ಮಂಡಕ್ಕಿ ಗಿರ್ಮಿಟ್

ಹೇಗೂ ಮಳೆಗಾಲ ಶುರುವಾಗಿದೆ. ಸಂಜೆ ಆಯ್ತು ಎಂದ್ರೆ ಧೋ ಎಂದು ಮಳೆ ಬೀಳ್ತಾ ಇದ್ರೇ, ಹಮಾಮಾನದಲ್ಲಿ ಸ್ವಲ್ಪ ಚಳಿ ಚಳಿಯಾಗಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಇಲ್ವೇ ಕುಡಿಬೇಕು ಅನ್ಗೋಸ್ತೆ. ಇನ್ನು ಈ ಕುರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಹೊರಗೆ ಹೋಗಿ ತಿನ್ನಲೂ ಭಯ ಆಗುತ್ತದೆ. ಅದಕ್ಕಾಗಿಯೇ ಉತ್ತರ ಕರ್ನಾಟಕದ ಪ್ರಸಿದ್ಧವಾದ ಮಂಡಕ್ಕಿ ಗಿರ್ಮಿಟ್ ಮಾಡುವ ವಿಧಾನನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 3-4 ಜನರಿಗೆ ಸಾಕಾಗುವಷ್ಟು ಮಂಡಕ್ಕಿ ಗಿರ್ಮಿಟ್ ಮಾಡಲು ಬೇಕಾಗುವ ಸಾಮಗ್ರಿಗಳು. ಮಂಡಕ್ಕಿ/ಕಡಲೆಪುರಿ (ನೈಲಾನ್… Read More ಮಂಡಕ್ಕಿ ಗಿರ್ಮಿಟ್

ಗೋವಾ ಗೋಳಿನ ಕಥೆ ವ್ಯಥೆ  ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)

7 ಏಪ್ರಿಲ್ 1506 ರಂದು ಸ್ಪೇನಿನ ನವಾರ್ರೆ ಎಂಬ ಪ್ರದೇಶದಲ್ಲಿ ಜನಿಸಿದ ಫ್ರಾನ್ಸಿಸ್ ಕ್ಸೇವಿಯರ್ ಮೂಲತಃ ಬಾಸ್ಕ್ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವನು. ಈತ 1534 ರಲ್ಲಿ ಪಾದ್ರಿಯ ದೀಕ್ಷೆಯನ್ನು ಮಾಂಟ್ ಮಾರ್ಟ್ ಎಂಬಲ್ಲಿ ಪಡೆದು ಅಲ್ಲಿಯವರೆಗೆ ಎಲ್ಲೆಲ್ಲಿ, ಕ್ರಿಶ್ಚಿಯನ್ ಮಿಷನರಿಗಳು ಭೇಟಿ ನೀಡದಿರುವಂತಹ ಸ್ಥಳಗಳನ್ನು ಗುರುತಿಸಿ ಅದರಲ್ಲೂ ಮುಖ್ಯವಾಗಿ ಏಷ್ಯಾ ಖಂಡದ ಭಾರತ, ಜಪಾನ್, ಬೊರ್ನಿಯೊ, ಮಲುಕು ಮುಂತದ ದ್ವೀಪಗಳಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡನು. ಸುವಾರ್ತಾ ಕೂಟಗಳ ಮೂಲಕ ಹಾಗೆಯೇ 1542… Read More ಗೋವಾ ಗೋಳಿನ ಕಥೆ ವ್ಯಥೆ  ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)

ಗೋವಾ ಗೋಳಿನ ಕಥೆ ವ್ಯಥೆ ಭಾಗ-1

ಕೆಲವು ತಿಂಗಳುಗಳ ಹಿಂದೆ ಕುಟುಂಬದೊಂದಿಗೆ ಪ್ರವಾಸದ ನಿಮಿತ್ತ ವಿದೇಶಕ್ಕೆ ಹೋಗಿದ್ದಾಗ ಅಲ್ಲಿ ಮತ್ತೊಂದು ದೇಶದಿಂದ ಬಂದಿದ್ದ ವಿದೇಶೀ ಕುಟುಂಬವೊಂದು ಪರಿಚಯವಾಯಿತು. ಹಾಗೇಯೇ ಉಭಯಕುಶಲೋಪರಿ ವಿಚಾರಿಸಿಕೊಂಡು ನಾನು ಭಾರತೀಯ ಎಂದು ತಿಳಿದ ತಕ್ಷಣ, ಓಹೋ!! ನೀವು ಭಾರತೀಯರೇ, ನಾವು ಇದುವರೆಗೂ ಭಾರತವನ್ನು ನೋಡಿಲ್ಲ. ಆದರೆ ಖಂಡಿತವಾಗಿಯೂ ನಾವು ಭಾರತಕ್ಕೆ ಅತೀ ಶೀಘ್ರದಲ್ಲಿಯೇ ಬರುತ್ತೇವೆ ಎಂದು ಹೇಳಿದಾಗ, ಅ ಮಾತು ಕೇಳಿ ಮನಸ್ಸಂತೋಷವಾಯಿತು. ಅಷ್ಟು ಖುಷಿಯಿಂದ ನೀವು ಭಾರತಕ್ಕೆ ಬರಲು ಕಾರಣವೇನು? ಅಲ್ಲಿ ಯಾವ ಪ್ರದೇಶಕ್ಕೆ ಭೇಟಿ ನೀಡಲು ಇಚ್ಚಿಸುತ್ತೀರಿ? … Read More ಗೋವಾ ಗೋಳಿನ ಕಥೆ ವ್ಯಥೆ ಭಾಗ-1

ಸಿಹಿಕಡುಬು (ಕೊಳಕೊಟ್ಟೆ)

ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ, ರುಚಿಕರವಾದ ಮತ್ತು ಆರೋಗ್ಯಕರವೂ ಆದ  ಸಿಹಿಕಡುಬು (ಕೊಳಕೊಟ್ಟೆ)ಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿ ತಯಾರಿಸುವ ವಿಧಾನವನ್ನು  ನಮ್ಮ ಅನ್ನಪೂರ್ಣಾ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 4-5  ಜನರಿಗೆ ಸಾಕಾಗುವಷ್ಟು ಸಿಹಿಕಡುಬು (ಕೊಳಕೊಟ್ಟೆ) ಬೇಕಾಗುವ ಸಾಮಗ್ರಿಗಳು ತೊಳೆದು ಹಾಕಿದ ಅಕ್ಕಿ ಹಿಟ್ಟು – 1 ಬಟ್ಟಲು ತೆಂಗಿನ ಕಾಯಿ ತುರಿ- 1 ಬಟ್ಟಲು ಉಂಡೆ ಬೆಲ್ಲ – 1 ಬಟ್ಟಲು ತುಪ್ಪಾ – 2 ಚಮಚ ಏಲಕ್ಕಿ ಪುಡಿ – 1 ಚಮಚ ಚಿಟಿಕೆ… Read More ಸಿಹಿಕಡುಬು (ಕೊಳಕೊಟ್ಟೆ)

ಬಟ್ಟಾ ಮಜಾರ್

ಬ್ರಾಹ್ಮಣರು ಧರಿಸುವ ಯಜ್ಞೋಪವೀತದ ಮಹತ್ವ ಮತ್ತು ಅದರ ತೂಕಕ್ಕಿರುವ ಬೆಲೆ ಮತ್ತು ಕಾಶ್ಮೀರೀ ಪಂಡಿತರ ರಾಶಿ ರಾಶಿ ಯಜ್ಞೋಪವೀತವನ್ನು ಗುಡ್ಡೇ ಹಾಕಿ ಬೆಂಕಿ ಹಾಕಿದ ಮತಾಂಧ ಮುಸಲ್ಮಾರ ಅಟ್ಟಹಾಸದ ಮಟ್ಟಾ ಮಜಾರ್ ಕಥೆ ವ್ಯಥೆ ಇದೋ ನಿಮಗಾಗಿ… Read More ಬಟ್ಟಾ ಮಜಾರ್

ಸಾಧನೆ

ಬಹಳ ಹಿಂದೆ , ಜೀವನದಲ್ಲಿ ನಮ್ಮ‌ ಸಾಧನೆ ಹೇಗಿರಬೇಕೆಂದರೆ, ನಾಲ್ಕಾರು ಜನರ ಮಧ್ಯೆ ನಮ್ಮ ಉಪಸ್ಥಿತಿಗಿಂತ, ನಮ್ಮ ಅನುಪಸ್ಥಿತಿ ಎದ್ದು‌‌ ಕಾಣುವಂತಿರಬೇಕು ಎಂದು ಬರೆದಿದ್ದೆ. ಇಂದು ಅಕ್ಷರಶಃ ಅದರ ಪ್ರಾತ್ಯಕ್ಢತೆಯನ್ನು ನೋಡುವ ಸುವರ್ಣಾವಕಾಶ ದೊರೆಯುವಂತಾಯಿತು. 28 ಮೇ 1883 ರಲ್ಲಿ ಮಹಾರಾಷ್ಟ್ರದ ಭಾಗೂರ್ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಸರಿಯಾಗಿ ತಿಳಿದವರಿಗಿಂತ ತಿಳಿಯದವರೇ ಹೆಚ್ಚಿನವರಿದ್ದಾರೆ.  ಬಹುಶಃ ಪ್ರಪಂಚದಲ್ಲಿ ಅಷ್ಟು ದೀರ್ಘಕಾಲದ ಕಠಿಣ ಶಿಕ್ಷೆ ಮತ್ತು ನಿಂದನೆಯನ್ನು ಬದುಕಿದ್ದಾಗಲೂ ಮತ್ತು ಸತ್ತ… Read More ಸಾಧನೆ

ಬಾಳೇಹಣ್ಣಿನ ಜಾಮೂನು

ಸಾಧಾರಣವಾಗಿ ಎಲ್ಲರ ಮನೆಯಲ್ಲಿಯೂ ಸಂಭ್ರಮವನ್ನು  ಸಿಹಿತಿಂಡಿಯನ್ನು ಪರಸ್ಪರ  ಹಂಚಿತಿನ್ನುವ ಮೂಲಕ ಸಂಭ್ರಮಿಸುವುದು ವಾಡಿಕೆ. ಹಾಗೆ ಸಿಹಿತಿಂಡಿಯನ್ನು ತಯಾರಿಸುವ ವೇಳೆ ಥಟ್ ಅಂತಾ ನೆನಪಾಗೋದೇ ಜಾಮೂನು.  ಅಂಗಡಿಯಲ್ಲಿ ಸಿಗುವ instant jamun mix  ತಂದು ಮಾಡುವ ಬದಲು ಮನೆಯಲ್ಲಿಯೇ ಇರುವ ಬಾಳೇಹಣ್ಣು ಮತ್ತು ಉದ್ದಿನಬೇಳೆ ಬಳಸಿ  ಅತ್ಯಂತ ರುಚಿಕರವಾದ  ಬಾಳೇಹಣ್ಣಿನ ಜಾಮೂನು ತಯಾರಿಸುವ ವಿಧಾನವನ್ನು  ನಮ್ಮ ನಳಪಾಕದಲ್ಲಿ ತಿಳಿದು ಕೊಳ್ಳೋಣ. ಸುಮಾರು 20-30 ಬಾಳೇಹಣ್ಣಿನ ಜಾಮೂನು ಮಾಡಲು ಬೇಕಾಗುವ ಸಾಮಗ್ರಿಗಳು ಉದ್ದಿನ ಬೇಳೆ – 1 ಬಟ್ಟಲು ಸಕ್ಕರೆ… Read More ಬಾಳೇಹಣ್ಣಿನ ಜಾಮೂನು

ಕೂರೋನಾ ಮತ್ತು ಕಾಂಗ್ರೇಸ್

ಕೂರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಜಗತ್ತಿನ ಅತ್ಯಂತ ಮುಂದುವರಿದ ಅದೆಷ್ಟೋ ದೇಶಗಳಲ್ಲಿ ಜನರು ದೀಪದ ಹುಳುವಿನಂತೆ ರಸ್ತೆಗಳಲ್ಲಿ ದಿಕ್ಕು ದಿಸೆಯಿಲ್ಲದೇ ಸಾವನ್ನಪ್ಪುತ್ತಿದ್ದಾರೆ.  ಆದರೆ ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡದಾದ ರಾಷ್ಟ್ರವಾದ ನಮ್ಮ ದೇಶದಲ್ಲಿ  ಪರಿಸ್ಥಿತಿ  ವಿಭಿನ್ನವಾಗಿದೆ.  ಇದಕ್ಕೆ ತದ್ವಿರುದ್ಧವಾಗಿದೆ.  ಪರಿಸ್ಥಿತಿ ಕೈ ಜಾರುವ ಮುನ್ನವೇ ಪ್ರಧಾನಿಗಳು ದೇಶಾದ್ಯಂತ  ಲಾಕ್ ಡೌನ್ ಹೇರಿದ ಪರಿಣಾಮ, ಕೆಲವು ಅವಿವೇಕಿಗಳ ಹೊರತು ಪಡಿಸಿ,  ಬಹುತೇಕರು ಮನೆಯಲ್ಲಿಯೇ ಭಧ್ರವಾಗಿದ್ದ ಕಾರಣ,   ಕೊರೋನಾದ  ದುಷ್ಪರಿಣಾಮ ಅಷ್ಟೇನೂ ಭಯಂಕರವಾಗಿರದೇ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು. … Read More ಕೂರೋನಾ ಮತ್ತು ಕಾಂಗ್ರೇಸ್

ಇಂದೋರಿನ ಪಿತೃಪರ್ವತದ ವಿರಾಟ್ ವೀರಾಂಜನೇಯ

ಮಧ್ಯಪ್ರದೇಶದ ಇಂದೋರಿನ ಪಿತೃಪರ್ವತದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ವೀರಾಂಜನೇಯನ ವಿಗ್ರಹದ ಮುಂದೆ ನಿಂತಿದ್ದೇವೆ. ಸರಿ ಸುಮಾರು 62 ಅಡಿ ಅಗಲ, 66 ಅಡಿ ಎತ್ತರದ, 90 ಟನ್ ತೂಕದ ಸುಮಾರು 10 ಕೋಟಿ ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಲಾಗುತ್ತಿರುವ ಈ ಅಷ್ಟಧಾತು ಲೋಹದಿಂದ ತಯಾರಿಸಿರುವ ಧ್ಯಾನ ಭಂಗಿಯಲ್ಲಿ ಕುಳಿತಿರುವ ಪ್ರಪಂಚದ ಅತಿ ದೊಡ್ದ ಹನುಮಂತನ ಪ್ರತಿಮೆಯ ನಿರ್ಮಾಣ ಭರದಿಂದ ಸಾಗಿದೆ. ಈ ಪ್ರತಿಮೆಯನ್ನು ಹವಾಮಾನದಿಂದ ರಕ್ಷಿಸಲು ವಿಶೇಷವಾಗಿ ಹೊಳಪು ನೀಡಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ಈ ವಿಗ್ರಹದ ಬಿಡಿ ಭಾಗಗಳನ್ನು… Read More ಇಂದೋರಿನ ಪಿತೃಪರ್ವತದ ವಿರಾಟ್ ವೀರಾಂಜನೇಯ