ರಾಷ್ಟ್ರೀಯ ಚಿಂತನೆಯ ಸಾಹಿತಿ, ಶಿವರಾಮು
ಆತ್ಮಾಹುತಿ ಎಂಬ ಕೃತಿಯ ಮೂಲಕ ವೀರ ಸಾವರ್ಕರ್ ಅವರನ್ನು ಕನ್ನಡಿಗರಿಗೆ ಪರಿಚಿಸಿದ ಸಮಾಜದ ಆಭ್ಯುದಯಕ್ಕಾಗಿಯೇ ರಾಷ್ಟ್ರೀಯ ಚಿಂತನೆಯ ಪುಸ್ತಕಗಳನ್ನು ಬರದು ಪ್ರಕಟಿಸಿ ಅದನ್ನು ತಮ್ಮ ಜೋಳಿಗೆಯಲ್ಲಿ ತುಂಬಿಸಿಕೊಂಡು ಮನೆ ಮನೆಗೂ ಹೋಗಿ ತಲುಪಿಸಿದ ನಿಷ್ಕಳಂಕ ದೇಶಭಕ್ತ, ಪ್ರತಿಭಾಶಾಲಿ ಸಾಹಿತಿಯಾಗಿದ್ದ ಶ್ರೀ ಶಿವರಾಮು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಯಲ್ಲಿ ಇದೋ ನಿಮಗಾಗಿ… Read More ರಾಷ್ಟ್ರೀಯ ಚಿಂತನೆಯ ಸಾಹಿತಿ, ಶಿವರಾಮು








