ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) – ಬಲಿಷ್ಠ ಪ್ರಜಾಪ್ರಭುತ್ವದತ್ತ ಕರ್ನಾಟಕದ ಮತ್ತೊಂದು ಮಹತ್ವದ ಹೆಜ್ಜೆ

ಪ್ರಜಾಪ್ರಭುತ್ವದಲ್ಲಿ ಮತದಾನವು ಕೇವಲ ಹಕ್ಕು ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ನಾಗರಿಕರು ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಯಕರನ್ನು ಆಯ್ಕೆ ಮಾಡುವ ಅತ್ಯಂತ ಶಕ್ತಿಶಾಲಿ ಸಾಧನವೇ ಮತದಾನ. ಆದ್ದರಿಂದ ಮತದಾನದ ಹಕ್ಕು ಕೇವಲ ಅರ್ಹ ಭಾರತೀಯ ನಾಗರಿಕರಿಗೆ ಮಾತ್ರ ಸೀಮಿತವಾಗಿರಬೇಕು. ಈ ಉದ್ದೇಶವನ್ನು ಸಾಧಿಸಲು ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯವನ್ನು ಕೈಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜೂನ್ 30, 2026ರಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision –… Read More ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) – ಬಲಿಷ್ಠ ಪ್ರಜಾಪ್ರಭುತ್ವದತ್ತ ಕರ್ನಾಟಕದ ಮತ್ತೊಂದು ಮಹತ್ವದ ಹೆಜ್ಜೆ

ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಮಹಿಳಾ ಸಬಲೀಕರಣ ಎಂದು ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ನಿಜಕ್ಕೂ ಆಘಾತಕಾರಿಯಾಗಿದ್ದು, ಈ ಪರಿಯಾಗಿ ಜನರ ತೆರಿಗೆಯ ಹಣ ಪೋಲಾಗುತ್ತಿದ್ದರೂ, ಇದರ ಬಗ್ಗೆ ರಾಹುಲ್ ಗಾಂಧಿ ಆದಿಯಾದಿಗಾಗಿ ಯಾವ ಕಾಂಗ್ರೇಸ್ ನಾಯಕರೂ ಚಕಾರ ಎತ್ತದಿರುವುವಾಗ, ಇದು ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಕುಮಾರಕೃಪ ಅತಿಥಿ ಗೃಹ – ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕ

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕುಮಾರಕೃಪ ಅತಿಥಿ ಗೃಹ ರಾಜ್ಯದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಅತಿಥಿ ಗೃಹಗಳಲ್ಲಿ ಒಂದಾಗಿದೆ. ವಿಶಾಲವಾದ ಹಸಿರು ವಾತಾವರಣ, ಐತಿಹಾಸಿಕ ಹಿನ್ನೆಲೆ, ಉತ್ತಮ ಆತಿಥ್ಯ ಸೇವೆ ಮತ್ತು ರಾಜಕೀಯ ಮಹತ್ವದಿಂದಾಗಿ ಇದು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.ಹೊರ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ರಾಷ್ಟ್ರದ ಗಣ್ಯರು ಹಾಗೂ ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ವಾಸ್ತವ್ಯ ಮಾಡುವ ಪ್ರಮುಖ ಸ್ಥಳಗಳಲ್ಲಿ ಕುಮಾರಕೃಪ ಅತಿಥಿ… Read More ಕುಮಾರಕೃಪ ಅತಿಥಿ ಗೃಹ – ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕ

ಇದು ನಂಬಿಕೆಯೋ? ಅಥವಾ ತೋರ್ಪಡಿಕೆಯೋ?

ಒಂದೆಡೆ ಸನಾತನ ಧರ್ಮದ ಕುರಿತಾದ ವಿಷಯಗಳಿಗೆ ಮೌನ ಅಥವಾ ನಿರಾಸಕ್ತಿ. ಮತ್ತೊಂದೆಡೆ ಅದೇ ಸಂಪ್ರದಾಯದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು. ಸಿ. ಜೋಸೆಫ್ ವಿಜಯ್ ಅವರ ಈ ದ್ವಂದ್ವ ನಿಲುವನ್ನು ಜನರು ಹೇಗೆ ಅರ್ಥಮಾಡಿಕೊಳ್ಳಬೇಕು? ಇದು ನಂಬಿಕೆಯೋ ಇಲ್ಲವೇ ತೋರ್ಪಡಿಕೆಯೋ?… Read More ಇದು ನಂಬಿಕೆಯೋ? ಅಥವಾ ತೋರ್ಪಡಿಕೆಯೋ?

ವಿಜಯ್ ಜೋಸೆಫ್ ಬೆನ್ನು ಹತ್ತಿರುವ ಕಾಂಗ್ರೇಸ್ ಬೇತಾಳ

ವಿಜಯ ಜೋಸೆಫ್ ಟಿವಿಕೆ ಪಕ್ಷದ 107 ಶಾಸಕರು ಮತ್ತು ಕಾಂಗ್ರೇಸ್ಸಿನ 5 ಶಾಸಕರು ಸೇರಿ 112 ಶಾಸಕರಿದ್ದು ಸರಳ ಬಹುತಮತವಾದ 118ಕ್ಕೆ ಕೇವಲ 6 ಸ್ಥಾನಗಳು ಕಮ್ಮಿಇದ್ದು, ಬಹುಮತವನ್ನು ಸದನದಲ್ಲಿ ತೋರಿಸುವುದಾಗಿ ಹೇಳಿದರೂ, ತಮಿಳುನಾಡಿನ ರಾಜ್ಯಪಾಲರು ಒಪ್ಪದೇ ಇರುವುದಕ್ಕೆ ಇದೋ ಇಲ್ಲಿದೇ ಅಸಲಿ ಕಾರಣ. … Read More ವಿಜಯ್ ಜೋಸೆಫ್ ಬೆನ್ನು ಹತ್ತಿರುವ ಕಾಂಗ್ರೇಸ್ ಬೇತಾಳ

ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಮುದ್ರ ಮಾರ್ಗಗಳ ಮೇಲಿನ ಹಿಡಿತವನ್ನು ಸಾಧಿಸುತ್ತಿರುವಾಗ, ಪ್ರತೀ ವರ್ಷ ಜಾಗತಿಕ ವ್ಯಾಪಾರದ 40% ಕ್ಕಿಂತ ಹೆಚ್ಚು ಮತ್ತು 94,000ಕ್ಕೂ ಅಧಿಕ ಹಡಗುಗಳು ಹಾದು ಹೋಗುವ ಮಾರ್ಗದಲ್ಲಿ ನಮ್ಮ ದೇಶವು ಗ್ಯಾಲಥಿಯಾ ಗ್ರೇಟ್ ನಿಕೋಬಾರ್ ಯೋಜನೆಯನ್ನು ಜಾರಿಗೊಳಿಸುತ್ತಿರುವಾಗ ಅದರ ಸಾಧಕ ಬಾಧಕಗಳ ಕುರಿತಾದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ 26 ಅಮಾಯಕರನ್ನು ಕೊಂದು ಹಾಕಿದ ಘಟನೆ ಮಾಯುವ ಮುನ್ನವೇ, ಕಲ್ಮಾ ಹೇಳಲಿಲ್ಲಾ ಎಂದು ಮುಂಬೈನ ಮೀರಾ ರೋಡಿನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾವಲುಗಾರರ ಮೇಲೆ ಝೈಬ್ ಝುಬೇರ್ ಅನ್ಸಾರಿ ಎಂಬ ಸುಶೀಕ್ಷಿತ ಮತಾಂಧ ಚಾಕುವಿನಿಂದ ಇರಿದ ಪ್ರಕರಣದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ಬೆಂಗಳೂರಿನ ದೇವನಹಳ್ಳಿಯ ಹೆದ್ದಾರಿಯ ಹೈವೇ ನೆಸ್ಟ್ ಎಂಬ ಪುಟ್ಟ ಚಹಾ ಅಂಗಡಿಯವ ಬೆಳ್ಳಂಬೆಳಿಗ್ಗೆ ವ್ಯಾಪಾರ ಆರಂಭಿಸಿದ್ದನ್ನೇ ಅಪರಾಧ ಎಂದು ಪರಿಗಣಿಸಿ, ಪೊಲೀಸ್ ಇನ್ಸ್‌ಪೆಕ್ಟರ್ ರಾಕೇಶ್ ಆ ಹುಡುಗನ ಮೇಲೆ ಆಕ್ರಮಣ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಪೋಲೀಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ? ಎಂಬ ಜಿಜ್ಞಾಸೆಗೆ ಇಲ್ಲಿದೆ ಉತ್ತರ.… Read More ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

80ರ ದಶಕದಲ್ಲಿ ಆರ್.ಸಿ.ಕಾಲೇಜಿನ ವಿದ್ಯಾರ್ಥಿ ನಾಯಕ ದಿವಾಕರ್ ಹೆಗಡೆ ಕೊಲೆಯಾಗಿದ್ದಕ್ಕಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಶಿಸ್ತನ್ನು ಕಾಪಾಡುವ ಸಲುವಾಗಿ, ಅಂದಿನ ಕಾಂಗ್ರೇಸ್ ಸರ್ಕಾರವೇ ನಿರ್ಭಂಧಿಸಿದ್ದ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು, ಝೆನ್ ಜೀಗಳನ್ನು ಪ್ರಚೋದಿಸುವ ಅಧಿಕಾರಕ್ಕೆ ಬರಲು ಹವಣಿಸಿರುವ ರಾಹುಲ್ ಗಾಂಧಿಯ ಆಣತಿಯ ಮೇರೆಗೆ ಮತ್ತೆ ನಡೆಸಲು ಮುಂದಾಗಿರುವ ಸಿದ್ದರಾಮಯ್ಯನವರ ಸರ್ಕಾರದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿದ್ಯಾರ್ಥಿ ಸಂಘಟನೆಗಳ ಚುನಾವಣೆ