಾಪನ್ನು ಅಧಿಕೃತವಾಗಿ ಮೂಡಿಸಲಿದೆ ಮತ್ತು ಇಸ್ರೋದ ಮುಂದಿನ ಗುರಿಗಳೇನು ಎಂಬೆಲ್ಲಾ ಕುರಿತಾದ ಸಮಗ್ರಮಾಹಿತಿ ಇದೋ ನಿಮಗಾಗಿ… Read More ಸೋಲೇ ಗೆಲುವಿನ ಸೋಪಾನ

ಸಮರ್ಪಣ, ಐತಿಹಾಸಿಕ ನೃತ್ಯ ನಾಟಕ ಸಂಗೀತ ಸಂಭ್ರಮ

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟೀಷರ ವಿರುದ್ಧ ನಡೆಸಿದ ವಿವಿಧ ರೀತಿಯ ಹೋರಾಟಗಳನ್ನು ಶಾಂತಲಾ ಆರ್ಟ್ಸ್ ಅಕಾಡೆಮಿ ಇದೇ ಆಗಸ್ಟ್ 11 ಮತ್ತು 12 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದದಲ್ಲಿ ಪ್ರಸ್ತುತ ಪಡಿಸಲಿರುವ ನೃತ್ಯರೂಪಕದ ಘಲಕ್ ಇದೋ ನಿಮಗಾಗಿ… Read More ಸಮರ್ಪಣ, ಐತಿಹಾಸಿಕ ನೃತ್ಯ ನಾಟಕ ಸಂಗೀತ ಸಂಭ್ರಮ

ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ ಇದ್ದರೂ, ಆರ್ಥಿಕವಾಗಿ ಸದೃಢರಾಗಿರದಿದ್ದ ಕಾರಣ, ಉತ್ತರ ಪ್ರದೇಶದ ಯುವ ಕ್ರಿಕೆಟಿಗ, ಮುಂಬೈನ ಆಜಾದ್ ಮೈದಾನದಲ್ಲೇ ಆಶ್ರಯ ಪಡೆದು, ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಾ, ಅಂತಿಮವಾಗಿ ಭಾರತದ ಕಿರಿಯರ ತಂಡದ ಅತ್ಯಂತ ಯಶಸ್ವಿ ಆಟಗಾರನಾಗಿ ಈ ಬಾರಿಯ 9 ಐಪಿಎಲ್ ಪಂದ್ಯಗಳಲ್ಲಿ,47.56 ಸರಾಸರಿಯಲ್ಲಿ 428 ಓಟಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಾಗಿ ಫಾಫ್ ಡ್ಲೂಪ್ಲೆಸೀಯ ಜೊತೆಯಲ್ಲಿ ಹಗ್ಗ ಜಗ್ಗಾಟದಲ್ಲಿ ಇರುವ 21ರ ಹರೆಯದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಯಶೋಗಾಥೆ ನಿಜಕ್ಕೂ ನಮ್ಮ ಇಂದಿನ ಯುವ ಜನರಿಗೆ ಪ್ರೇರಣೆಯಾಗುವಂತಿದೆ.… Read More ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಛಲದಂಕಮಲ್ಲ ಸತೀಶ್ ಬಕ್ಷಿ

ವಿದ್ಯೆ ಯಾರ ಸ್ವತ್ತೂ ಅಲ್ಲಾ. ಮನಸ್ಸು ಮಾಡಿದಲ್ಲಿ ಯಾರು ಬೇಕಾದರೂ ಕಲಿತು, ಎಂತಹ ಸಾಧನೆಗಳನ್ನು ಬೇಕಾದರೂ ಮಾಡಬಹುದು ಎಂದು ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ಸತೀಶ್ ಭಕ್ಷಿಗೆ ಗೊತ್ತಿಲ್ಲದ ವಿಷಯವಿಲ್ಲ ಎನ್ನುವಂತೆ ತನ್ನ ಬುದ್ಧಿವಂತಿಕೆ ಮತ್ತು ಧೀಶಕ್ತಿಯಿಂದ ಹಿಡಿದ ಕೆಲಸವನ್ನು ಮಾಡಿ ಮುಗಿದುತ್ತಿದ್ದಂತಹ ಸ್ನೇಹ ಜೀವಿ, ಗೆಳೆಯ ಸತೀಶ್ ಭಕ್ಷಿ, ಇದೋ ನಿನಗೆ ನನ್ಖಹೃದಯಪೂರ್ವಕ ಆಶ್ರುತರ್ಪಣ.… Read More ಛಲದಂಕಮಲ್ಲ ಸತೀಶ್ ಬಕ್ಷಿ

ಶ್ರೀ ಸರಸ್ವತಿ ವಿದ್ಯಾನಿಕೇತನ ದೊಮ್ಮಸ೦ದ್ರ ಶಾಲಾ ವಾರ್ಷಿಕೋತ್ಸವ

ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವದಲ್ಲಿ ಅರ್ಥವೇ ಇರದ ಸಿನಿಮಾ ಹಾಡುಗಳಿಗೆ ನೃತ್ಯಮಾಡುವುದೇ ಸಾಂಸ್ಕೃತಿಕ ಕಾರ್ಯಕ್ರಮ ಎಂದೇ ಭಾವಿಸಿರುವವರಿಗೆ, ರಾಷ್ಟ್ರೀಯ ಚಿಂತನೆಯುಳ್ಳ ಶಾಲೆಯಾದ ದೊಮ್ಮಸಂದ್ರದ ಶ್ರೀ ಸರಸ್ವತಿ ವಿದ್ಯಾನಿಕೇತನ ಶಾಲೆಯ ಅರ್ಥಗರ್ಭಿತ 42ನೇ ವಾರ್ಷಿಕೋತ್ಸವ ಮಾದರಿಯಾಗುತ್ತದೆ. ಆ ಶಾಲೆಯ ವಾರ್ಷಿಕೋತ್ಸವದ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಶ್ರೀ ಸರಸ್ವತಿ ವಿದ್ಯಾನಿಕೇತನ ದೊಮ್ಮಸ೦ದ್ರ ಶಾಲಾ ವಾರ್ಷಿಕೋತ್ಸವ