ಜ್ವಾಲಾಮುಖಿಯಿಂದ ಇಂಡೋನೇಷ್ಯಾವನ್ನು ರಕ್ಷಿಸುತ್ತಿರುವ ಗಣೇಶ
ಕೇವಲ ಹಿಂದೂಸ್ಥಾನವಲ್ಲದೇ ಅನೇಕ ಮುಸ್ಲಿಂ ದೇಶಗಳಲ್ಲಿಯೂ, ಧರ್ಮ ಮತ್ತು ಜಾತಿಯ ಹೊರತಾಗಿ ಒಪ್ಪಿ ಮತ್ತು ಅಪ್ಪಿಕೊಳ್ಳುವ ನಿರ್ವಿವಾದಿತ ದೇವರಿದ್ದರೆ ಅದು ಗಣೇಶ ಎಂದರೂ ತಪ್ಪಾಗದು. ಅಂತಹ ಸರ್ವವಂದಿತ ದೇವರನ್ನು ದೇವರೇ ಅಲ್ಲಾ ಎಂದು ಹೀಯ್ಯಾಳಿಸುವ ಕೆಲವು ಭಾರತೀಯ ಕಾವಿಧಾರಿಗಳ ಬೌದ್ಧಿಕ ಮೌಡ್ಯಕ್ಕೆ ಅದೇ ಪಂಗಡದ ಸ್ವಾಮಿಗಳೇ ತಿರುಗಿಬಿದ್ದಿರುವುದು ಉತ್ತಮ ಬೆಳವಣಿಗೆಯಾಗಿದೆ ಅಲ್ವೇ?… Read More ಜ್ವಾಲಾಮುಖಿಯಿಂದ ಇಂಡೋನೇಷ್ಯಾವನ್ನು ರಕ್ಷಿಸುತ್ತಿರುವ ಗಣೇಶ








