ಕಂಬಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯುತ್ತಿರುವ ಬೆಂಗಳೂರು ಕಂಬಳದ ಸಂದರ್ಭದಲ್ಲಿ ಕಂಬಳ ಎಂದರೆ ಏನು? ಆದರ ಆರಂಭ ಹೇಗಾಯಿತು? ಅದಕ್ಕೆ ಆ ಹೆಸರು ಬರಲು ಕಾರಣಗಳೇನು? ಕಂಬಳದಲ್ಲಿ ಯಾವ ಯಾವ ರೀತಿಯ ಸ್ಪರ್ಧೆಗಳು ನಡೆಯುತ್ತವೆ? ಕರಾವಳಿಯ ಈ ಜನಪದ ಕ್ರೀಡೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಔಚಿತ್ಯದ ಹಿಂದಿರುವ ಕಾರಣಗಳೇನು? ಈ ಎಲ್ಲಾ ಕುರಿತಾದ ವಸ್ತುನಿಷ್ಟ ಪರದಿ ಇದೋ ನಿಮಗಾಗಿ… Read More ಕಂಬಳ

ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಇದೇ ಫೆಬ್ರವರಿ 6, 2023 ರಂದು ನಮ್ಮೆಲ್ಲರನ್ನೂ ಅಗಲಿದ ಕುಂಚಬ್ರಹ್ಮ ಶ್ರೀ ಬಿ.ಕೆ.ಎಸ್.ವರ್ಮ ಅವರಿಗೆ ಹೆಬ್ಬಾಳ ಭಾಗದ ಸಂಸ್ಕಾರ ಭಾರತಿ ಮತ್ತು ವರ್ಮಾರವರ ಶಿಷ್ಯೆ ಶ್ರೀಮತಿ ಅರ್ಚನ ಶ್ರೀರಾಮ್ ಅವರು ವೈಶಿಷ್ಟ್ಯ ಪೂರ್ಣವಾಗಿ ಆಯೋಜಿಸಿದ್ದ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮರಳು ಕಲಾವಿದ ಶ್ರೀ ರಾಘವೇಂದ್ರ ಹೆಗಡೆ ಮತ್ತು ವರ್ಮ ಅವರ ಮಗ ಪ್ರದೀಪ್ ವರ್ಮಾ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ಸುಚೇಂದ್ರ ಪ್ರಸಾದ್ ಅವರುಗಳು ಶ್ರೀ ಬಿ.ಕೆ.ಎಸ್.ವರ್ಮ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ಕಾರ್ಯಕ್ರಮದ ಸವಿವರಗಳು ಇದೋ ನಿಮಗಾಗಿ… Read More ಶ್ರೀ ಬಿ.ಕೆ.ಎಸ್. ವರ್ಮ ಅವರ ಅರ್ಥಪೂರ್ಣ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ

ಕಲಾ ತಪಸ್ವಿ ಬಿ.ಕೆ.ಎಸ್. ವರ್ಮಾ

ನಮ್ಮ ಕಾಲದ ಈ ನಾಡು ಕಂಡ ಶ್ರೇಷ್ಠ ಕಲಾವಿದ ಬುಕ್ಕಸಾಗರ ಕೃಷ್ಣಮಾಚಾರ್ಯ ಶ್ರೀನಿವಾಸ, ತಮ್ಮ ಮಾನಸ ಗುರು ರಾಜ ರವಿವರ್ಮರ ನೆಮಪಿನಾರ್ಥವಾಗಿ ತಮ್ಮ ಹೆಸರಿನೊಂದಿಗೆ ವರ್ಮಾ ಸೇರಿಸಿಕೊಂಡು, ಮುಂದೆ ಬಿ.ಕೆ.ಎಸ್. ವರ್ಮ ಎಂಬ ಹೆಸರಿನಲ್ಲಿ ದೇಶ ವಿದೇಶಗಳಲ್ಲಿ ನಮ್ಮ ಕನ್ನಡನಾಡಿನ ಕಲಾಖ್ಯಾತಿಯನ್ನು ಪಸರಿಸಿದ ಅದ್ಭುತ ರೋಚಕ ಸಾಧನೆಗಳು ಇದೋ ನಿಮಗಾಗಿ… Read More ಕಲಾ ತಪಸ್ವಿ ಬಿ.ಕೆ.ಎಸ್. ವರ್ಮಾ

ಸ್ವರಾಂಜಲಿ

ರಘೋತ್ತಮ ಧನ್ವಂತ್ರಿ ಎಲ್ಲರ ಪ್ರೀತಿಯ ರಘು, ಬೆಂಗಳೂರಿನ ಪ್ರತಿಷ್ಟಿತ ಶೇಷಾದ್ರಿಪುರದಲ್ಲಿ ಹುಟ್ಟಿ ಬೆಳೆದ ಹುಡುಗ. ಬಾಲ್ಯದಿಂದಲೂ ಬಹಳ ಬುದ್ದಿವಂತ ಮತ್ತು ಚುರುಕಿನ ಹುಡುಗನಾಗಿದ್ದ. ಬಾಲ್ಯದಲ್ಲಿರುವಾಗಲೇ ಮನೆಯ ಪಕ್ಕದಲ್ಲಿಯೇ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಗೆ ಆಕರ್ಷಿತನಾಗಿ, ಅಣ್ಣನ ಜೊತೆ ನಿತ್ಯ ಶಾಖೆಗೆ ಹೋಗುತ್ತಿದ್ದ. ಅನೇಕರಿಗೆ ಈಗಾಗಲೇ ತಿಳಿದಿರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಿಗೆ ಬರುವ ಹುಡುಗರಿಗೆ ಆಟಗಳು ಮತ್ತು ಅನುಶಾಸನಗಳ ಮುಖಾಂತರ ಶಾರೀರಿಕ ಮತ್ತು ದೈಹಿಕ ಬೆಳವಣಿಗೆಯಲ್ಲದೇ, ಆ ಹುಡುಗರಿಗೇ ಗೊತ್ತಿಲ್ಲದಂತೆಯೇ ಹಾಡು, ಶ್ಲೋಕ, ಅಮೃತವಚನ ಮತ್ತು… Read More ಸ್ವರಾಂಜಲಿ

ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ಶ್ರೀಪತಿ ಪಂಡಿತರಾದ್ಯುಲು ಬಾಲಸುಬ್ರಹ್ಮಣ್ಯಂ  ಎಲ್ಲರ ಪ್ರೀತಿಯ ಎಸ್ಪಿಬಿ, ಇನ್ನೂ ಅನೇಕರಿಗೆ ಬಾಲೂ  ಅವರನ್ನು ಹೇಗೆ ಪರಿಚಯಿಸ ಬೇಕು ಎಂಬುದೇ ಬಹಳ ಕಷ್ಟಕರವಾದ ವಿಷಯ. ಗಾಯಕ, ನಟ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದ, ಮಿಮಿಕ್ರಿ ಕಲಾವಿದ, ಸೃಜನಶೀಲವ್ಯಕ್ತಿ, ಅನೇಕ ಹೊಸಾ ಪ್ರತಿಭೆಗಳಿಗೆ ಮಾರ್ಗದರ್ಶಿ ಹೀಗೆ ಹತ್ತು ಹಲವಾರು ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೂ ತಪ್ಪಾಗಲಾರದು. ಸ್ವಾತಂತ್ರ್ಯ ಪೂರ್ವ ಮದ್ರಾಸ್ ರೆಸೆಡೆನ್ಸಿ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಖ್ಯಾತ ಹರಿಕಥಾ ವಿದ್ವಾಸಂರಾಗಿದ್ದ ಶ್ರೀ  ಸಾಂಬಮೂರ್ತಿಗಳು ಮತ್ತು ಶಕುಂತಲಮ್ಮ ದಂಪತಿಗಳ… Read More ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ತಬಲಾ ವಾದಕಿ ರಿಂಪಾ ಶಿವಾ

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನ ಅಥವಾ ತಬಲಾ ಸಾಥಿ ಎಂದಾಕ್ಷಣ ಎಲ್ಲರ ಕಣ್ಣ ಮುಂದೆಯೂ ಪುರುಷರೇ ಕಣ್ಣ ಮುಂದಿಗೆ ಬರುತ್ತಾರೆ. ಆದರೆ ಈ ಸಂಪ್ರದಾಯವನ್ನು ಮೀರಿ ಪುರುಷ ಪ್ರಧಾನದ ಏಕತಾನತೆಯನ್ನು ಮುರಿದು ಪಕ್ಕವಾದ್ಯದಲ್ಲಿ ಮಿಂಚಿ ಮೆರೆಯುತ್ತಿರುವ ತಬಲಾ ಮಾಂತ್ರಿಕ ಜಾಕೀರ್‌ ಹುಸೇನ್‌ ಅವರಿಂದ ಸರಸ್ವತಿಯ ಪ್ರತಿರೂಪ ಎಂದು ಹೊಗಳಿಸಿಕೊಂಡಿರುವ ಅಧ್ಬುತವಾದ ಪ್ರತಿಭೆಯಾದ, ಸಂಗೀತ ಲೋಕದ ಅತಿ ಅಪರೂಪದ ಸಾಧಕಿ, ಕೋಲ್ಕತ್ತದ ಕುಮಾರಿ ರಿಂಪಾ ಶಿವ ನಮ್ಮ ಈ ದಿನದ ಕಥಾವಸ್ತು. ಫರೂಕಾಬಾದ್‌ ಘರಾನಾಕ್ಕೆ ಹೆಸರಾದ… Read More ತಬಲಾ ವಾದಕಿ ರಿಂಪಾ ಶಿವಾ