ಓಣಂ
ದೇವರ ಸ್ವಂತ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ರಾಜ್ಯದಲ್ಲಿ, ಹಿಂದೂ ಕ್ರೈಸ್ತ ಮುಸಲ್ಮಾನ ಎಂಬ ಬೇಧ ಭಾವವಿಲ್ಲದೇ ಕೋಮು ಸೌಹಾರ್ಧತೆಯಿಂದ ಮತ್ತು ಭಾವೈಕ್ಯತೆಯಿಂದ ಸಡಗರ ಸಂಭ್ರಮದಿಂದ ಆಚರಿಸಲ್ಪಡುವ ಓಣಂ ಹಬ್ಬದ ವೈಶಿಷ್ಟ್ಯಗಳು ಇದೋ ನಿಮಗಾಗಿ… Read More ಓಣಂ
ದೇವರ ಸ್ವಂತ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ರಾಜ್ಯದಲ್ಲಿ, ಹಿಂದೂ ಕ್ರೈಸ್ತ ಮುಸಲ್ಮಾನ ಎಂಬ ಬೇಧ ಭಾವವಿಲ್ಲದೇ ಕೋಮು ಸೌಹಾರ್ಧತೆಯಿಂದ ಮತ್ತು ಭಾವೈಕ್ಯತೆಯಿಂದ ಸಡಗರ ಸಂಭ್ರಮದಿಂದ ಆಚರಿಸಲ್ಪಡುವ ಓಣಂ ಹಬ್ಬದ ವೈಶಿಷ್ಟ್ಯಗಳು ಇದೋ ನಿಮಗಾಗಿ… Read More ಓಣಂ
ಅಂತೂ ಇಂತೂ ಈ ಕೂರೋನಾ ಸಾಂಕ್ರಾಮಿಕ ಮಹಾಮಾರಿಯ ಸಂಕಷ್ಟಗಳ ನಡುವೆಯೂ ನಿರ್ವಿಘ್ನವಾಗಿ ಗೌರೀ ಮತ್ತು ಗಣೇಶ ಹಬ್ಬಗಳು ಆಚರಿಸಲ್ಪಟ್ಟರೂ ಏಕೋ ಎನೋ ಹಿಂದಿನ ಮೋಜು ಮಸ್ತಿ ಇಲ್ಲವಾಗಿದೆ. ನಾವು ಚಿಕ್ಕವರಿದಿದ್ದಾಗ ಗಣೇಶ ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ, ಸಮವಯಸ್ಕ ಹುಡುಗರೆಲ್ಲಾ ಸೇರಿ, ಈ ಬಾರಿ ಯಾವರೀತಿಯಾಗಿ ಹಬ್ಬವನ್ನು ಆಚರಿಸಿಬೇಕು ಎಂದು ಯೋಚಿಸಿ ಸಣ್ಣ ಡಬ್ಬೀ ಗಡಿಗೆ ಮಾಡಿಕೊಂಡೋ ಇಲ್ಲವೇ, ಪುಸ್ತಕವನ್ನು ಹಿಡಿದುಕೊಂಡು ನಮ್ಮ ಪರಿಚಯಸ್ತರ ಮನೆಗಳಿಗೆ ಹೋಗಿ ಮಾವ, ಅತ್ತೇ (ಆಗೆಲ್ಲಾ ಅಂಕಲ್ ಆಂಟಿ ಸಂಸ್ಕೃತಿ ಅಷ್ಟೋಂದಾಗಿ… Read More ಮುದ ನೀಡದ ಮೋದಕ ಪ್ರಿಯನ ಹಬ್ಬ
ಸಾಧಾರಣವಾಗಿ ನಮ್ಮ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಬರುವುದೇ ಶ್ರಾವಣ ಮಾಸದಲ್ಲಿ. ಹೇಳೀ ಕೇಳಿ ಶ್ರಾವಣ ಮಾಸ ಭಾರತೀಯರಿಗೆ ಸಾಲು ಸಾಲು ಹಬ್ಬಗಳ ಸಂಭ್ರಮದ ಮಾಸ. ನಮ್ಮ ಭಾರತೀಯರು ತಮ್ಮ ಪ್ರತಿಯೊಂದು ಹಕ್ಕುಗಳಿಗೂ ಸಂವಿಧಾನವನ್ನು ಉಲ್ಲೇಖಿಸುವವರು, ಅದೇಕೋ ಏನೋ ಸ್ವಾತಂತ್ಯ್ರೋತ್ಸವ ಮತ್ತು ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ತಮ್ಮ ಸಂಪ್ರದಾಯದ ಭಾಗವಾಗಿ ಮಾಡಿಕೊಳ್ಳದೇ ಇರುವುದು ಸೋಜಿಗವೇ ಸರಿ. ಬಹುತೇಕರು ಸ್ವಾತ್ರಂತ್ರ್ಯೋತ್ಸವದಂದು ಸಿಕ್ಕ ರಜೆಯನ್ನು ಮಜಾ ಮಾಡಲು ಬಯಸುವವರೇ ಹೆಚ್ಚು. ಈ ರಾಷ್ಟ್ರೀಯ ಹಬ್ಬಗಳು ವಾರಾಂತ್ಯದ ಹಿಂದು ಇಲ್ಲವೇ ಮುಂದೆ… Read More ಆದರ್ಶ ಕಲಾಕುಂಜ ಲಲಿತಕಲಾ ಶಾಲೆಯ ಸ್ವಾತಂತ್ಯ್ರೋತ್ಸವದ ಸಂಭ್ರಮ
ಉಗ್ರಸೇನ ಎಂಬ ಪರೋಪಕಾರಿ ರಾಜನು ಮಥುರಾ ರಾಜ್ಯವನ್ನು ಆಳುತ್ತಿರಲು ಅತನ ಮಗನಾದ ಕಂಸನೇ ತನ್ನ ತಂದೆಯಿಂದ ಸಿಂಹಾಸನವನ್ನು ಕಸಿದುಕೊಂಡಿದ್ದಲ್ಲದೇ ಪ್ರಜಾಪೀಡಿತನಾಗಿದ್ದ. ಈತನ ದಬ್ಬಾಳಿಕೆಯನ್ನು ಹೇಗಾದರೂ ಪರಿಹಸಲೇ ಬೇಕೆಂದು ಜನ ಭಗವಂತನಲ್ಲಿ ಮೊರೆ ಹೋದಾಗ ಈತನನ್ನು ಸಂಹರಿಸಲು ಸಾಕ್ಷಾತ್ ವಿಷ್ಣು, ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಜನ್ಮ ತಳೆಯುವುದಾಗಿ ಭರವಸೆ ಕೊಟ್ಟಿದ್ದಲ್ಲದೇ, ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿಯೇ ಮಹಾ ವಿಷ್ಣು ಕೃಷ್ಣನಾಗಿ ಭೂಮಿಗೆ ಬರುವ ಮೊದಲು ವಿಷ್ಣುವಿನ ಆಸನವಾದ ಆದಿಶೇಷನು ವಾಸುದೇವ ಮತ್ತು ರೋಹಿಣಿ ದಂಪತಿಗಳಿಗೆ ಬಲರಾಮನ… Read More ಶ್ರೀ ಕೃಷ್ಣನ ತಂಗಿ ಯೋಗಮಾಯ
ಶ್ರಾವಣ ಮಾಸದ ಹುಣ್ಣಿಮೆಯಂದು ಸಹೋದರ ಮತ್ತು ಸಹೋದರಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುಸುವ ಅಥವಾ ಬಲಪಡಿಸುವ ಉದ್ದೇಶದಿಂದ ದೇಶಾದ್ಯಂತ ಆಚರಿಸಲಾಗುವ ರಕ್ಷಾ ಬಂಧನ ಹಬ್ಬದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ, ಹಬ್ಬದ ಮಹತ್ವ ಮತ್ತು ಆಚರಣೆಯ ಸವಿವರಗಳು ಇದೋ ನಿಮಗಾಗಿ.… Read More ರಕ್ಷಾ ಬಂಧನ
ಕನ್ನಡ ಸುಗಮ ಸಂಗೀತ ಮತ್ತು ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಸಿ. ಅಶ್ವಥ್ ಆವರಿಗೇ ವಿಶೇಷವಾದ ಸ್ಥಾನವಿದೆ. ಸಿ. ಅಶ್ವಥ್ ಅವರು ತಮ್ಮ ಮಾನಸ ಗುರು ಸಂತ ಶಿಶುನಾಳ ಶರೀಫರಂತೆಯೇ ತಮ್ಮ70ನೇ ವಯಸ್ಸಿನಲ್ಲಿ ಹುಟ್ಟಿದ ದಿನವೇ (ಜನನ 29.12.1939 ಮರಣ 29.12.2009) ಹೊಂದಿರುವುದು ಬಹಳ ವಿಶೇಷವಾಗಿದ್ದು, ಅನುರೂಪದ ಮತ್ತು ಅಪರೂಪದ ಗುರುಶಿಷ್ಯರ ಸಂಬಂಧದ ಕೊಂಡಿ ಇದೋ ನಿಮಗಾಗಿ… Read More ಅಪರೂಪ ಮತ್ತು ಅನುರೂಪದ ಗುರು-ಶಿಷ್ಯಂದಿರು
ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ. ಅರೇ ಈ ಶ್ಲೋಕವನ್ನು ಎಲ್ಲೋ ಕೇಳಿದ್ದೀವೀ ಅಲ್ವಾ? ಹೌದು ಉಗ್ರಂ ಸಿನಿಮಾದಲ್ಲಿ ನಾಯಕನನ್ನು ಪರಿಚಯಿಸುವಾಗ ಇದೇ ಶ್ಲೋಕವನ್ನು ಅಳವಡಿಸಿಕೊಂಡಿದ್ದಾರೆ. ಈಗಿನ ಕಾಲದವರಿಗೆ ನಮ್ಮ ಶ್ಲೋಕ ಆಚಾರ ವಿಚಾರ ಅಂದ್ರೇ ಅಷ್ಟಕ್ಕಷ್ಟೇ. ಶ್ಲೋಕ ಕಂಠ ಪಾಠ ಮಾಡಿ ಅಂದ್ರೇ ಆಗೋದಿಲ್ಲ. ಅದೇ ಸಿನಿಮಾ ಹಾಡುಗಳನ್ನು ಕೇಳಿ ಥಟ್ ಅಂತಾ ಹೇಳ್ತಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತ ಯೋಚಿಸ್ತಿದ್ದೀರಾ? ಇವತ್ತು ವೈಶಾಖ ಮಾಸ,… Read More ಶ್ರೀ ನರಸಿಂಹ ಜಯಂತಿ
ಮಾಘ ಶುಕ್ಲ ಸಪ್ತಮಿಯಂದು ದೇಶಾದ್ಯಂತ ಆಚರಿಸುವ ರಥಸಪ್ತಮಿ ಹಬ್ಬದ ಹಿನ್ನಲೆ, ವೈಶಿಷ್ಟ್ಯ ಮತ್ತು ಅಂದು ಎಕ್ಕದ ಎಲೆಯನ್ನು ಮೈಮೇಲೆ ಇಟ್ಟುಕೊಂಡು ಸ್ನಾನ ಮಾಡುವ ಹಿಂದಿರುವ ವೈಜ್ಞಾನಿಕ ಕಾರಣಗಳ ಸವಿವರಗಳು ಇದೋ ನಿಮಗಾಗಿ… Read More ಸೂರ್ಯದೇವರ ಹುಟ್ಟಿದ ಹಬ್ಬ ರಥಸಪ್ತಮಿ
ದೈನಂದಿನದ ಚಟುವಟಿಗಳಿಂದ ಬೇಸತ್ತವರಿಗೆ ಮುದ ನೀಡಲು ನಮ್ಮ ಹಿರಿಯರು ಹಬ್ಬದ ಆಚರಣೆಗಳನ್ನು ರೂಢಿಗೆ ತಂದರು. ಕೇವಲ ಮಾನವರು ಮಾತ್ರವಲ್ಲದೇ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಕು ಪ್ರಾಣಿಗಳಿಗೂ ತುಸು ನೆಮ್ಮದಿ ಮತ್ತು ಸಂತೋಷವನ್ನು ನೀಡಲು ಕೆಲವು ವಿಶೇಷ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೆ ಪ್ರಕೃತಿ, ಪ್ರಾಣಿ, ಪಶು ಮತ್ತು ಮಾನವವರು ಎಲ್ಲರೂ ಕೂಡಿ ಸಂತಸದಿಂದ ವೈವಿದ್ಯಮಯವಾಗಿ ಸಂಭ್ರಮಿಸುವ ಹಬ್ಬವೇ ಮಕರ ಸಂಕ್ರಾಂತಿ. ಇದನ್ನು ಸುಗ್ಗಿಯ ಹಬ್ಬವೆಂದೂ ಕರೆಯಲಾಗುತ್ತದೆ. ಇಡೀ ಭೂಸಂಕುಲದ ಎಲ್ಲಾ ಚಟುವಟಿಕೆಗಳು ಸೂರ್ಯ ಮತ್ತು… Read More ಮಕರ ಸಂಕ್ರಾಂತಿ